ಏಪ್ರಿಲ್ 13 ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ದಿನ

🛑 ಇಂದು ಏಪ್ರಿಲ್ 13 ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ದಿನ 🌹

⭕️ _ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಬಗ್ಗೆ ಸಂಕ್ಷಿಪ್ತ ಮಾಹಿತಿ👇_ 
=-=-=-=-=-----=--=-=-=-=-=-==-
🔸 ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ=
*1919 ಏಪ್ರಿಲ್ 13*

🔹 ನಡೆದ ಸ್ಥಳ=
 *ಪಂಜಾಬಿನ ಅಮೃತ್ಸರ್ ಜಿಲ್ಲೆಯ ಜಲಿಯನ್ ವಾಲಾಬಾಗ್ ಎಂಬ ಸ್ಥಳದಲ್ಲಿ*

🔸  *ರೌವಲತ್ ಕಾಯ್ದೆಯನ್ನು ರದ್ದುಗೊಳಿಸಲು ಮತ್ತು ಸೈಫುದ್ದಿನ್ ಕಿಚ್ಲು ಮತ್ತು ಡಾ// ಸತ್ಯಪಾಲ್ ರವರನ್ನು ಬಿಡುಗಡೆಗೊಳಿಸಲು ಸಭೆ ಸೇರಿದರು,*

🔹 ಜಲಿಯನ್ ವಾಲಬಾಗ್ ದುರಂತಕ್ಕೆ ಕಾರಣ ವ್ಯಕ್ತಿ = *ಜನರಲ್ ಡಯರ್*

🔸2021 ಎಪ್ರಿಲ್ 13 ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು *102 ವರ್ಷಆಗಿದೆ,*

🔹 ಜಲಿಯನ್ ವಾಲಾಬಾಗ್ ದುರಂತ ನಡೆದ ನಂತರ ಗಾಂಧೀಜಿ ಅವರು *ಕೈಸರ್-ಇ-ಹಿಂದ್* ಪ್ರಶಸ್ತಿ ಯನ್ನು ಬ್ರಿಟೀಶರಿಗೆ ಮರಳಿಸಿದರು,(ಕೈಸರ್-ಇ-ಹಿಂದ್ ಅರ್ಥ= "ಭಾರತ ಚಕ್ರವರ್ತಿ")

🔹 ಈ ಘಟನೆ ಕುರಿತು ಮಹಾತ್ಮ ಗಾಂಧೀಜಿಯವರು *_ಬ್ರಿಟಿಷ್ ಸರ್ಕಾರ ಸೈತಾನ ಸರ್ಕಾರ ಎಂದು ಕರೆದರು_ .* 

🔹 ರವೀಂದ್ರನಾಥ ಟ್ಯಾಗೋರ್ ಅವರು= *ನೈಟ್ ಹುಡ್* ಪ್ರಶಸ್ತಿಯನ್ನು ಹಿಂತಿರುಗಿಸಿದರು. 

🔸 ಜಲಿಯನ್ ವಾಲಾಬಾಗ್ ದುರಂತ ಬಗ್ಗೆ ಅಧ್ಯಯನ ಮಾಡಲು *ಹಂಟರ್ ಆಯೋಗವನ್ನು* ನೇಮಿಸಲಾಯಿತು, 

🔹 ಜಲಿಯನ್ ವಾಲಬಾಗ್ ದುರಂತಕ್ಕೆ ಕಾರಣರಾದ ಜನರಲ್ ಡಯರ್ ನನ್ನು ಕೊಲ್ಲಲು ಇಂಗ್ಲೆಂಡಿಗೆ ಹೋದ ಭಾರತದ ಸ್ವತಂತ್ರ ಹೋರಾಟಗಾರ= *ಉದಾಮಸಿಂಗ್*

🔸 ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಇಂಗ್ಲೆಂಡ್ ದೇಶದ ಪ್ರಧಾನ ಮಂತ್ರಿ=
*ಡೇವಿಡ್ ಕ್ಯಾಮರಾನ್*
==================-==
💠 *ರೌವಲತ್ ಕಾಯ್ದೆ=1919*

🔸 ಈ ರೌಲತ್ ಕಾಯ್ದೆಯನ್ನು *ಕಪ್ಪು ಕಾಯ್ದೆ* ಎಂದು ಕರೆಯುತ್ತಾರೆ, 

🔹 ರೌಲತ್ ಕಾಯ್ದೆ ಯಲ್ಲಿ ಒಟ್ಟು *35 ಸದಸ್ಯರಿದ್ದರು,*
 ಈ 35 ಸದಸ್ಯರಲ್ಲಿ ಏಕೈಕ ಭಾರತದ ವ್ಯಕ್ತಿ= *ಶಂಕರ್ ನಾಯರ್* 

🔸 _ರೌಲತ್ ಕಾಯ್ದೆಯನ್ನು ಭಾರತೀಯರು ತಿರಸ್ಕರಿಸಲು ಕಾರಣ👇_ 

1) *"ಭಾರತೀಯರನ್ನು ಯಾವುದೇ ವ್ಯಕ್ತಿಯನ್ನು ವಿಚಾರಣೆ ಮಾಡದೆ ಶಿಕ್ಷಿಸುವುದು ಆಗಿತ್ತು,*" 

2) *ಸಭೆ ಸೇರುವುದು,* *ಸಂಘಟನೆ ಮಾಡುವುದು*, *ಮುಕ್ತವಾಗಿ ಅಭಿವ್ಯಕ್ತಿಸುವ ಸ್ವಾತಂತ್ರ್ಯ ನಿಷೇಧ ವಾಗಿತ್ತು.*
====================

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು