🔹 ಇವರು *ರಾಷ್ಟ್ರಕೂಟರ ಸಾಮಂತರಾಗಿದ್ದರು*
🔸 ಸ್ಥಾಪಕರು= *2ನೇ ತೈಲಪ*
🔹 ರಾಜಧಾನಿ= *ಕಲ್ಯಾಣ*( ಬಿದರ್)/ ಮಾನ್ಯಖೇಟ.
🔸 ರಾಜಲಾಂಛನ= *ನಂದಿ*
🔹2ನೇ ತೈಲಪನನ ಮೊದಲ ಹೆಸರು= *ತ್ರೈಲೋಕ ಮಲ್ಲ*
🔸 ಎರಡನೇ ತೈಲಪನು ರಾಷ್ಟ್ರಕೂಟರ *ಮೂರನೇ ಕೃಷ್ಣನ ಸೇನಾನಿ ಯಾಗಿದ್ದನು.*
🔹 ಎರಡನೇ ತೈಲಪನು *ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಿಸಿ ಅಧಿಕಾರಕ್ಕೆ ಬಂದನು*
🔸 ಎರಡನೇ ತೈಲಪನ ಸಾಮಂತ ಅರಸರು👇
1) *ಸವದತ್ತಿಯ ರಟ್ಟರು*.
2) *ಕಲಬುರ್ಗಿಯ ಸಿಂದರು*
3) ಕೊಂಕಣ *ಶಿಲಾಹಾರ*
4) ಹಾನಗಲ್ಲದ *ಕದಂಬರು*
5) *ಗೋವೆಯ ಕದಂಬರು ಮತ್ತು ದೇವಗಿರಿಯ ಸೇವುಣರು*
🔸992 ರಲ್ಲಿ ಚೋಳರ *ಒಂದನೇ ರಾಜರಾಜ ಚೋಳನನ್ನು ಸೋಲಿಸಿ ಅವನಿಂದ 150ಆನೆ ಗಳನ್ನು ಪಡೆದುಕೊಂಡನು*,
🔸 ಚೋಳರ ರಾಜ ರಾಜ ಚೋಳ ಮತ್ತು ರಾಜೇಂದ್ರ ಚೋಳನ ಹಿಮ್ಮೆಟ್ಟಿಸಿದವನು= *ಸತ್ಯಾಶ್ರಯ ಇರುವ ಬೆಡಂಗ*
🔹 ಸತ್ಯಾಶ್ರಯ ಇರುವ ಬೆಡಂಗನಿಗೆ ಇದ್ದ ಮೊದಲ ಹೆಸರು= *ಸತ್ತಿಗ*
🔸 ಸತ್ಯಾಶ್ರಯ ಇರುವ ಬೇಡಂಗನಿಗೆ ಇದ್ದ ಬಿರುದುಗಳು= *ಅಕಳಂಕ ಚರಿತ, ಇರಿವಬೆಡಂಗ, ಸಾಹಸಭೀಮ,*
🔹 ಸತ್ಯಾಶ್ರಯ ಇರುವ ಬೆಡಂಗನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ= *ರನ್ನ*
🔸2ನೇ ಜಯಸಿಂಹನ ಬಿರುದುಗಳು= *ಜಗದೇಕಮಲ್ಲ, ಮಲ್ಲಿಕಾ ಮೋದ, ವಿಕ್ರಮ ಸಿಂಹ*
🔹 ಎರಡನೇ ಜಯಸಿಂಹನ ಆಸ್ಥಾನದಲ್ಲಿದ್ದ ಕವಿ= *ವಾದಿರಾಜ*
🔸1048 ರಲ್ಲಿ ಬೀದರಿನ ಕಲ್ಯಾಣಕ್ಕೆ ರಾಜಧಾನಿ ವರ್ಗಾಯಿಸಿದವರು= *ಒಂದನೇ ಸೋಮೇಶ್ವರ*
🔹1054 ರಲ್ಲಿ ಕೊಪ್ಪಂ ಕಾಳಗದಲ್ಲಿ ಚೋಳರ ರಾಜಾಧಿರಾಜ ಚೋಳನನ್ನು ಸೋಲಿಸಿ "ಒಂದನೇ ಸೋಮೇಶ್ವರನು" ಕಟ್ಟಿಸಿದ ದೇವಾಲಯ= *ಅಮೃತೇಶ್ವರ ದೇವಾಲಯ*
🔸 ಒಂದನೇ ಸೋಮೇಶ್ವರನ ಬಿರುದುಗಳು= *ಮಹಮಲ್ಲ, ತ್ರೈಲೋಕ ಮಲ್ಲ*
🔹 ಕಲ್ಯಾಣ ಚಾಲುಕ್ಯರಲ್ಲಿ ಅತ್ಯಂತ ಶ್ರೇಷ್ಠ ದೊರೆ= *6ನೇ ವಿಕ್ರಮಾದಿತ್ಯ*
🔸 6ನೇ ವಿಕ್ರಮಾದಿತ್ಯನು ಅಧಿಕಾರಕ್ಕೆ ಬಂದ ನೆನಪಿಗಾಗಿ *ಕ್ರಿ. ಶ 1076 ಫೆಬ್ರವರಿ 26 ಚಾಲುಕ್ಯ ವಿಕ್ರಮ ಶಕೆ ಆರಂಭವಾಯಿತು,*
🔹 ಲಕ್ಷ್ಮೀಶ್ವರ ಶಾಸನದಲ್ಲಿ 6ನೇ ವಿಕ್ರಮಾದಿತ್ಯನ ಕುರಿತು👇
*ಸಾಗರದ ವರೆಗಿನ ಭೂಮಿಯಲ್ಲಿನ ಬಂಡೆದ್ದ ದೊರೆಗಳ ಬೇರನ್ನು ಕಿತ್ತಿ ಗಲಗಲಿ ಹರಿದು ನೀರಿನಲ್ಲಿ ಬಿಸುಟದ ಈ ಪೃಥ್ವಿಯನ್ನು ನಿಷ್ಕಳಂಕವಾಗಿ ಮಾಡಿದನೆಂದು* ಹೇಳಲಾಗಿದೆ,
🔹 6ನೇ ವಿಕ್ರಮಾದಿತ್ಯನ ದಂಡನಾಯಕ= *ದಂಡಾಧೀಶ*
🔸 ಆರನೇ ವಿಕ್ರಮಾದಿತ್ಯನ ಸಾಧನೆಗಳು👇
◻️1085 ರಲ್ಲಿ *ಪಲ್ಲವರಿಂದ ಕಂಚಿಯನ್ನು ಗೆದ್ದನು*
◻️1088 ರಲ್ಲಿ ಉತ್ತರದ ಪರಮಾರ ದೊರೆ *ಉದಯಾದಿತ್ಯ ನನ್ನು ಸೋಲಿಸಿದ*
◻️1100 ರಲ್ಲಿ ಶಿಲಾಹಾರರ ಅರಸ *ಬೋಜನನ್ನು ಸೋಲಿಸಿದ*
◻️1118 ರಲ್ಲಿ *ಕನ್ನೆಗಾಲ ಕದನ ದಲ್ಲಿ ವಿಷ್ಣುವರ್ಧನನ್ನು ಸೋಲಿಸಿದ*
◻️ *ಕುಲತುಂಗ ಚೋಳ ನನ್ನು ಸೋಲಿಸಿದನು*
◻️ *ಗೋವಾದ ಕದಂಬರು ಮತ್ತು ಕರಾಡದ ಶಿಲಾಹಾರರು ದಂಗೆಗಳು ಹತ್ತಿಕ್ಕಿದ*
◻️ ಶ್ರೀಲಂಕದ ಅರಸ *ವಿಜಯ ಬಾಹುವಿನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದನು.*
◻️ 6ನೇ ವಿಕ್ರಮಾದಿತ್ಯನ ಬಿರುದು= *ತ್ರಿಭುವನಮಲ್ಲ, ಪೆರ್ಮಾಡಿದೇವ*
🔹 ಆರನೇ ವಿಕ್ರಮಾದಿತ್ಯನ ಗುರು= *ವಿಜ್ಞಾನೇಶ್ವರ*
🔸 ಆರನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಕವಿಗಳ= *ಬಿಲ್ಹಣ, ವಿಜ್ಞಾನೇಶ್ವರ,*
🔹 ಬಿಲ್ಹಣನ ಕೃತಿ= *ವಿಕ್ರಮಾಂಕದೇವಚರಿತ*
( ಈ ಕೃತಿಯಲ್ಲಿ ವಿಕ್ರಮಾದಿತ್ಯನ ರಾಜ್ಯ *ರಾಮರಾಜ್ಯ* ಎಂದು ಹೊಗಳಿದ್ದಾನೆ.)
🔸 ವಿಜ್ಞಾನೇಶ್ವರ= *ಭೂತಕಾಲದಲ್ಲಿ ಕಲ್ಯಾಣ ದಂತ ರಾಜಧಾನಿ ಹಿಂದಿಲ್ಲ, ಮುಂದಿರದು, ವಿಕ್ರಮಾರ್ಕ ನಂತ ಅರಸನನ್ನು ಕಂಡಿಲ್ಲ ಕೇಳಿಲ್ಲ ಎಂದಿದ್ದಾರೆ*,
🔹 ಕಲ್ಯಾಣ ಚಾಲುಕ್ಯರಲ್ಲಿ ಶಾಂತಿಪ್ರಿಯ ಅರಸ= *ಮೂರನೇ ಸೋಮೇಶ್ವರ*
🔸 ಮೂರನೇ ಸೋಮೇಶ್ವರನ ಬಿರುದುಗಳು= *ತ್ರಿಭುವನಮಲ್ಲ, ಭೂಲೋಕ ಮಲ್ಲ, ಸರ್ವಜ್ಞ ಚಕ್ರವರ್ತಿ,*
🔹1157 ರಲ್ಲಿ ಕಲಚೂರಿ ಮನೆತನದ ಅರಸ ಎರಡನೇ ಬಿಜ್ಜಳ *ಕಲ್ಯಾಣವನ್ನು* ವಶಪಡಿಸಿಕೊಂಡಾಗ ಆಳುತ್ತಿದ್ದ ಅರಸ= *ಮೂರನೇ ತೈಲಪ*
🔸 ಕಲ್ಯಾಣದ ಚಾಲುಕ್ಯರ ಕೊನೆಯ ದೊರೆ= *ನಾಲ್ಕನೇ ಸೋಮೇಶ್ವರ*
📖ಕಲ್ಯಾಣ ಚಾಲುಕ್ಯರ *ಸಾಹಿತ್ಯ*👇
✍️ ರನ್ನ= *ಗದಾಯುದ್ಧ* ( ಸಾಹಸಭೀಮವಿಜಯ) *ಅಜಿತನಾಥಪುರಾಣ, ಪರಶುರಾಮ ಚರಿತೆ*
✍️ ಎರಡನೇ ಚಾವುಂಡರಾಯ= *ಲೋಕೋಪಕಾರ*
✍️ ಶ್ರೀಧರಾಚಾರ್ಯ= *ಜಾತಕತಿಲಕ* ಮತ್ತು *ಚಂದ್ರಪ್ರಭ ಚರಿತ*
( "ಜಾತಕತಿಲಕ" *ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥ*)
✍️ ಎರಡನೇ ನಾಗವರ್ಮ= *ಕಾವ್ಯಾವಲೋಕನ*
✍️ ಕನ್ನಡದ ಮೊದಲ ಶಬ್ದಕೋಶ= *ಅಭಿದಾನ ವಸ್ತುಕೋಶ*
✍️ ಬ್ರಹ್ಮಶಿವ= *ಸಮಯ ಪರೀಕ್ಷೆ*
✍️ ದುರ್ಗಸಿಂಹ= *ಪಂಚತಂತ್ರ*
✍️ ಚಂದ್ರರಾಜ= *ಮದನತಿಲಕ* ( ಕಾಮಶಾಸ್ತ್ರದ ಬಗ್ಗೆ)
✍️ ಶಾಂತಿನಾಥ= *ಸುಕುಮಾರ ಚರಿತೆ*
✍️ ಕೀರ್ತಿವರ್ಮ= *ಗೋವೈದ್ಯ*
✍️ ನಯಸೇನ= *ಧರ್ಮಾಮೃತ*
✍️ ವಿಜ್ಞಾನೇಶ್ವರ= *ಮಿತಕ್ಷರ ನ್ಯಾಯ ಸಂಹಿತೆ*( ಹಿಂದೂ ಕಾನೂನು ಸಂಹಿತೆ)
✍️ ಎರಡನೇ ಜಗದೇಕಮಲ್ಲ= *ಸಂಗೀತ ಚೂಡಾಮಣಿ*
( ಸಂಸ್ಕೃತ)
✍️ ನಾಗಚಂದ್ರ= *ಮಲ್ಲಿನಾಥ ಪುರಾಣ,* ಮತ್ತು *ರಾಮಚಂದ್ರ ಚರಿತ ಪುರಾಣ*( ಇವುಗಳನ್ನು ಅಭಿನವ ಪಂಪ ಎನ್ನುವರು)
🌸ಕಲ್ಯಾಣಿ ಚಾಲುಕ್ಯರ *ಕಲೆ ಮತ್ತು ವಾಸ್ತುಶಿಲ್ಪ*👇
🔸 ಇವರು *ವೇಸರ ಶೈಲಿಯನ್ನು* ಬಳಸುತ್ತಿದ್ದರು,
🛕 ಕಲ್ಯಾಣ ಚಾಲುಕ್ಯರ ಪ್ರಮುಖ ದೇವಾಲಯಗಳು👇
🛕 ಕುಕನೂರು= *ಕಲ್ಲೇಶ್ವರ ದೇವಾಲಯ, ನವ ಲಿಂಗೇಶ್ವರ ದೇವಾಲಯ,*
🛕 ಹಾವೇರಿ= *ಸಿದ್ದೇಶ್ವರ ದೇವಾಲಯ*
🛕 ಹಾನಗಲ್ಲು= *ತಾರಕೇಶ್ವರ, ಗಣಪತಿ ದೇವಾಲಯ*,
🛕 ಡಂಬಳ= *ದೊಡ್ಡ ಬಸವೇಶ್ವರ ದೇವಾಲಯ*
🛕 ಲಕ್ಷ್ಮೇಶ್ವರ= *ಶಂಕರ್ ಬಸದಿ. ಸೋಮೇಶ್ವರ ದೇವಾಲಯ*
🛕 ಲಕ್ಕುಂಡಿ= *ಬ್ರಹ್ಮ ಜಿನಾಲಯ, ಕಾಶಿ ವಿಶ್ವೇಶ್ವರ*
🛕 ಅಬ್ಬಲೂರು= *ಬ್ರಹ್ಮೇಶ್ವರ ದೇವಾಲಯ*
🛕 ಬಳ್ಳಿಗಾವೆ= *ಕೇದಾರೇಶ್ವರ ಮತ್ತು ತ್ರಿಪುರಾಂಬಕ ದೇವಾಲಯ*
🛕 ಇಟಗಿ= ಮಹಾದೇವ ದೇವಾಲಯವನ್ನು 1112 ರಲ್ಲಿ *ಮಹಾದೇವ* ಎಂಬವನು ಕಟ್ಟಿಸಿದ. ಇದನ್ನು *ದೇವಾಲಯಗಳ ಚಕ್ರವರ್ತಿ ಎನ್ನುವರು*( ಇದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಎಂಬಲ್ಲಿದೆ,)
ಕಾಮೆಂಟ್ ಪೋಸ್ಟ್ ಮಾಡಿ