ಪರಸಿದ್ಧ ವ್ಯಕ್ತಿಗಳ ಹೇಳಿಕೆಗಳು



1) _ಲಾಲ್ ಬಹದ್ದೂರ್ ಶಾಸ್ತ್ರಿ_ 

= ಜೈ ಜವಾನ್ ಜೈ ಕಿಸಾನ್.


2) ಸುಭಾಷ್ ಚಂದ್ರ ಬೋಸ್. 

= " _ದಿಲ್ಲಿ ಚಲೋ".& "ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ."_ 


3) ಅಟಲ್ ಬಿಹಾರಿ ವಾಜಪೇಯಿ .

= _ಜೈ ವಿಜ್ಞಾನ.


4) ಬಾಲಗಂಗಾಧರ ತಿಲಕ್. 

= _ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ._ 


5) _ರಾಜೀವ್ ಗಾಂಧಿ._ 

= _ಮೇರಾಭಾರತ್ ಮಹಾನ್._ 


6) ದಯಾನಂದ್ ಸರಸ್ವತಿ.

= " _ಭಾರತ ಭಾರತೀಯರಿಗಾಗಿ "& "ವೇದಗಳಿಗೆ ಹಿಂತಿರುಗಿ."_ 


7) ಇಂದಿರಾಗಾಂಧಿ_ .

= _ಗರಿಬಿ ಹಠಾವೋ._ 


8) ಜವಾಹರಲಾಲ್ ನೆಹರು. 

= " _ಆರಾಮ್ ಹರಾಮ್ ಹೈ".& "ಹಿಂದಿ-ಚೀನಿ ಭಾಯಿ ಭಾಯಿ_ ."


9) ಮಹಾತ್ಮ ಗಾಂಧಿ. 

= " _ಸತ್ಯ ಮತ್ತು ಅಹಿಂಸೆ ನನ್ನ ದೇವರು". & "ತೆರಿಗೆ ಕಟ್ಟಬೇಡಿ". "ಮಾಡು ಇಲ್ಲವೇ ಮಡಿ"._ 


10) ಭಗತ್ ಸಿಂಗ್. 

= _ಇನ್ ಕ್ವಿಲಾಬ್ ಜಿಂದಾಬಾದ್._ 


11) ಸರ್ ಎಂ ವಿಶ್ವೇಶ್ವರಯ್ಯ.

= _ಯೋಚಿಸಿರಿ ಇಲ್ಲವೇ  ಹಾಳಾಗುತ್ತೀರಿ._ 


12) ರಮಾನಂದರು .

= _ದೇವರು ಒಬ್ಬನೇ ಆತನೇ ಎಲ್ಲರ ತಂದೆ._ 


13) ಬಸವೇಶ್ವರರು.

 = _ಕಾಯಕವೇ ಕೈಲಾಸ._ 


14) ಕಬೀರದಾಸ .

= _ರಾಮ ರಹಿಮ್ ಬೇರೆಯಲ್ಲ ಒಬ್ಬರೇ._ 


15) ಲಾಲಾ ಲಜಪತ್ ರಾಯ್.

= _ಸೈಮನ್ ಗೋ ಬ್ಯಾಕ್._ 


16) ಮದನ ಮೋಹನ ಮಾಳ್ವಿಯಾ.

= _ಸತ್ಯಮೇವ ಜಯತೆ._ 


17) ಮಮತಾ ಬ್ಯಾನರ್ಜಿ. 

= _ಮಾ ಮಾತಿ ಮನುಷ್ಯ._ 


18) ಜಯಪ್ರಕಾಶ್ ನಾರಾಯಣ್.

= _ಇಂದಿರಾ ಹಠಾವೋ ದೇಶ ಬಚಾವೋ._ 


19) ನಾರಾಯಣ ಗುರು = 

= _ಒಂದು ಧರ್ಮ ಒಂದು ಜಾತಿ ಒಬ್ಬನೇ ದೇವರು_ .


20) ಸ್ವಾಮಿ ವಿವೇಕಾನಂದ.

= _ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ_ .


21) ಡಾ// ಬಿ. ಆರ್ ಅಂಬೇಡ್ಕರ್.

= _ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು._ 


22) ಗೌತಮ ಬುದ್ಧ. 

= _ಆಸೆಯೇ ದುಃಖಕ್ಕೆ ಮೂಲ._ 


23) ಬಂಕಿಮ ಚಂದ್ರ ಚಟರ್ಜಿ. 

= _ಒಂದೇ ಮಾತರಂ._ 


24) ಕಬೀರದಾಸ .

= _ನಾಳೆ ಮಾಡುವ ಕೆಲಸ ಇಂದು ಮಾಡಿ. ಇಂದು ಮಾಡುವ ಕೆಲಸ ಈಗಲೇ ಮಾಡಿ._ 


25) ಗುರುನಾನಕ್ .

= _ತಮ್ಮನ್ನು ಯಾರು ಪ್ರೀತಿಸುತ್ತಾರೆ ಅವರಿಗೆ ದೇವರು ಕಾಣಿಸುತ್ತಾನೆ._ 


26) ಅರವಿಂದ ಘೋಷ್. 

= _ಯಾರೂ ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನೂ ಪ್ರೀತಿಸುತ್ತಾರೆ_ .


27) ಮಹಾವೀರ .

= _ಎಲ್ಲರಿಗೂ ನನಗೆ ಸ್ನೇಹಿತರು ಯಾರೂ ನನಗೆ ಶತ್ರುಗಳಲ್ಲ._ 


28) ಶದರನ್ ಅಯ್ಯಪ್ಪನ್.

= _ಧರ್ಮ ಇಲ್ಲ ಜಾತಿಯಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ._ 


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು