ಬಹಮನಿ ಸಾಮ್ರಾಜ್ಯ



🔸 ಬಹಮನಿ ಸಾಮ್ರಾಜ್ಯ ಕಾಲ - ಕ್ರಿ.ಶ. *1347 – 1527*

🔹 ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ - *ಬಹಮನಿ ಸಾಮ್ರಾಜ್ಯ*

🔸ಸ್ಥಾಪಕ - *ಅಲ್ಲಾವುದ್ದೀನ್ ಹಸನ್ ಗಂಗೂ* ಮತ್ತೊಂದು ಹೆಸರು - *ಜಾಫರ್ ಖಾನ್*

🔹ಬಹಮನಿ ಸಾಮ್ರಾಜ್ಯ ಸ್ಥಾಪನೆ - *1347 ಆಗಸ್ಟ್ 3*

🔸ಬಹಮನಿ ಸಾಮ್ರಾಜ್ಯ ಆರಂಭದ ರಾಜಧಾನಿ - *ಗುಲ್ಬರ್ಗ*

🔹ಗುಲ್ಬರ್ಗದ ಪ್ರಾಚೀನ ಹೆಸರು - *ಅಹ್ ಸಾನಾಬಾದ್*🔸ನಂತರದ ರಾಜಧಾನಿ - *ಬೀದರ್*

🔹ಸ್ಮಾರಕ ತಯಾರಿಸಲು ಬಳಸಿದ ಶಿಲ್ಪಿಗಳು - *ಪರ್ಶಿಯಾದವರು*.*ಆಧಾರಗಳು*

🔺 *ತಾರಿಕ್ - ಏ - ಪೆರಿಸ್ತಾ* - ಫೆರಿಸ್ತಾ

🔺 ಬಹರಾಮ್ - ಇ - ಮಾಸಿರ್ - ತಬತಬ

🔺ಫುತ್ - ಉಸ್ - ಸಲಾತಿನ್ - ಇಸಾಮಿ

🔺ತಬಕಾತ್ - ಇ - ಅತ್ತರಿ - ನಿಜಾಮುದ್ದೀನ್ ತಬಾಕಾತ್

🔺ತಾಜ್ - ಕೀಸರ್ - ಉಲ್ ಮುಲ್ಕ್ - ಪೀರೋಜ್

🔺ಮಾನಿಜರ್ - ಉಲ್ - ಇನ್ಪಾ - ಮಹಮ್ಮದ್ ಗವಾನ್

🔺 *ನಿಕೆಟಿನ್* - ( ರಷ್ಯಾದ ಪ್ರವಾಸಿ ) ಬರವಣಿಗೆಗಳು

🔅 *ರಾಜಕೀಯ_ಇತಿಹಾಸ*👇

🔹 *ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ* (1347 – 1358) "ಬಹಮನಿ ವಂಶದ ಸ್ಥಾಪಕ" .

🔸"ಎರಡನೇ ಅಲೆಗ್ಸಾಂಡರ್ ಎಂದು ನಾಣ್ಯ ಟಂಕಿಸಿದವನು" - ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ

🔹ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ಈತನ ಆಸ್ಥಾನ ಕವಿ - *ಇಸಾಮಿ*

🔸"ಒಂದನೇ ಮಹಮ್ಮದ್ ಷಾ" (1358 – 1375) ಈತ ಹಸನ್ ಗಂಗೂನ ಮಗ

🔹ಒಂದನೇ ಮಹಮ್ಮದ್ ಷಾ ಈತ ಗುಲ್ಬರ್ಗದಲ್ಲಿ ಅತಿದೊಡ್ಡ “ ಜೂಮ್ಮ ಮಸೀದಿ ” ಯನ್ನು ನಿರ್ಮೀಸಿದ

🔸 ಒಂದನೇ ಮಹಮ್ಮದ್ ಷಾ ಈತನ ಆಸ್ಥಾನ ಕವಿಗಳು - *ಜೈನುದ್ದೀನ್ ಪೌಲತಾಬಾದಿ* ಹಾಗೂ *ನಿಜಾಮುದ್ದೀನ್ ಬರಾನಿ*

🔹ಎರಡನೇ ಮಹಮ್ಮದ ಷಾ - (1377 – 1397) ಈತ "ಅರಿಸ್ಟಾಟಲ್ ಎಂಬ ನಾಮದ್ಯೇಯಕ್ಕೆ ಪಾತ್ರನಾದನು"

🔸ಎರಡನೇ ಮಹಮ್ಮದ ಷಾ ಈತನ ಆಸ್ಥಾನದ ಕವಿ - *ಹಫೀಜ್*

🔹ಫೀರೋಜ್ ಷಾ (1397 – 1422) ಬಹಮನಿ ಸುಲ್ತಾನದಲ್ಲೆ ಅತ್ಯಂತ ಶ್ರೇಷ್ಠ ಸುಲ್ತಾನ್

🔸 *ಫೀರೋಜ್ ಷಾ ಪರ್ತಾ* ಎಂಬುವವಳನ್ನ ಮೋಹಸಿ ವಿವಾಹವಾದನು

🔹ಫೀರೋಜ್ ಷಾ ಹಸನ್ "ಗಿಲಾನಿ" ಈತನ ಆಸ್ಥಾನದ ಶ್ರೇಷ್ಠ ಕವಿ

🔹"ಫೀರೋಜ್ ಷಾ" ಈತನ ಮುಖಂಡತ್ವದಲ್ಲಿ *ದೌಲತಾ ಬಾದಿನಲ್ಲಿ ಒಂದು ಖಗೋಳ ವೀಕ್ಷಾಣಾಲಯಾವನ್ನ ತೆರೆಯಲಾಯಿತು*

🔹ಫೀರೋಜ್ ಷಾ ಈತ ಷಾನು - ಗುಲ್ಬರ್ಗದಲ್ಲಿ ಒಂದು ಸುಂದರ ಜುಮ್ಮಾ ಮಸೀದಿ ಯನ್ನು ನಿರ್ಮೀಸಿದನು

🔹ಫೀರೋಜ್ ಷಾ ಈತ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ *ಫೀರೋಜ್ ಬಾದ್* ನಗರವನ್ನು ನಿರ್ಮಿಸಿದನು

🔸 1 ನೇ ಅಹಮದ್ ಷಾ - (1422 – 1436) 1422 ರಲ್ಲಿ ರಾಜಧಾನಿಯನ್ನು *ಗುಲ್ಬರ್ಗದಿಂದ ಬೀದರ್* ಗೆ ಬದಲಾಯಿಸಿದನು

🔹 1 ನೇ ಅಹಮದ್ ಷಾ ಈತನನ್ನ ಜನರು *ವಾಲಿ* ಎಂದು ಕರೆಯುತ್ತದ್ದರು

🔸 1 ನೇ ಅಹಮದ್ ಷಾ ಇವನ ಆಸ್ಥಾನದಲ್ಲಿ ಪರ್ಶಿಯನ್ ಕವಿ - *ಅಜರಿ*

🔹 ಈತನ ಕೃತಿ - *ಬಹಮನ್ ನಾಮ*

🔸 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ (1436 1458) ಈತ *ಬೀದರ್ ನಲ್ಲಿ ಒಂದು ವೈದ್ಯಲಾಯವನ್ನು ಸ್ಥಾಪಿಸಿದ*

🔸 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ ಈತ ಜಲೀಂ (ದಬ್ಬಾಳಿಕೆ ರಾಜ) ಎಂದೇ ಹೆಸರಾಗಿದ್ದ .

🔹ಮಹಮ್ಮದ್ ಗವಾನ್ (1411 – 1481) 1411 ರಲ್ಲಿ ಪರ್ಶಿಯಾದ “ ಗವಾನ್ ” (ಗಿಲಾನ್ ಗ್ರಾಮ) ದಲ್ಲಿ ಜನಿಸಿದನು.

🔹ಮಹಮ್ಮದ್ ಗವಾನ್ ಈತನ ಬಿರುದು - *ಖ್ವಾಜಾ - ಇ - ಜಹಾನ್*

🔸ಮಹಮ್ಮದ್ ಗವಾನ್ ಈತ ಒರಿಸ್ಸಾದ ದಂಗೆಯನ್ನು ಅಡಗಿಸಿ ಅಲ್ಲಿನ ಹಿಂದೂ ದೇವಾಲಯವನ್ನು ದ್ವಂಸ ಮಾಡಿ “ ಘಾಜಿ ” ಎಂಬ ಬಿರುದನ್ನ ಪಡೆದುಕೊಂಡನು

🔹ಮಹಮ್ಮದ್ ಗವಾನ್ ಈತನ ಮತ್ತೊಂದು ಬಿರುದು - *ಲಷ್ಕರೆ*

🔹ಮಹಮ್ಮದ್ ಗವಾನ್ ಈತ ಬೀದರ್ ನಲ್ಲಿ *1472 ರಲ್ಲಿ “ ಗವಾನ್ ಮದರಸಾ* ” ಎಂಬ ಕಾಲೇಜನ್ನ ನಿರ್ಮಿಸಿದನು

🔸ಮಹಮ್ಮದ್ ಗವಾನ್ ಈತ ರಿಯಾಜ್ - ಉನ್ - ಇನ್ಫಾ , ಮಾನುಜರುಲ್ ಇನ್ಫಾ ಮತ್ತು ದಿವಾನ್ - ಇ- ಲಷ್ಕರ್ ಎಂಬ ಕೃತಿಯನ್ನು ರಚಿಸಿದನು

🔹ಏಪ್ರಿಲ್ 15 . 1481 ರಲ್ಲಿ ಗವಾನನಿಗೆ ಗಲ್ಲು ಶಿಕ್ಷೆಯಾಯಿತು

 *ಬಹಮನಿ_ಸುಲ್ತಾನರ_ಕೊಡುಗೆಗಳು*

👉ಕೇಂದ್ರದಲ್ಲಿ ಸುಲ್ತಾನನೇ ಸರ್ವೋಚ್ಚ ಅಧಿಕಾರಿ -

👉ಸುಲ್ತಾನನ್ನ “ಭೂಮಿಯ ಮೇಲಿನ ದೇವರ ಅಧಿಕಾರಿ’ ಎಂದು ನಂಬಲಾಗಿತ್ತು .

🔅 *ಮಂತ್ರಿ_ಮಂಡಲ*

👇☀️ವಕೀಲ್ - *ಉಸ್ - ಸುಲ್ತಾನ್* - ಪ್ರಧಾನ ಮಂತ್ರಿ

☀️ *ಅಮೀರ್ - ಇ- ಜುಮ್ಲಾ* - ಅರ್ಥ ಸಚಿವ

☀️ *ವಜೀರ್ - ಇ- ಅಶ್ರಫ್* - ವಿದೇಶಾಂಗ ಮಂತ್ರಿ

☀️ *ಅಮೀರ್ - ಉಲ್ - ಉಮ್ರಾ* - ಮಹಾದಂಡ ನಾಯಕ

☀️ *ವಜೀರ್ - ಇ - ಕುಲ್* - - ಪೇಶ್ವೆ ಮಂತ್ರಿ

☀️ *ಖಾಜಿ* - ನ್ಯಾಯಾಧೀಶ

☀️ *ಸದರ್ ಇ - ಜಹಾನ್* - ನ್ಯಾಯಾಡಳಿತ ಮಂತ್ರಿ

☀️ *ನಜೀರ್* - ಮುಖ್ಯ ಲೆಕ್ಕಾಧಿಕಾರಿ

☀️ *ಕೊತ್ವಾಲ* - ನರ ರಕ್ಷಕ

☀️ *ಪ್ರಾಂತ್ಯದ ಹೆಸರು* - ತರಫ್

☀️ *ಸರಕಾರ* - ಜಿಲ್ಲೆ

☀️ *ರಗಣ* - ತಾಲ್ಲೂಕ್

☀️ *ಅನಿಫ್* - ಜಿಲ್ಲೆಯ ಅಧಿಕಾರಿ

☀️ *ದೇಸಾಯಿ* - ಪರಗಣಗಳ ಅಧಿಕಾರಿ

☀️ *ಮುಕ್ಕಣಗೌಡ* - ಗ್ರಾಮದ ಅಧಿಕಾರಿ

☀️ *ಮಕ್ ದಾಬ್* - ಶಿಕ್ಷಣ ಕೇಂದ್ರ

☀️ *ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್

☀️ 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್*

👇 *ವಿಶೇಷ ಅಂಶಗಳು* 👇👇👇

👍ಇವರ ಕಾಲದ ಶೈಲಿಯನ್ನು “ಸಾರ್ಸನಿಕ್ ಶೈಲಿ” ಎಂದು ಕರೆಯಲಾಗಿದೆ

👍ಗುಲ್ಬರ್ಗದ ಕೋಟೆಯನ್ನು ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು

👍ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - ಬಂದೇ ನವಾಜ್ ದರ್ಗಾ

👍ಮಹಮ್ಮದ್ ಗವಾನ್ ನು 1472 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

👍ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*

👍ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು

👍ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - ಜರ್ನಿಪಾನ್ ಎಂದು ಕರೆಯುವರು

👍ಅಮೀರ್ ಉಲ್ ಉಮ್ರಾ - ಕೇಂದ್ರ ಸೇನಾಪತಿ

👍ಲಷ್ಕರ್ ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

👍ತೋಶಕ್ ಖಾನ್ - ಶಸ್ತ್ರಾಸ್ತ್


☘ ಇವರ ಕಾಲದ ಶೈಲಿಯನ್ನು “ಸಾರ್ಸನಿಕ್ ಶೈಲಿ” ಎಂದು ಕರೆಯಲಾಗಿದೆ

☘ ಗುಲ್ಬರ್ಗದ ಕೋಟೆಯನ್ನು ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿ ನಿರ್ಮಿಸಲಾಯಿತು

☘ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - ಬಂದೇ ನವಾಜ್ ದರ್ಗಾ

☘ ಮಹಮ್ಮದ್ ಗವಾನ್ ನು 1472 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

☘ ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - ಬೀದರಿ ಕಲೆ

☘ ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - ಟೆಹ್ನಿಷಾನ್ ಎಂದು ಕರೆಯುವರು

☘ ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - ಜರ್ನಿಪಾನ್ ಎಂದು ಕರೆಯುವರು

☘ಅಮೀರ್ ಉಲ್ ಉಮ್ರಾ - ಕೇಂದ್ರ ಸೇನಾಪತಿ

☘ ಲಷ್ಕರ್ ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

☘ತೋಶಕ್ ಖಾನ್ - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

☘ಫಿಕಾರ್ ಘರ್ - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

☘ ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - ಅರಬ್ಬಿ ಭಾಷೆಯ ಪಂಡಿತರು

☘ಅಲಿಮುದ್ದೀನ್ ಮತ್ತು ಹಕೀಂ ನಾಸಿರುದ್ದೀನ್ - ಹೆಸರಾಂತ ಆಸ್ಥಾನ ವೈದ್ಯರು

☘ಇಬ್ರಾಹಿಂ ನಾಮ ಕೃತಿಯ ಕ್ರತೃ - ಅಬ್ದುಲ್

☘ ಹಸನ್ ಗಂಗು ಗುಲ್ಬರ್ಗಕ್ಕೆ ಇಟ್ಟ ಹೆಸರು - ಹಸನ್ ಬಾದ್

☘ ದಕ್ಷಿಣ ಭಾರತದಲ್ಲಿ ಮೊದಲು ಸಂಘಟಿತ ಆಡಳಿತ ಸ್ಥಾಪಿಸಿದ ಮುಸ್ಲಿಂ - ಮಹಮ್ಮದ್ ಬಿನ್ ತುಘಲಕ್

☘ ಹಸನ್ ಗಂಗು - ಪರ್ಶಿಯಾದವನು

☘ ಹಸನ್ ಗಂಗು - ಮಹಮ್ಮದ್ ಬಿನ್ ತುಘಲಕ್ ನ ಅಮೀರನಾಗಿದ್ದ

☘ ಮಹಮ್ಮದ್ ಗವಾನ್ ನ ತಂದೆಯ ಹೆಸರು - ಜಲಾಲುದ್ದೀನ್ ಮಹಮ್ಮದ್

☘ ಬಹಮನಿ ಸುಲ್ತಾನರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು - ಬೀದರ್ ಮತ್ತು ಗುಲ್ಬರ್ಗ

☘ಮಹಮ್ಮದ್ ಗವಾನ್ ನ ಮೊದಲ ಹೆಸರು - ಮಹಮ್ಮದ್ ಉದಿನ್ - ಅಹಮ್ಮದ್

☘ಬಹಮನಿ ರಾಜ್ಯದ ಕೊನೆಯ ಸುಲ್ತಾನ - ಕಲೀಮುಲ್ಲ

☘ ಬಹಮನಿ ರಾಜ್ಯದಿಂದ ಹೊರಗೆ ಬಂದ ಮೊದಲ ಷಾಹಿ ರಾಜ್ಯ - ಬಿರಾರ್

☘ ಬಹಮನಿ ರಾಜ್ಯದಿಂದ ಹೊರಗೆ ಬಂದ ಎರಡನೇ ಷಾಹಿ ರಾಜ್ಯ - ಬಿಜಾಪುರ

☘ ಬಹಮನಿ ಸುಲ್ತಾನ ಆಡಳಿತ ಭಾಷೆ - ಪರ್ಶಿಯನ್

🌺ಬಹಮನಿ ಸುಲ್ತಾನರ ಕೊಡುಗೆಗಳು🌺

☘ ಕೇಂದ್ರದಲ್ಲಿ ಸುಲ್ತಾನನೇ ಸರ್ವೋಚ್ಚ ಅಧಿಕಾರಿ -

☘ ಸುಲ್ತಾನನ್ನ “ಭೂಮಿಯ ಮೇಲಿನ ದೇವರ ಅಧಿಕಾರಿ’ ಎಂದು ನಂಬಲಾಗಿತ್ತು.

🌺🌸ಬಹುಮನಿ ಸುಲ್ತಾನದ 5 ಪ್ರತ್ಯೇಕ ದಖನ್ ಸುಲ್ತಾನ್ ರಾಜ್ಯಗಳು🌺🌸

ಸ್ಥಳ -- ಮನೆತನದಹೆಸರು

ಬಿಜಾಪುರ್ — ಆದಿಲ್ ಷಾಹಿ       

ಗೋಲ್ ಕೋಂಡ —ಕೂತುಬ್ ಷಾಹಿ 

ಅಹಮ್ಮದ್ ನಗರ —ನಿಜಾಂ ಷಾಹಿ 

ಬಿರಾರ್ —ಇಮ್ಮ್ ದ್ ಶಾಹಿ

ಬೀದರ್ —ಬರೀದ್ ಷಾಹಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು