ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ
🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)
🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ*
🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ)
🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ*
🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)
🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*
🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು*
(DAR-2020)
🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ*
🔹 ವಿಜಯನಗರದ ಕುಲದೇವರು= *ವಿರುಪಾಕ್ಷ*
🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ*
🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*
🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*
🔸ಸಂಗಮ ವಂಶದ ಮೊದಲ ದೊರೆ= *ಹರಿಹರ*
🔹ಹರಿಹರಣ ರಾಜಧಾನಿ= *ಆನೆಗೊಂದಿ*
🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*
🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*
🔸ಗಂಗಾದೇವಿ *ಒಂದನೇ ಬುಕ್ಕರಾಯನನ್ನು* "ಕರ್ನಾಟಕ ಕುಲ ಕೀರ್ತಿ" ಎಂದು ವರ್ಣಿಸಿದ್ದಾಳೆ.
🔹ಬುಕ್ಕರಾಯನ ಸೈನಿಕ ಸಾಧನೆಗಳನ್ನು ತಿಳಿಸುವ ಗ್ರಂಥ= *ಮಧುರಾವಿಜಯಂ*
(ಈ ಗ್ರಂಥವನ್ನು ಬರೆದವರು ಬುಕ್ಕರಾಯನ ಪತ್ನಿ *ಗಂಗಾದೇವಿ*)
🔸ವೇದಮಾರ್ಗ ಸ್ಥಾಪನಾಚಾರ್ಯ ಎಂಬ ಬಿರುದು ಹೊಂದಿದ್ದ ವಿಜಯನಗರ ಅರಸ= *ಎರಡನೇ ಹರಿಹರ*
🔹ಸಂಗಮ ವಂಶದ ದೊರೆ ಗಳಲ್ಲಿ ಅತ್ಯಂತ ಪ್ರಸಿದ್ಧ ಅರಸ= *ಎರಡನೇ ದೇವರಾಯ*
🔹ಎರಡನೇ ದೇವರಾಯ ಅಧಿಕಾರಕ್ಕೆ ಬಂದ ವರ್ಷ= *1424*
🔹ಎರಡನೇ ದೇವರಾಯನಿಗೆ ಇದ್ದ ಇನ್ನೊಂದು ಹೆಸರು= *ಪ್ರೌಢದೇವರಾಯ*
🔹ಎರಡನೇ ದೇವರಾಯನಿಗೆ ಇದ್ದರು ಬಿರುದು= *ಗಜಬೇಂಟೆಕಾರ*
🔸 ಮುಸ್ಲಿಮರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು ವಿಜಯನಗರದ ಅರಸ= *ಎರಡನೇ ದೇವರಾಯ*
🔹 ಕೇರಳ ಶ್ರೀಲಂಕಾ ಅರಸರಿಂದ ಕಪ್ಪ ಕಾಣಿಕೆ ವಸೂಲು ಮಾಡಿದ ಪ್ರೌಢದೇವರಾಯನ ಸೇನಾಧಿಪತಿ= *ಲಕ್ಷ್ಮಣ ದಂಡೇಶ*
🔸ಪ್ರೌಢ ದೇವರಾಯನ ಆಸ್ಥಾನಕ್ಕೆ ಭೇಟಿನೀಡಿದ ಪರ್ಶಿಯಾದ ರಾಯಭಾರಿ= *ಅಬ್ದುಲ್ ರಜಾಕ್*
🔹 ತನ್ನ ರಾಜಧಾನಿಯಲ್ಲಿ ಮಸೀದಿ ನಿರ್ಮಿಸಿದ ವಿಜಯನಗರ ಅರಸ= *ಎರಡನೇ ದೇವರಾಯ*
🔸 ಎರಡನೇ ದೇವರಾಯನ ಆಸ್ಥಾನದಲ್ಲಿದ್ದ ಪ್ರಮುಖ ಕವಿಗಳು= *ಶ್ರೀನಾಥ, ಡಿಂಡಿಮ, ಚಾಮರಸ, ಕುಮಾರವ್ಯಾಸ, ಲಕ್ಷ್ಮಣ ದಂಡೇಶ*
🔹ಎರಡನೇ ದೇವರಾಯನ ಕಾಲಕ್ಕೆ ಪುನರ್ಜೀವನ ಕಂಡ ಧರ್ಮ= *ವೀರಶೈವ ಧರ್ಮ*
🔸ಎರಡನೇ ದೇವರಾಯ ಮರಣ ಹೊಂದಿದ ವರ್ಷ= *1446*
🔹 "ದಕ್ಷಿಣ ಸಮುದ್ರಾಪತಿ" ಎಂಬ ಬಿರುದು ಹೊಂದಿದ್ದ ಎರಡನೇ ದೇವರಾಯನ ಸೇನಾಧಿಪತಿ= *ಲಕ್ಷ್ಮಣ ದಂಡೇಶ*
🔸 "ಮಹಾನಾಟಕ ಸುಧಾನಿಧಿ" ಎಂಬ ಕೃತಿಯನ್ನು ರಚಿಸಿದ ಅರಸು= *ಪ್ರೌಢದೇವರಾಯ*
🔹ಸಂಗಮ ವಂಶದ ಆಳ್ವಿಕೆಯನ್ನು ಕೊನೆಗೊಳಿಸಿದ ವಿಜಯನಗರ ರಾಜವಂಶ= *ಸಾಳ್ವ ವಂಶ*
🔸 ಸಾಳುವ ವಂಶ ಸ್ಥಾಪನೆ= *1485-1503*
🔹ಸಾಳುವ ಎಂದರೆ= *ಗರುಡ ಎಂಬರ್ಥವಿದೆ*
🔸ಸಾಳುವ ವಂಶದ ಪ್ರಮುಖ ಅರಸರು= *ನರಸಿಂಹ, ಎರಡನೇ ನರಸಿಂಹ*
🔹ತುಳುವ ಮನೆತನ= *1503-1565*
🔸 ತುಳುವ ಮನೆತನ ಸ್ಥಾಪಿಸಿದವರು= *ವೀರ ನರಸಿಂಹ*
🔹 ತುಳುವ ವಂಶದ ಪ್ರಸಿದ್ಧ ದೊರೆ= *ಶ್ರೀಕೃಷ್ಣದೇವರಾಯ*
🔸ಶ್ರೀ ಕೃಷ್ಣದೇವರಾಯ ಅಧಿಕಾರಕ್ಕೆ ಬಂದ ವರ್ಷ= *1509*
🔸ಶ್ರೀಕೃಷ್ಣದೇವರಾಯನೊಂದಿಗೆ ಹೋರಾಡಿ ಪ್ರಾಣ ಕಳೆದುಕೊಂಡ ಬಿಜಾಪುರ ಸುಲ್ತಾನ= *ಯೂಸುಫ್ ಆದಿಲ್ ಶಾ*(1510ರಲ್ಲಿ )
🔸ಶ್ರೀಕೃಷ್ಣದೇವರಾಯ ನಿಂದ ಸೋತ ಉಮ್ಮತ್ತೂರಿನ ಪಾಳೆಗಾರ= *ಗಂಗರಾಜ*
( ಇವನಿಂದ ವಶಪಡಿಸಿಕೊಂಡ ಕೋಟೆ *ಶಿವನಸಮುದ್ರದ ಕೋಟೆ*)
🔹ಶಿವನಸಮುದ್ರ ಮತ್ತು ಶ್ರೀರಂಗಪಟ್ಟಣ ಗಳನ್ನು ಗೆದ್ದ ಶ್ರೀಕೃಷ್ಣದೇವರಾಯ ಅವುಗಳನ್ನು *ಕೆಂಪೇಗೌಡನಿಗೆ ವಹಿಸಿದನು*
🔸ಗೋಲ್ಕೊಂಡದ ಕುತುಬ್ ಶಾನನ್ನು ಸೋಲಿಸಿ ಕಪ್ಪ ವಸೂಲು ಮಾಡಿದ ಕೃಷ್ಣದೇವರಾಯನ ಸೇನಾನಿ= *ತಿಮ್ಮರಸ*
🔹ಗೋವೆಯನ್ನು ಗೆಲ್ಲಲು ಪೋರ್ಚುಗೀಸರಿಗೆ ಸಹಾಯ ನೀಡಿದ ವಿಜಯನಗರ ಅರಸ= *ಶ್ರೀಕೃಷ್ಣದೇವರಾಯ*
🔸ಕಲ್ಲಿಕೋಟೆ ಗೆಲ್ಲಲು ಪೋರ್ಚುಗೀಸರಿಗೆ ನೆರವಾದ ಅರಸ = *ಶ್ರೀಕೃಷ್ಣದೇವರಾಯ*
🔹ಪೋರ್ಚುಗೀಸರಿಗೆ ಭಟ್ಕಳದಲ್ಲಿ ವ್ಯಾಪಾರ ಕೋಟೆಯೊಂದನ್ನು ನಿರ್ಮಿಸಿಕೊಟ್ಟ ವಿಜಯನಗರ ಅರಸ *ಶ್ರೀಕೃಷ್ಣದೇವರಾಯ*
🔹ರಾಯಚೂರು ಕದನದಲ್ಲಿ(1520) ಕೃಷ್ಣದೇವರಾಯನಿಂದ ಸೋತ ಸುಲ್ತಾನ= *ಬಿಜಾಪುರದ ಇಸ್ಮೈಲ್ ಷಾ*
🔹ಶ್ರೀ ಕೃಷ್ಣದೇವರಾಯ ಉದಯಗಿರಿ ಕೋಟೆ ಗೆದ್ದ ವರ್ಷ= *1513*
🔸ಕಳಿಂಗದ ರಾಜಧಾನಿ ಕಟಕ್ ನ್ನು ಗೆದ್ದ ವರ್ಷ= *1518*
🔹 ಕೃಷ್ಣದೇವರಾಯನಿಂದ ಸೋತ ಒರಿಸ್ಸಾದ ಗಜಪತಿ= *ಪ್ರತಾಪರುದ್ರ*
( ಕೃಷ್ಣದೇವರಾಯನು ಪ್ರತಾಪ ರುದ್ರನ ಮಗಳನ್ನು ಮದುವೆಯಾದನು)
🔸ದಕ್ಷಿಣದ ಚೋಳ ಪಾಂಡ್ಯರನ್ನು ಸೋಲಿಸಿದ ಕೃಷ್ಣದೇವರಾಯನ ಸೇನಾಧಿಪತಿ= *ವಿಜಯಪ್ಪ*
🔹ಕೃಷ್ಣದೇವರಾಯನಿಂದ ಸೋತ ಬಹುಮನಿ ರಾಜ್ಯದ ಪ್ರಧಾನಿ= *ಕಾಸಿಂ ಬರಿದ*
🔸ಅಷ್ಟದಿಗ್ಗಜರು ಎಂಬ ಎಂಟು ಜನರಿಗೆ ಆಶ್ರಯ ನೀಡಿದ ದೊರೆ= *ಶ್ರೀಕೃಷ್ಣದೇವರಾಯ*
🔹ಭಕ್ತಿ ಸಂತರಾದ *ವಲ್ಲಭಾಚಾರ್ಯ ಮತ್ತು ಚೈತನ್ಯ* ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಭೇಟಿ ನೀಡಿದರು.
🔸ಅಮುಕ್ತಮೌಲ್ಯ ಎಂಬ "ತೆಲುಗು" ಕೃತಿಯನ್ನು ಬರೆದವರು= *ಶ್ರೀಕೃಷ್ಣದೇವರಾಯ*
🔸 "ಜಾಂಬವತಿ ಕಲ್ಯಾಣ" ಎಂಬ ಸಂಸ್ಕೃತ ನಾಟಕವನ್ನು ಬರೆದವರು= *ಶ್ರೀಕೃಷ್ಣದೇವರಾಯ*
🔹 "ಕನ್ನಡ ರಾಜ್ಯ ರಮಾರಮಣಿ" ಎಂಬ ಬಿರುದು ಹೊಂದಿದ್ದ ವಿಜಯನಗರದ ದೊರೆ= *ಶ್ರೀಕೃಷ್ಣದೇವರಾಯ*
🔸ಕೃಷ್ಣದೇವರಾಯರ ಗುರುಗಳಾಗಿದ್ದವರು= *ವ್ಯಾಸರಾಯರು*
🔹 "ಆಂಧ್ರ ಕವಿ ಪಿತಾಮಹ" ಎಂಬ ಬಿರುದು ಹೊಂದಿದ ತೆಲುಗು ಕವಿ= *ಅಲ್ಲಸಾನಿ ಪೆದ್ದಣ್ಣ*
🔸 ವಿಜಯನಗರ ಸಾಮ್ರಾಜ್ಯ ಕಾಲದ ಕುಮಾರವ್ಯಾಸನೆಂದು ಹೆಸರಾದ ಕವಿ= *ನಂದಿ ತಿಮ್ಮಣ್ಣ*
🔹 ಕುಮಾರರಾಮನ ಕಥೆಯನ್ನು ಬರೆದವರು= *ನಂಜುಂಡ ಕವಿ*
🔹ಶ್ರೀಕೃಷ್ಣದೇವರಾಯನು ತನ್ನ ಉದಯಗಿರಿ ವಿಜಯದ ನೆನಪಿಗಾಗಿ ನಿರ್ಮಿಸಿದ ದೇವಾಲಯ= *ಕೃಷ್ಣಸ್ವಾಮಿ ದೇವಾಲಯ*
🔹 ತುಳುವ ವಂಶದ ಕೊನೆಯ ದೊರೆ= *ಸದಾಶಿವರಾಯ*
🔸ರಾಮರಾಯ ವಿಜಯನಗರದ ದೊರೆಯಾಗಿ ನೇರ ಆಳ್ವಿಕೆ ಪ್ರಾರಂಭವಾಗಿದ್ದು= *1551- 1565*
🔹 ವಿಜಯನಗರದ ಪತನಕ್ಕೆ ಕಾರಣವಾದ ಯುದ್ಧ= *ತಾಳಿಕೋಟಿ ಯುದ್ಧ*( ರಕ್ಕಸತಂಗಡಿ ಯುದ್ಧ)(1565 ಜನವರಿ 23 ಮಂಗಳವಾರ ದಂದು ನಡೆಯಿತು)
🔸 ರಾಮರಾಯನ ಯಾವ ನೀತಿ ತಾಳಿಕೋಟೆ ಯುದ್ಧಕ್ಕೆ ಪ್ರಮುಖ ಕಾರಣವಾಯಿತು= *ವಿದೇಶಾಂಗ ನೀತಿ*
🤺 *ತಾಳಿಕೋಟೆ ಯುದ್ಧದ* ಬಗ್ಗೆ ಸಂಕ್ಷಿಪ್ತ ಮಾಹಿತಿ👇
🌸 ವಿಜಯನಗರ ಸಾಮ್ರಾಜ್ಯದಿಂದ ಭಾಗವಹಿಸಿದವರು,
1) *ಅಳಿಯ ರಾಮರಾಯ,*
2) *ತಿರುಮಲರಾಯ*,
3) *ವೆಂಕಟಾದ್ರಿ*
🌼 ವಿಜಯನಗರ ಸಾಮ್ರಾಜ್ಯ ವಿರುದ್ಧ ನಾಲ್ಕು "ಷಾಹಿ ಮನೆತನಗಳು"
1) *ಬಿಜಾಪುರದ ಒಂದನೇ ಅಲಿ ಆದಿಲ್ ಷಾ*
2) *ಅಹಮದ್ ನಗರದ ಹುಸೇನ್ ನಿಜಂಷಾಹಿ*
3) *ಗೋಲ್ಕೊಂಡದ ಇಬ್ರಾಹಿಂ ಕುತುಬ ಷಾಹಿ*
4) *ಬೀದರ್ ನ ಆಲಿ ಬರಿದ ಷಾಹಿ*.
✍️ ತಾಳಿಕೋಟಿ ಕದನದಲ್ಲಿ ಭಾಗವಹಿಸಿದ ರಾಜಮನೆತನ👇
*ಬೀದರ್ ನ ಬರೀದ್ ಷಾಹಿ( ತುಘಲಕ ಖಾನ್), ಗೋಲ್ಕೊಂಡ ಕುತುಬ್ ಷಾಹಿ, ಬಿಜಾಪುರ ಆದಿಲ್ ಷಾಹಿ ಸೈನ್ಯ, ಮತ್ತು ಅಹಮದ್ ನಗರದ ನಿಜಾಮ್ ಷಾಹಿ ಸೈನ್ಯ*
🔹 ಅರವೀಡು ಮನೆತನ= *1542-1646*
ಸ್ಥಾಪಕ= *ತಿರುಮಲರಾಯ*
ರಾಜಧಾನಿಗಳು= *ಪೆನುಗೊಂಡ, ಚಂದ್ರಗಿರಿ, ವೆಲ್ಲೂರು,*
🔸 ವಿಜಯನಗರದ ಕೊನೆಯ ಅರಸ= *ಮೂರನೇ ಶ್ರೀ ರಂಗರಾಯ*
🔹ಮೂರನೇ ಶ್ರೀರಂಗರಾಯನಿಗೆ ಆಶ್ರಯ ನೀಡಿದ ಕೆಳದಿ ಅರಸ= *ಶಿವಪ್ಪ ನಾಯಕ*
🔸 ವಿಜಯನಗರ ದೊರೆಗಳ ಕಾಲದಲ್ಲಿ ವಸೂಲಿ ಮಾಡುತ್ತಿದ್ದ ಕಂದಾಯ ಪ್ರಮಾಣ= *1/6 ಭಾಗ*
🔹ವಿಜಯನಗರ ಅರಸರು ಆಚರಿಸುತ್ತಿದ್ದ ಪ್ರಮುಖ ಹಬ್ಬಗಳು= *ಹೋಳಿ, ದೀಪಾವಳಿ, ಮಹಾನವಮಿ,*
🔸ಹಂಪಿಯ ಮಹಾನವಮಿ ದಿಬ್ಬವನ್ನು ನಿರ್ಮಿಸಿದ ರಾಜ್ಯ= *ಶ್ರೀಕೃಷ್ಣದೇವರಾಯ*
🔹ವಿಜಯನಗರ ದೊರೆಗಳ ಕಾಲದಲ್ಲಿ ವಜ್ರ ಮುಂತಾದ ಅಮೂಲ್ಯ ರತ್ನಗಳು ಅಂತರಾಷ್ಟ್ರೀಯ ಮರಾಟ ಕೇಂದ್ರವಾಗಿದ್ದ ಸ್ಥಳ= *ರಾಜಧಾನಿ ವಿಜಯನಗರ*
🔸 ವಿಜಯನಗರ ದೊರೆಗಳ ಕಾಲದಲ್ಲಿದ್ದ ಪ್ರಮುಖ ಬಂಗಾರದ ನಾಣ್ಯ= *ವರಹ*
🔹ವಿಜಯನಗರದ ಪ್ರಮುಖ ರೇವುಪಟ್ಟಣಗಳು= *ಭಟ್ಕಳ ಹೊನ್ನಾವರ್, ಮಂಗಳೂರು*,
🔸ವೇದಾರ್ಥ ಪ್ರಕಾಶ, ಆಯುರ್ವೇದ ಸುಧಾನಿಧಿ, ಎಂಬ ಕೃತಿ ರಚಿಸಿದ ವಿದ್ಯಾರಣ್ಯರ ಸಹೋದರ= *ಸಾಯಣಾಚಾರ್ಯ*( ಕೆಲವೊಂದು ಲೇಖಕರು ವಿದ್ಯಾರಣ್ಯ ಗುರುಗಳೇ ರಚಿಸಿದ್ದಾರೆ ಎಂದು ಕೊಡಲಾಗಿದೆ, )
🔹ಶೈವರ ಅಜಂತಾ ಎಂದು ಹೆಸರಾಗಿದ್ದ ಸ್ಥಳ= *ಲೇಪಾಕ್ಷಿ*
🔸ದ್ರಾವಿಡ ಶೈಲಿಯ ಶ್ರೇಷ್ಠ ವಿಕಾಸಿತ ಸ್ವರೂಪ ಎಂದು ವರ್ಣಿಸಲ್ಪಡುವ ವಾಸ್ತುಶಿಲ್ಪ= *ವಿಜಯನಗರದ ವಾಸ್ತುಶಿಲ್ಪ*( ಪರ್ಸಿ ಬ್ರೌನ್ ವರ್ಣಿಸಿದ್ದಾರೆ)
🔹ವಿದ್ಯಾರಣ್ಯರಿಂದ ರಚಿತವಾದ ಸಂಗೀತಕ್ಕೆ ಸಂಬಂಧಿಸಿದ ಕೃತಿ= *ಸಂಗೀತ ಸಾರ*
🔸 ಕರ್ನಾಟಕ ಸಂಗೀತ ಪಿತಾಮಹ= *ಪುರಂದರದಾಸರು*
🔹 ವಿಜಯನಗರ ಮತ್ತು ಷಾಹಿ ರಾಜ್ಯ ನಡುವಿನ ದ್ವೇಷಕ್ಕೆ ಕಾರಣ= *ಧರ್ಮ, ರಾಯಚೂರು ದೋ ಅಬ್ ಪಡೆಯುವ ಪ್ರಯತ್ನ*
🔸1567ರಲ್ಲಿ ಹಂಪಿಗೆ ಭೇಟಿ ನೀಡಿದ ಇಟಲಿಯ ಪ್ರವಾಸಿ= *ಫ್ರೆಡರಿಕ್ ಸಿಜರ್*
♦️ *ವಿಜಯನಗರಕ್ಕೆ ಬೇಟಿ ನೀಡಿದ ವಿದೇಶಿ ಪ್ರವಾಸಿಗರು*
1) "ನಿಕೋಲೋ ಕೊಂಟಿ"= *ಒಂದನೇ ದೇವರಾಯನ ಆಸ್ಥಾನಕ್ಕೆ 1421 ರಲ್ಲಿ ಭೇಟಿ ನೀಡಿದನು.*✍️
2) "ಅಬ್ದುಲ್ ರಜಾಕ್"= ಇವನು *ಪರ್ಷಿಯಾದ ರಾಯಭಾರಿಯಾಗಿ* *"ಎರಡನೇ ದೇವರಾಯನ"* ಆಸ್ಥಾನಕ್ಕೆ ಬಂದನು, "ಇವನು ಈ ಭೂಮಿಯ ಮೇಲೆ ವಿಜಯನಗರ ದಂತಹ ನಗರದ ಬಗ್ಗೆ *ಕಣ್ಣುಗಳು ನೋಡಿಲ್ಲ ಹಾಗೂ ಕಿವಿಗಳು ಕೇಳಿಲ್ಲ, ನಗರವು ಏಳುಸುತ್ತಿನಕೋಟೆ ಯಿಂದ ಸುತ್ತುವರೆದಿದೆ ಎಂದು ವರ್ಣಿಸಿದ್ದಾನೆ,*
3) ನಿಕಿಟಿನ್= *ಇವನು ರಷ್ಯಾದ ಪ್ರವಾಸಿ ಯಾಗಿದ್ದು ಬಹುಮನಿ ರಾಜಕ್ಕೆ ಬೇಟಿ ನೀಡಿದ*,
4) ದೊರೆಟ್ ಬಾರ್ಬೋಸಾ= *ಇವನು ಪೋರ್ಚುಗೀಸರ ವಾಸಿಯಾಗಿದ್ದು, 1514 ರಲ್ಲಿ ವಿಜಯನಗರಕ್ಕೆ ಬಂದಿದ್ದು, ಹಂಪಿಯು ಮಾರುಕಟ್ಟೆಗಳು, ಮುತ್ತು ವಜ್ರ ರೇಷ್ಮೆ ಮುಂತಾದ ವಸ್ತುಗಳ ಮಾರಾಟದ ಕೇಂದ್ರಗಳಾಗಿವೆ ಎಂದನು*, ✍️
5) ಡೋಮಿಂಗೋ ಪಯಾಸ್= *ಪೋರ್ಚುಗೀಸ್ ಪ್ರವಾಸಿ1520 ರಲ್ಲಿ ಕೃಷ್ಣದೇವರಾಯನ ಹೊಸತನಕ್ಕೆ ಬಂಧನು*
6) ಸೀಜರ್ ಪೆಡ್ರಿಕ್= *ಇಟಲಿಯ ಪ್ರವಾಸಿಗ*
7) *ನ್ಯೂನೀಜ್* = ಪೋರ್ಚುಗಲ್ ದೇಶ, ಇವನು *ಅಚ್ಚುತರಾಯ ಆಸ್ಥಾನಕ್ಕೆ 1535 ರಂದು ಭೇಟಿ ನೀಡಿದನು*,
🌹 *ವಿಜಯನಗರ ಕಾಲದ ಸಾಹಿತ್ಯ*👇👇👇
*ಸಂಸ್ಕೃತ* ಕೃತಿಗಳು 👇👇👇
1) ಗಂಗಾದೇವಿ= *ವೀರ ಕಂಪರಾಯ ಚರಿತಂ, ಅಥವಾ ಮಧುರಾವಿಜಯಂ*
2) ವಿದ್ಯಾರಣ್ಯ= *ರಾಜ ಕಾಲನಿರ್ಣಯ*
3) ಶ್ರೀಕೃಷ್ಣದೇವರಾಯ= *ಜಾಂಬವತಿ ಕಲ್ಯಾಣ, ಉಷ ಪರಿಣಯಂ,*
*ಕನ್ನಡ* ಕೃತಿಗಳು 👇👇👇
1) ಕುಮಾರವ್ಯಾಸ= *ಕರ್ನಾಟಕ ಕಥಾಮಂಜರಿ ಅಥವಾ ಗದುಗಿನ ಭಾರತ*
2) ನಂಜುಂಡ ಕವಿ= *ಕುಮಾರರಾಮನ ಕಥೆ*
3) ಕನಕದಾಸ= ಮೋಹನತರಂಗಿಣಿ, *ನಳ ಚರಿತೆ, ಹರಿಭಕ್ತಿಸಾರ, ರಾಮಧ್ಯಾನ ಚರಿತ,*
4) ಪುರಂದರದಾಸರು= *ಕೀರ್ತನೆಗಳು*
5) ರತ್ನಾಕರವರ್ಣಿ= *ಭರತೇಶವೈಭವ*
6) ಭೀಮಕವಿ= *ಬಸವಪುರಾಣ*
7) ನರಹರಿ= *ತೊರೆವ ರಾಮಾಯಣ*
8) ವಿರೂಪಾಕ್ಷ ಪಂಡಿತ= *ಚೆನ್ನಬಸವ ಪುರಾಣ*
*ತೆಲುಗು*ಕೃತಿಗಳು 👇👇
1) ಕೃಷ್ಣದೇವರಾಯ= *ಅಮುಕ್ತಮೌಲ್ಯ*
2) ಅಲ್ಲಸಾನಿ ಪೆದ್ದನ್ನ= *ಮನುಚರಿತಮು*( ಇವನಿಗೆ ಆಂಧ್ರ ಕವಿತಾ ಪಿತಾಮಹ ಎಂದು ಕರೆಯುತ್ತಾರೆ)
3) ಶ್ರೀನಾಥ= *ಕಾಶಿ ಕಂದ*
ಕಾಮೆಂಟ್ ಪೋಸ್ಟ್ ಮಾಡಿ