✍️ *ಅರ್ಥಶಾಸ್ತ್ರ* ವಿಷಯ ಕುರಿತು ಹಿಂದಿನ ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು👇
-----------------------------------------
1)ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..?
🔹 *ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್*
2) ಭಾರತದ "ಹತ್ತು ರೂಪಾಯಿ" ನೋಟಿನಲ್ಲಿ ಯಾರ ಸಹಿ ಇರುತ್ತದೆ..?
🔹 *RBI ಗವರ್ನರ್*( “ಒಂದು ರೂಪಾಯಿ” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ ಇರುತ್ತೆ,)
3)ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..?
🔸 *ಹೆಚ್ಚುತ್ತದೆ*
4) ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..?
🔹 *11*
5) "ILO" ಪ್ರಧಾನ ಕಛೇರಿ ಇರುವುದು..?
🔸 *ಜಿನಿವಾ*
6) “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?
🔹 *ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ*
7) ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..?
🔸 *ಜವಾಹರಲಾಲ್ ನೆಹರು*
8)ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?-
🔸 *ಭಾರತೀಯ ರಿಸರ್ವ್ ಬ್ಯಾಂಕ್*
9)ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?-
🔸 *ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ*
10) 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?-
🔸 *ಇಂದಿರಾಗಾಂಧಿಯವರು*
11) ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?-
🔹 *ಜವಾಹರಲಾಲ್ ನೆಹರು*
12) “The Argumentative India” ಇದು ಯಾರ ಆತ್ಮಕಥನ..?-
🔸 *ಅಮರ್ತ್ಯಸೇನ*
13) ಯಾರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?-
🔹 *ಎಂ ಎಸ್ ಸ್ವಾಮಿನಾಥನ್*
14) ಹಣದ ಅಪಮೌಲ್ಯ ಎಂದರೆ..? –
🔹 *ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ ಮೌಲ್ಯ ಕಡಿಮೆಯಾಗುವುದು*
15) ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? –
🔹 *ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ*
16)ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? –
🔹 *ಮೀನುಗಳು*
17) ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..?
🔸*ಒಂದನೇ ಎಪ್ರಿಲ್*
18) ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?-
🔹 *ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು*
19) ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –
🔸 *ಭಾರತೀಯ ಸ್ಟೇಟ್ ಬ್ಯಾಂಕ್*
20) ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? –
🔸 *RBI*
21) ಶ್ವೇತ ಕ್ರಾಂತಿ ಹರಿಕಾರ..? –
🔸 *ವರ್ಗೀಸ್ ಕುರಿಯನ್*
22) “ಸಂಪತ್ತಿನ ಬರಿದಾಗಿಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..?
🔹 *ದಾದಾಬಾಯಿ ನವರೋಜಿ*
23) ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? –
🔹 *ವಿಶ್ವಬ್ಯಾಂಕ್*
24) ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? –
🔸 *ಅಂತರಾಷ್ಟ್ರೀಯ ಹಣಕಾಸು ನಿಧಿ*
25) ಯಾವುದು ರಾಜ್ಯಗಳ ಮುಖ್ಯ ಆದಾಯ..? –
🔹 *ಮಾರಾಟ ತೆರಿಗೆ*
26) ಭಾರತದ ಜನಗಳ ಮುಖ್ಯ ಉದ್ಯೋಗ..? –
🔸 *ಕೃಷಿ*
27) ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? –
🔹 *ಅಕ್ಟೋಬರ್ 2, 2014*
28) “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..?
🔹 *ಷೇರು ಮಾರುಕಟ್ಟೆ*
29)“ಜೀವ ನಿರೀಕ್ಷಿಸುವಿಕೆ” ಎಂದರೆ..?-
🔸 *ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ*
30) ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? –
🔸 *ಜಿನಿವಾ*(TET-2020)
31) ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? –
🔹 *ದಕ್ಷಿಣ ಕನ್ನಡ*
32) “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? –
🔸 *ಅಡಂಸ್ಮಿತ್*
33)ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? –
🔹 *ಮೂರು ವರ್ಷಗಳು*
34) ಹೊಸ "2000" ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..?
🔸 *15*
35) ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..?
🔹 *ಪ್ರಾಥಮಿಕ ವಲಯ*
36) ಹಣದುಬ್ಬರ ವೆಂದರೆ..? –
🔸 *ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ*
37) ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? –
🔸 *HSBC ಬ್ಯಾಂಕ್*
38) "PAN" ನ ವಿಸ್ತರ ರೂಪ..? 🔹 *ಪರ್ಮೆಂಟ್ ಅಕೌಂಟ್ ನಂಬರ್*
39) ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? –
🔸 *One state Many worlds*
40) ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? –
🔸 *ಸೆಬಿ*
41)ಪ್ರಸ್ತುತ RBI ಗೌರ್ನರ್?
🔹 *ಶಕ್ತಿಕಾಂತ ದಾಸ್*2021
ಕಾಮೆಂಟ್ ಪೋಸ್ಟ್ ಮಾಡಿ