ಮಂಡ್ಯ ಜಿಲ್ಲೆ ಬಗ್ಗೆ ಸಂಕ್ಷಿಪ್ತ ಮಾಹಿತಿ


🔸 ಮಂಡ್ಯ ಜಿಲ್ಲೆಯನ್ನು ಸಕ್ಕರೆ ಬೊಗುಣಿ ಎಂದು ಕರೆಯುತ್ತಾರೆ.


 🔹ಮಂಡ್ಯ ಜಿಲ್ಲೆಯಲ್ಲಿ ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರಇದೆ.


🔸 ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರವು ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನೆ ಕೇಂದ್ರವಾಗಿದೆ


 🔹ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕೆ ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಉತ್ಪಾದನೆ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ,


 🔸ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯು 1902 ರಲ್ಲಿ ಕಾವೇರಿ ನದಿಗೆ ಪ್ರಾರಂಭಿಸಲಾಯಿತು.


 🔹ಶಿವನಸಮುದ್ರ ಜಲವಿದ್ಯುತ್ ಮೊದಲ ಪಡೆದಿದ್ದು ಕೋಲಾರದ ಚಿನ್ನದ ಗಣಿ 


 🔸ಶಿವನಸಮುದ್ರ ಜಲ ವಿದ್ಯುತ್ ಪಡೆದ ಮೊದಲ ಏಷ್ಯಾದ ನಗರ ಬೆಂಗಳೂರು=1905


 🔹ಎರಡನೇ ನಗರ= ಮೈಸೂರು 


 🔸ಶಿವನಸಮುದ್ರ ಜಲ ವಿದ್ಯುತ್ ಉತ್ಪಾದನೆಯನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪ್ರಾರಂಭಿಸಲಾಯಿತು , 


 🔹ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬ ತಾಲೂಕಿನಲ್ಲಿ K.R.S  ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ 


🔸KRS ಎಂದರೆ ಕೃಷ್ಣರಾಜಸಾಗರ


🔹KRS ಅಣೆಕಟ್ಟಿನ ಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ


🔸 KRS ಅಣೆಕಟ್ಟನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಟ್ಟಲಾಗಿದೆ,(TET-2020)


🔹KRS ಅನೇಕಟ್ಟು ಮುಂದೆ ಸರ್ ಮಿರ್ಜಾ ಇಸ್ಮಾಯಿಲ್ ರವರು ಬೃಂದಾವನವನ ಗಾರ್ಡನ್ ನಿರ್ಮಿಸಿದರು


 🔸ಬೃಂದಾವನ ಗಾರ್ಡನ್ ಕಾಶ್ಮೀರದಲ್ಲಿರುವ ಶಾಲಿಮರ್ ಉದ್ಯಾವನದ ಪ್ರತಿರೂಪವಾಗಿದೆ , 


 🔹ಕಾಶ್ಮೀರದಲ್ಲಿರುವ ಶಾಲಿಮರ್ ತೋಟವನ್ನು ಮೊಘಲರ ಅರಸ ಜಹಾಂಗೀರನು  ನಿರ್ಮಿಸಿದನು. 


 🔸ಮಂಡ್ಯ ಜಿಲ್ಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ, 


 🔹ಮಂಡ್ಯ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ನವಿಲುಗಳಿಗೆ ಹೆಸರುವಾಸಿಯಾಗಿದೆ, 


 🔸ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬ ತಾಲೂಕಿನಲ್ಲಿ ಹೈದರಾಲಿಯು ತನ್ನ ಮಗನಾದ ಟಿಪ್ಪು ಸುಲ್ತಾನ್ ಈಗಾಗಿ ದರಿಯಾದೌಲತ್ ಬೇಸಿಗೆ ಅರಮನೆ ಇದೆ


 🔹ಮೂರನೇ ಕರ್ನಾಟಕ ಇದ್ದವು ಬ್ರಿಟಿಷರು ಮತ್ತು ಟಿಪ್ಪುಸುಲ್ತಾನ್ ಮಧ್ಯೆ ನಡೆಯಿತು, *ಶ್ರೀರಂಗಪಟ್ಟಣ ಒಪ್ಪಂದದ ಮೇರೆಗೆ ಯುದ್ಧ ಕೊನೆಗೊಂಡಿತು, ( PC=2020 )


 🔸ಮಂಡ್ಯ ಜಿಲ್ಲೆಯಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ,


 🔹ಶಿವಪುರ ಸತ್ಯಾಗ್ರಹವು 1938 ಏಪ್ರಿಲ್ 11ರಲ್ಲಿ ಟಿ ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು


 🔸ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯ ಇದೆ, ಇದನ್ನು ಕಟ್ಟಿಸಿದವರು ಹೊಯ್ಸಳರ ಪ್ರಸಿದ್ಧ ದೊರೆ ವಿಷ್ಣುವರ್ಧನ್ ( ಈ ದೇವಾಲಯದಲ್ಲಿ ರಾಮಾನುಚಾರ್ಯರು ಅರ್ಚಕರಾಗಿದ್ದರು)


 🔹ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ನಡೆಯುತ್ತದೆ ( ಈ ಉತ್ಸವದಲ್ಲಿ ವಜ್ರದ ಕಿರೀಟದಿಂದ ಚೆಲುವನಾರಾಯಣಸ್ವಾಮಿ ದೇವತೆಯನ್ನು ಅಲಂಕರಿಸಲಾಗುತ್ತದೆ)   


 🔸ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ವೆಲ್ಲೆಸ್ಲಿ ಸೇತುವೆ ಇದೆ, 


 🔸ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳು ಕಾವೇರಿ ನದಿಯಿಂದ ಸೃಷ್ಟಿಯಾಗಿದೆ, 


 🔹ಮಂಡ್ಯ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುತ್ತದೆ, 


 🔸ಮಂಡ್ಯ ಜಿಲ್ಲೆಯಲ್ಲಿ ಕರಿಘಟ್ಟ ಗಿರಿಧಾಮವಿದೆ, ಇಲ್ಲಿ *ಲೋಕಪಾವನಿ ನದಿ* ಹರಿಯುತ್ತದೆ, 


🔹 ಮಂಡ್ಯ ಜಿಲ್ಲೆಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಹುಟ್ಟೂರು ಆಗಿದೆ, 


🔸 ಯುನಿಟಿ ವಿಶ್ವವಿದ್ಯಾಲಯ ಸ್ಥಾಪನೆ ಮಂಡ್ಯದಲ್ಲಿದೆ.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು