ಸಿಂಧೂ ಬಯಲಿನ ನಾಗರಿಕತೆಯ
(ಕ್ರೀ,ಪೋ 3000-1500)
🔸 ಸಂಧೂ ನಾಗರಿಕತೆಯನ್ನು *ಭಾರತದ ನಾಗರಿಕತೆಯ ತೊಟ್ಟಿಲು* ಎಂದು ಕರೆಯುತ್ತಾರೆ,
🔹 ಸಂಧೂ ನದಿ ಬಯಲನ್ನು ಮೊಟ್ಟಮೊದಲು ಪತ್ತೆಹಚ್ಚಿದವರು= *ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್*
🔹ಭಾರತದಲ್ಲಿ ಸಿಂಧೂ ನದಿಯ ಬಯಲಿನಲ್ಲಿ ಬೆಳೆದುಬಂದ ನಾಗರಿಕತೆ *ಹರಪ್ಪ ನಾಗರಿಕತೆ*
🔸ಸಂಧೂ ನಾಗರಿಕತೆಯೋ *ಕಂಚಿನ ಯುಗಕ್ಕೆ ಸೇರಿದೆ*.
🔸 *ಕ್ರೀ.ಶ 1920-21* ರಲ್ಲಿ "ದಯಾರಾಮ್ ಸಹಾನಿ" ಯವರು *ರಾವಿ ನದಿಯ ಎಡಭಾಗದಲ್ಲಿರುವ ಹರಪ್ಪ ಎಂಬ ನಗರವನ್ನು* ಪತ್ತೆಹಚ್ಚಿದರು,
🔸 *ಕ್ರೀ,ಶ 1922* ರಲ್ಲಿ "R.D ಬ್ಯಾನರ್ಜಿಯವರು" *ಸಿಂಧೂ ನದಿಯ ಬಲಭಾಗದಲ್ಲಿರುವ ಮೆಹೆಂಜೋದಾರೊ* ಎಂಬ ನಗರವನ್ನು ಪತ್ತೆಹಚ್ಚಿದರು,
✍️ ಹರಪ್ಪ ದಿಂದ ಮಹೆಂಜೋದಾರೋ ಸುಮಾರು *480 km* ದೂರದಲ್ಲಿದೆ,
( ಈ ಎರಡೂ ಪ್ರದೇಶಗಳಲ್ಲಿ ಒಂದೇ ಅಳತೆಯ *ಸುಟ್ಟ ಇಟ್ಟಂಗಿಗಳು* ದೊರೆತಿವೆ.)
✍️ *ಕ್ರೀ.ಶ 1924 ರಲ್ಲಿ ಲಂಡನದ "ಇಲೋಸ್ಟ್ರೋಡ್ ಎಂಬ ಪತ್ರಿಕೆಯಲ್ಲಿ"* ಈ ನಾಗರಿಕತೆಯ ಕುರಿತು ಪ್ರಥಮ ಲೇಖನ ಬಂದಿತ್ತು.
🔹 ಇಲೋಸ್ಟ್ರೋಡ್ ಎಂಬ ಲೇಖನವನ್ನು ಬರೆದವರು= *ಜಾನ್ ಮಾರ್ಷಲ್*
🔸 ಸಂಧೂ ನಾಗರಿಕತೆಯು *ಉತ್ತರದಿಂದ ದಕ್ಷಿಣಕ್ಕೆ=1100km* ವರಗೆ *ಪಶ್ಚಿಮದಿಂದ ಪೂರ್ವಕ್ಕೆ=1600 km* ವರಗೆ ಹಬ್ಬಿದೆ,
🔸 ಈ ಸಿಂಧೂ ನಾಗರಿಕತೆಯು ಸುಮಾರು *1500* ನೆಲೆಗಳಲ್ಲಿ ಬೆಳೆದು ಬಂದಿತು,
🔹1947 ರಲ್ಲಿ ಭಾರತ ದೇಶ ವಿಭಜನೆಯಾದಾಗ *500 ನೆಲೆಗಳು ಪಾಕಿಸ್ತಾನಕ್ಕೆ* ಸೇರಿದವು,
✍️ ಸಂಧೂ ನಾಗರಿಕತೆಯ *ನೆಲೆಗಳ* ಬಗ್ಗೆ ಇತಿಹಾಸಕಾರರ ಅಭಿಪ್ರಾಯ ಗಳು👇
1) ಸಿಂಧೂ ನಾಗರಿಕತೆಯನ್ನು "ಹರಪ್ಪ ಸಂಸ್ಕೃತಿ" ಎಂದು ಕರೆದವರು= *ಜಾನ್ ಮಾರ್ಷಲ್*
2) ಸಿಂಧೂ ನಾಗರಿಕತೆಯನ್ನು "ಇಂಡೊ ಸುಬೇರಿಯನ್" ಎಂದು ಕರೆದವರು= *V, A, ಸ್ಮಿತ*
3) ಸಿಂಧೂ ನಾಗರಿಕತೆಯನ್ನು "ಇಂಡೋ ಕ್ರೀಡಾಲಯ" ಎಂದು ಕರೆದವರು= *ಆರ್, ಡಿ ಬ್ಯಾನರ್ಜಿ*,
4) ಸಿಂಧು ನಾಗರಿಕತೆಯನ್ನು "ಸೋಧಿ ಸಂಸ್ಕೃತಿ" ಎಂದು ಕರೆದವರು= *ಅಬಲಾನಂದ ಗೋಷ*
🔹ಸಂಧೂ ಬಯಲಿನ ನಾಗರಿಕತೆ ಯನ್ನು ಮೊಟ್ಟಮೊದಲಿಗೆ ಪತ್ತೆಹಚ್ಚಿದ್ದು= *ಹರಪ್ಪ ಮತ್ತು ಮೆಹೆಂಜೋದರಾ ಗಳಲ್ಲಿ*
🔸ಸಂಧೂ ನಾಗರಿಕತೆಯ ಮೊಟ್ಟಮೊದಲ ಅವಶೇಷಗಳು *ಹರಪ್ಪದಲ್ಲಿ* ಉತ್ಖನ ವಾದವು.
🔹ಸಂಧೂ ನಾಗರಿಕತೆಯ ಜನರಿಗೆ ಯಾವ ಲೋಹ ತಿಳಿದಿರಲಿಲ್ಲ= *ಕಬ್ಬಿಣ*
🔸ಗುಜರಾತ್ ರಾಜ್ಯದಲ್ಲಿರುವ ಹರಪ್ಪ ನಾಗರಿಕತೆಯ ಪ್ರಸಿದ್ಧ ನೆಲೆ= *ಲೋಥಾಲ್*
🔸ಹರಪ್ಪ ನಗರವು ಯಾವ ನದಿ ದಡದಲ್ಲಿ ನೆಲೆಗೊಂಡಿದೆ= *ರಾವಿ ನದಿ*
🔹ಪಾಕಿಸ್ತಾನ ಸಿಂಧ್ ಪ್ರಾಂತ್ಯದ( ಲರ್ಖಾನ್ ಜಿಲ್ಲೆ)ದಲ್ಲಿರುವ ಹರಪ್ಪ ನಾಗರಿಕತೆಯ ಪ್ರಮುಖ ನೆಲೆ= *ಮಹೆಂಜೋದಾರೋ*
🔸 ಹರಪ್ಪನರು ಮುದ್ರೆಗಳ ತಯಾರಿಕೆಗೆ ಬೆಳೆಸಿದ ವಸ್ತುಗಳು= *ಮೊಳೆ. ಮೃದು ಶಿಲೆ ಜೆಡಿಮಣ್ಣು*.
🔹"ಸಿಂಧಿ" ಭಾಷೆಯಲ್ಲಿ ಮೊಹೆಂಜೋದಾರೋ ಎಂದರೆ= *ಸತ್ತವರ ದಿಬ್ಬ*
🔸 ಗುಜರಾತಿ ಭಾಷೆಯಲ್ಲಿ "ಲೋಥಲ್" ಎಂದರೆ = *ಸತ್ತವರ ದಿಬ್ಬ*
🔹ಗುಜರಾತಿನ ಕ್ಯಾಂಬೆ ತೀರದ ಲೋಥಾಲ್ ಹಡಗುಕಟ್ಟೆಯನ್ನು ಪತ್ತೆ ಮಾಡಿದವರು= *ಎಸ್, ಆರ್ ರಾವ್*(ಕ್ರಿ.ಶ.1957-1959ರಲ್ಲಿ)
🔸ಗುಜರಾತಿನ ದೊಡ್ಡ ನಿವೇಶನ= *ಧೋಲವಿರ*
🔹10 ದೊಡ್ಡ ಅಕ್ಷರಗಳ ಹರಪ್ಪ ಲಿಪಿಯ ಫಲಕ ದೊರೆತಿರುವ ನೆಲೆ = *ದೊಲವೀರ*
👉ಹರಪ್ಪ ನಾಗರಿಕತೆಯ ವಿಶಿಷ್ಟ ಲಕ್ಷಣ= *ನಗರ ಯೋಜನೆ*
👉ಹರಪ್ಪ ಜನರ ಮುಖ್ಯ ಕಸುಬು= *ಕೃಷಿ ಮತ್ತು ವ್ಯಾಪಾರ*
👉"ನೃತ್ಯಭಂಗಿ ಕಂಚಿನ ವಿಗ್ರಹ" ದೊರೆತಿರುವ ಹರಪ್ಪ ಸಂಸ್ಕೃತಿ ನೆಲೆ= *ಮಹೆಂಜೋದಾರೋ*
👉"ಕ್ರೀಡಾಂಗಣ" ಕಂಡುಬಂದಿರುವ ಹರಪ್ಪ ಸಂಸ್ಕೃತಿಯ= *ಧೋಲವಿರ*
👉ಹರಪ್ಪನ್ನರ ಪ್ರಮುಖ ಸಾಕುಪ್ರಾಣಿಗಳು= *ದನ ಎಮ್ಮೆ ಆಡು ಕುರಿ ಕತ್ತೆ ಬೆಕ್ಕು ನಾಯಿ ನವಿಲು*.
👉ಸಂಧೂ ನಾಗರಿಕತೆ ಜನರಿಗೆ ಪ್ರಿಯವಾದ ಪ್ರಾಣಿ= *ಡುಬ್ಬದ ಗೂಳಿ*
👉ಹರಪ್ಪ ಜನರು ಭಾರವನ್ನು ಹೊರಲು ಬಳಸುತ್ತಿದ್ದ ಪ್ರಾಣಿಗಳು= *ಕತ್ತೆ ಮತ್ತು ಒಂಟೆ*
👉 ಹರಪ್ಪ ನಾಗರಿಕತೆಯ ಜನರು ಆಭರಣ ತಯಾರಿಕೆಗೆ ಬಳಸುತ್ತಿದ್ದ ಅಲೋಹಗಳು= *ಚಿನ್ನ ಬೆಳ್ಳಿ ತಾಮ್ರ*
👉 ಹರಪ್ಪ ಜನರು ಕನ್ನಡಿಗಳ ತಯಾರಿಕೆಗೆ *ಕಂಚನ್ನು* ಬಳಸುತ್ತಿದ್ದರು,
👉 ಹರಪ್ಪನ್ನರ ಮುದ್ರೆಗಳಲ್ಲಿ ಚಿತ್ರಿತವಾಗಿರುವ ಕೆಲ ಪ್ರಾಣಿಗಳು= *ಬ್ರಾಹ್ಮಿ. ನಂದಿ ಏಕಶೃಂಗಿ*
👉ಹರಪ್ಪ ನಾಗರಿಕತೆಯಲ್ಲಿ "ಮಣಿ" ತಯಾರಿಕ ಕಾರ್ಖಾನೆಗಳಿದ್ದ ಸ್ಥಳಗಳು= *ಚುನೋಧಾರಾ ಮತ್ತು ಲೋಥಾಲ್*
👉ಸಂಧೂ ಬಯಲಿನಲ್ಲಿ ದೊರೆತಿರುವ ಗಡ್ಡದ ದಾರಿಯ ಪುರುಷನ ಪ್ರತಿಮೆಯನ್ನು *ಯೋಗಿ* ಎಂದು ಊಹಿಸಲಾಗಿದೆ,
👉ಹರಪ್ಪ ಜನರು ಆರಾಧಿಸುತ್ತಿದ್ದ ಪ್ರಮುಖ ದೇವ= *ಪಶುಪತಿ*
👉ಹರಪ್ಪ ಜನರ ಪ್ರಮುಖ ದೇವತೆ= *ಮಾತೃದೇವತೆ*
👉ಒಂದೇ ಸಮಾಧಿಯಲ್ಲಿ ಎರಡು ಅಸ್ತಿಪಂಜರಗಳು ಕಂಡುಬಂದಿರುವ ನೆಲೆ= *ಲೋಥಾಲ್*
👉ಸಂಧೂ ಜನರು ಬಳಸುತ್ತಿರುವ ಲಿಪಿ= *ಚಿತ್ರಲಿಪಿ*
👉ಸಂಧೂ ನಾಗರಿಕತೆ ನಾಶಕ್ಕೆ ಕಾರಣವಾಗಿರಬಹುದಾದ ಅಕ್ರಮಕಾರಿ ಜನಾಂಗ= *ಆರ್ಯರು*
👉ಹರಪ್ಪ ಜನರು ಪೂಜಿಸುತ್ತಿದ್ದ ಪ್ರಮುಖ ವೃಕ್ಷಗಳು= *ಅಶ್ವತ್ಥ ವೃಕ್ಷ, ಅರಳಿ ಮರ, ಬೇವಿನ ಮರ,*
👉ಹರಪ್ಪ ಸಂಸ್ಕೃತಿಯ ಕಾಲದಲ್ಲಿ ಬಹು ವ್ಯಾಪಕವಾಗಿ ಬಳಕೆಯಲ್ಲಿದ್ದ ಲೋಹ= *ಕಂಚು*
👉ಹರಪ್ಪನರು ಹೆಚ್ಚಾಗಿ ತಾಮ್ರವನ್ನು= *ಬಲೂಚಿಸ್ತಾನ್ ಮತ್ತು ಖೇತ್ರಿ ಗಣಿಯಿಂದ ಪಡೆಯುತ್ತಿದ್ದರು*
👉ಹರಪ್ಪನ್ನರ ಲಿಪಿಯೂ ಹೆಚ್ಚಾಗಿ *ದ್ರಾವಿಡ್ ಲಿಪಿಯನ್ನು* ಹೋಲುತ್ತದೆ.
👉ಹರಪ್ಪ ಜನರ ಪ್ರಮುಖ ಆಹಾರ ಧಾನ್ಯ = *ಗೋಧಿ*
🔘 ಸಂಧೂ ನಾಗರಿಕತೆಯ ಪ್ರಮುಖ ನಿವೇಶನಗಳು👇
1) ಹರಪ್ಪನಗರ
👉ಮೊಟ್ಟಮೊದಲನೆಯದಾಗಿ ಶೋಧಿಸಲ್ಪಟ್ಟ ನಗರ
👉1921 ರಲ್ಲಿ ದಯಾರ ಸಹನಿ ಯವರಿಂದ ಶೋಧನೆ.
👉ಈ ನಗರವು ರಾವಿ ನದಿಯ ದಂಡೆಯ ಮೇಲಿದೆ,
👉ಹರಪ್ಪ ನಗರದಲ್ಲಿ ದಾನ್ಯ ಸಂಗ್ರಹಣೆಗಾಗಿ ನಿರ್ಮಿಸಿದ ಸುಮಾರು *72 ಉಗ್ರಾಣಗಳು ದೊರೆತಿವೆ,*
👉ಸುಮಾರು *891 ಮುದ್ರೆಗಳು ಹರಪ್ಪ ನಗರದಲ್ಲಿ ದೊರೆತಿವೆ.*
👉 ಉಗ್ರಾಣಗಳ ಸುತ್ತ ಕೂಲಿಯವರ ಮನೆಗಳಿವೆ ಈ ಸ್ಥಳದಲ್ಲಿ *ಗೋಧಿ ಮತ್ತು ಬಾರ್ಲಿ ಧಾನ್ಯಗಳು* ಕಂಡುಬಂದಿವೆ
ಕಾಮೆಂಟ್ ಪೋಸ್ಟ್ ಮಾಡಿ