ಅರ್ಥಶಾಸ್ತ್ರದ ಪ್ರಶ್ನೋತ್ತರಗಳು ( economic questions)

 ✍️ *ಅರ್ಥಶಾಸ್ತ್ರ* ವಿಷಯ ಕುರಿತು ಹಿಂದಿನ ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು👇

-----------------------------------------


1)ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..? 

🔹 *ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್*


2) ಭಾರತದ "ಹತ್ತು ರೂಪಾಯಿ" ನೋಟಿನಲ್ಲಿ ಯಾರ ಸಹಿ ಇರುತ್ತದೆ..?

 🔹 *RBI ಗವರ್ನರ್*( “ಒಂದು ರೂಪಾಯಿ” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ ಇರುತ್ತೆ,)


3)ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..? 

🔸 *ಹೆಚ್ಚುತ್ತದೆ*


4) ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..?  

🔹 *11*


5) "ILO" ಪ್ರಧಾನ ಕಛೇರಿ ಇರುವುದು..? 

🔸 *ಜಿನಿವಾ*


6) “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?

🔹 *ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ*


7) ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..?

🔸  *ಜವಾಹರಲಾಲ್ ನೆಹರು*


8)ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?-

🔸 *ಭಾರತೀಯ ರಿಸರ್ವ್ ಬ್ಯಾಂಕ್*


9)ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?- 

🔸 *ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ*


10) 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?-

🔸 *ಇಂದಿರಾಗಾಂಧಿಯವರು*


11) ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?-

🔹  *ಜವಾಹರಲಾಲ್ ನೆಹರು*


12) “The Argumentative India” ಇದು ಯಾರ ಆತ್ಮಕಥನ..?-

🔸 *ಅಮರ್ತ್ಯಸೇನ*


13)  ಯಾರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?-

🔹 *ಎಂ ಎಸ್ ಸ್ವಾಮಿನಾಥನ್*



14) ಹಣದ ಅಪಮೌಲ್ಯ ಎಂದರೆ..? –

🔹 *ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ ಮೌಲ್ಯ ಕಡಿಮೆಯಾಗುವುದು*


15)  ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? –

🔹 *ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ*


16)ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? –

🔹 *ಮೀನುಗಳು*


17)  ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..? 

🔸*ಒಂದನೇ ಎಪ್ರಿಲ್*


18) ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?- 

🔹 *ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು*


19) ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –

🔸 *ಭಾರತೀಯ ಸ್ಟೇಟ್ ಬ್ಯಾಂಕ್*


20) ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? –

🔸 *RBI*


21) ಶ್ವೇತ ಕ್ರಾಂತಿ ಹರಿಕಾರ..? –

🔸 *ವರ್ಗೀಸ್ ಕುರಿಯನ್*


22)  “ಸಂಪತ್ತಿನ  ಬರಿದಾಗಿಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? 

🔹 *ದಾದಾಬಾಯಿ ನವರೋಜಿ*


23) ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? –

🔹 *ವಿಶ್ವಬ್ಯಾಂಕ್*


24)  ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? –

🔸 *ಅಂತರಾಷ್ಟ್ರೀಯ ಹಣಕಾಸು ನಿಧಿ*


25) ಯಾವುದು ರಾಜ್ಯಗಳ ಮುಖ್ಯ ಆದಾಯ..? –

🔹 *ಮಾರಾಟ ತೆರಿಗೆ*


26) ಭಾರತದ ಜನಗಳ ಮುಖ್ಯ ಉದ್ಯೋಗ..? –

🔸 *ಕೃಷಿ*


27) ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – 

🔹 *ಅಕ್ಟೋಬರ್ 2, 2014*


28) “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..? 

🔹 *ಷೇರು ಮಾರುಕಟ್ಟೆ*


29)“ಜೀವ ನಿರೀಕ್ಷಿಸುವಿಕೆ” ಎಂದರೆ..?-

🔸 *ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ*


30) ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? – 

🔸 *ಜಿನಿವಾ*(TET-2020)


31) ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? – 

🔹 *ದಕ್ಷಿಣ ಕನ್ನಡ*


32) “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? – 

🔸 *ಅಡಂಸ್ಮಿತ್*


 33)ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? –

🔹 *ಮೂರು ವರ್ಷಗಳು*


34) ಹೊಸ "2000" ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? 

🔸 *15*


35) ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..? 

🔹 *ಪ್ರಾಥಮಿಕ ವಲಯ*


36) ಹಣದುಬ್ಬರ ವೆಂದರೆ..? –

🔸 *ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ*


37) ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? – 

🔸 *HSBC ಬ್ಯಾಂಕ್*


38) "PAN" ನ ವಿಸ್ತರ ರೂಪ..? 🔹 *ಪರ್ಮೆಂಟ್ ಅಕೌಂಟ್ ನಂಬರ್*


39) ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – 

🔸 *One state Many worlds*


40) ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – 

🔸 *ಸೆಬಿ*


41)ಪ್ರಸ್ತುತ RBI ಗೌರ್ನರ್? 

🔹 *ಶಕ್ತಿಕಾಂತ ದಾಸ್*2021

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು