ಭಾರತದ ಪಂಚವಾರ್ಷಿಕ ಯೋಜನೆಗಳು

 

🔸 *"ಒಂದನೇ ಪಂಚ ವಾರ್ಷಿಕ ಯೋಜನೆ"*=1951-56)


🔺 ಕಾರ್ಯಗತ ಗೊಂಡ ಅವಧಿ= *1-4-1951 ರಿಂದ 31-3-1956*


🔹 ಅಧ್ಯಕ್ಷರು= *ಜವಾಹರಲಾಲ್ ನೆಹರು*


🔸 ಉಪಾಧ್ಯಕ್ಷರು= *ಗುಲ್ಜಾರಿಲಾಲ್ ನಂದಾ*


🔺ಒಟ್ಟು ಹೂಡಿಕೆ= *1,960 ಕೋಟಿ*


🔹 ಆದ್ಯತೆ= *ಕೃಷಿ ಮತ್ತು ನೀರಾವರಿ*


🔸 ಮಾದರಿ= *ಹ್ಯಾರಡ್ ಮತ್ತು ಡೊಮಾರ್*


🔸 ಈ ಯೋಜನೆಯಲ್ಲಿ ಸ್ಥಾಪನೆಯಾದ ಪ್ರಮುಖ ಸಂಸ್ಥೆಗಳು👇


1) ದೇಶದ ಮೊದಲ ಐಐಟಿ ಸ್ಥಾಪನೆ= *1951*( ಪಶ್ಚಿಮ ಬಂಗಾಳದ ಕನಕಪುರದಲ್ಲಿ. ಸ್ಥಾಪನೆ ಮಾಡಿದರು= *ಮೌಲಾನಾ ಅಬುಲ್ ಕಲಾಂ ಆಜಾದ್*


2) ಸಮುದಾಯ ಅಭಿವೃದ್ಧಿ ಕಾರ್ಯಕ್ರಮ= *1952*


3) ಕುಟುಂಬ ಯೋಜನೆ= *1952*( ಕುಟುಂಬ ಕಲ್ಯಾಣ ಯೋಜನೆ ಎಂದು ಮರುನಾಮಕರಣ=1977)


4) ರಾಷ್ಟ್ರೀಯ ವಿಸ್ತೀರ್ಣ ಸೇವೆ(NES)= *1953*


5) ಪ್ರಮುಖ ಕೈಗಾರಿಕೆಗಳು= *HMT, BEL.*


6) UGC ಸ್ಥಾಪನೆ= *1956*

=====================


 🌸 *ಎರಡನೇ ಪಂಚವಾರ್ಷಿಕ ಯೋಜನೆ*=1956-61


🔸 ಕಾರ್ಯಗತ ಗೊಂಡ ಅವಧಿ= *1-4-1956* ರಿಂದ *31-3-1961* ರ ವರಗೆ 


🔹ಒಟ್ಟು ಹೊಡಿಕೆ= *4,600 ಕೋಟಿ*


🔸 ಅಧ್ಯಕ್ಷರು= *ಜವಾಹರಲಾಲ್ ನೆಹರು* 

 

🔸 ಉಪಾಧ್ಯಕ್ಷರು *ಟಿ ಟಿ ಕೃಷ್ಣಮಾಚಾರಿ*


🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*


🔸 ಮಾದರಿ= *ಮಹಾನಲೋಬಿಸ್ ಮಾದರಿ*


🔹1956 ರಲ್ಲಿ *ಕೈಗಾರಿಕಾ ನೀತಿ ಘೋಷಣೆ*( ಇದನ್ನು ಭಾರತದ *ಆರ್ಥಿಕ ಸಂವಿಧಾನ* ಎಂದು ಕರೆಯುತ್ತಾರೆ, 

=====================


🌹 *ಮೂರನೇ ಪಂಚವಾರ್ಷಿಕ ಯೋಜನೆ*=(1961-66)


🔸ಕಾರ್ಯಗತ ಗೊಂಡ ಅವಧಿ = *1-4-1961 ರಿಂದ 31-3-1966*  ರ ವರಗೆ.


🔹 ಅಧ್ಯಕ್ಷರು= *ಜವಾಹರಲಾಲ್ * ನೆಹರು *ಮತ್ತು ಲಾಲ್ ಬೋದ್ ಶಾಸ್ತ್ರಿ*


🔸 ಉಪಾಧ್ಯಕ್ಷರು= *ಸಿ.ಎಂ ತ್ರಿವೇದಿ* ಮತ್ತು *ಅಶೋಕ್ ಮೆಹ್ತಾ*


🔹ಒಟ್ಟು ಹೊಡಿಕೆ= *8,600 ಕೋಟಿ*


🔸 ಆದ್ಯತೆ= *ಕೃಷಿ* "ಅಕ್ಕಿ" 


🔹 ಯೋಜನೆಗೆ= *ಗಾಡ್ಗೀಳ್ ಮತ್ತು ದೂರದೃಷ್ಟಿ ಯೋಜನೆ* ಎನ್ನುವರು.


🔹1965 ರಲ್ಲಿ *ಭಾರತ ಆಹಾರ ನಿಗಮ ಸ್ಥಾಪನೆ*. 


🔸1966 ರಲ್ಲಿ *ನೋಟು ಅಪಮೌಲ್ಯೀಕರಣ*

=====================


 🌼 *ನಾಲ್ಕನೇ ಪಂಚವಾರ್ಷಿಕ ಯೋಜನೆ*(1969-74)


🔸ಕಾರ್ಯಗತ ಗೊಂಡ ಅವಧಿ= *1-4-1969 ರಿಂದ 31-3-1974* ರವರೆಗೆ. 


🔹 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*


🔸 ಉಪಾಧ್ಯಕ್ಷರು= *ಡಿ.ಆರ್ ಗಾಡ್ಗೀಳ್, ಸಿ ಸುಬ್ರಮಣ್ಯ, ದುರ್ಗಾ ಪ್ರಸಾದ್ ದಾರ*


🔹ಒಟ್ಟು ಹೊಡಿಕೆ= *15,902 ಕೋಟಿ*


🔸 ಆದ್ಯತೆ= *ಸ್ಥಿರತೆ ಯೊಂದಿಗೆ ಬೆಳವಣಿಗೆ, ಮತ್ತು ಸ್ವ ಪ್ರಗತಿಗೆ ಉತ್ತೇಜನ*


🔹 ಮಾದರಿ= *ಬಿ.ಆರ್ ಗಾಡ್ಗೀಳ್ *


🔸1969 ಜುಲೈ 19, *ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ*


🔹 ಈ ಯೋಜನೆಯಲ್ಲಿ *ಪೋಕ್ರಾನ್ ನಲ್ಲಿ ಅಣು ಪರೀಕ್ಷೆ 1974 ಮೇ 18 ರಂದು ಮಾಡಲಾಯಿತು,( ಇದಕ್ಕೆ *ಸ್ಮೈಲಿಂಗ್ ಬುದ್ಧ* ಎಂದು ಹೆಸರು ಕೊಡಲಾಯಿತು)

=====================


 🌟 *5ನೇ ಪಂಚವಾರ್ಷಿಕ ಯೋಜನೆ*(1974-79)


🔹ಕಾರ್ಯಗತ ಗೊಂಡ ಅವಧಿ= *1-4-1974 ರಿಂದ 31-3-1979* ರವರೆಗೆ, 


🔸 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*


🔹 ಉಪಾಧ್ಯಕ್ಷರು= *ಪಿ.ಎನ್ ಹಕ್ಸನ್*


🔸 ಒಟ್ಟು ಹೂಡಿಕೆ= *39.303 ಕೋಟಿ*


 🔹ಆದ್ಯತೆ= *ಉದ್ಯೋಗ, ಬಡತನ ನಿರ್ಮೂಲನೆ, ಮತ್ತು ಸಾಮಾಜಿಕ ನ್ಯಾಯ*


🔸1975 ಅಕ್ಟೋಬರ್ 2 ರಂದು *ಪ್ರಾದೇಶಿಕ ಗ್ರಾಮೀಣ ಬ್ಯಾಂಕ್* ಸ್ಥಾಪನೆಗೆ *ಆರ್.ಜಿ  ಸರಣಯ್ಯ ಸಮಿತಿ ಶಿಫಾರಸ್ಸು* ಮಾಡಿತ್ತು.


🔹 ಈ ಯೋಜನೆಯಲ್ಲಿ *ಉಳುವವನೇ ಭೂಮಿಯ ಒಡೆಯ* ನಿರ್ಧಾರ ತೆಗೆದುಕೊಳ್ಳಲಾಯಿತು.✍️


🔸 ಜೀತ ಪದ್ಧತಿ ರದ್ದು= *1976*


🔹 ಯೋಜನೆಯಲ್ಲಿ *ಕೂಲಿಗಾಗಿ ಕಾಳು ಯೋಜನೆ=1977 ಜಾರಿಯಾಯಿತು*

=====================


🌷 *ಆರನೇ ಪಂಚವಾರ್ಷಿಕ ಯೋಜನೆ*( 1980-85)


🔸 ಕಾರ್ಯಗತ ಗೊಂಡ ಅವಧಿ= *1-4-1980 ರಿಂದ 31-3-1985* ರವರಿಗೆ.


🔹 ಅಧ್ಯಕ್ಷರು= *ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ*


🔸 ಉಪಾಧ್ಯಕ್ಷರು= *ನಾರಾಯಣ ದತ್ತ ತಿವಾರಿ, ಎಸ್ ಬಿ  ಚೌಹಾಣ್ ಪ್ರಕಾಶ್ ಚಂದ್ರ ಸೇಥಿ, ಮತ್ತು ಪಿ.ವಿ ನರಸಿಂಹ ರಾವ್*


 🔸ಒಟ್ಟು ಹೂಡಿಕೆ= *1,09,500 ಕೋಟಿ* 


🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*


🔸 ಯೋಜನೆಯಲ್ಲಿ *NREP-1980 ರಲ್ಲಿ ಜಾರಿ*


🔹 *ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ- 1980* 


🔸 ಈ ಯೋಜನೆಯಲ್ಲಿ 1982 ರಲ್ಲಿ *ನಬಾರ್ಡ್ ಬ್ಯಾಂಕ್ ಸ್ಥಾಪನೆ*( ಬಿ ಶಿವರಾಂ ಶಿಫಾರಸಿನ ಮೇರೆಗೆ)


🔹 *EXIM ಬ್ಯಾಂಕ್ ಸ್ಥಾಪನೆ= 1982*


🌸 *7ನೇ ಪಂಚವಾರ್ಷಿಕ ಯೋಜನೆ*=(1985-90)


🔸 ಕಾರ್ಯಗತಗೊಂಡ ಅವಧಿ= *1-4-1985 ರಿಂದ 31-3-1990* ರ ವರಗೆ


🔹 ಒಟ್ಟು ಹೂಡಿಕೆ= *1,80,000 ಕೋಟಿ*


🔸 ಅಧ್ಯಕ್ಷರು= *ರಾಜೀವ ಗಾಂಧಿ* 


🔹 ಉಪಾಧ್ಯಕ್ಷರು= *ಮನ್ಮೋಹನ್ ಸಿಂಗ್, ಶಿವಶಂಕರ್,ಮಾಧವ ಸಿಂಗ್ ಸೋಲಂಕಿ*


🔸 ಆದ್ಯತೆ= *ಆಹಾರ ಉದ್ಯೋಗ ಮತ್ತು ಉತ್ಪಾದಕತೆ*


🔹 ಯೋಜನೆಯಲ್ಲಿ *ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ*(MHRD) 1985 ರಲ್ಲಿ ಸ್ಥಾಪನೆ. 


🔸 *ಇಂದಿರಾ ಆವಾಸ್ ಯೋಜನೆ*(IAY) 1985-86)

( ಯೋಜನೆಯು ಮುಂದೆ 2015 ಜೂನ್ 25ರಂದು *ಪ್ರಧಾನಮಂತ್ರಿ ಅವಾಸ್ ಯೋಜನೆ* ಎಂದು ಮರುನಾಮಕರಣ ವಾಯಿತು, 


 ಈ ಯೋಜನೆ ಉದ್ದೇಶ= *ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿಗಳನ್ನು ನಿರ್ಮಿಸುವ ಉದ್ದೇಶ*


🔹 ಪಂಚವಾರ್ಷಿಕ ಯೋಜನೆಯಲ್ಲಿ *1988 ರಲ್ಲಿ SEBI ಸ್ಥಾಪನೆಯಾಯಿತು.*


🔸1988ರಲ್ಲಿ  *NRY*( ನೆಹರು ರೋಜ್ಗಾರ್ ಯೋಜನೆ) ಮತ್ತು *JRY*( ಜವಾಹರ್ ರೋಜಗಾರ್)  ಯೋಜನೆಗಳು ಜಾರಿ ಬಂದವು  . 


🔹ಈ 7 ನೇ ಪಂಚವಾರ್ಷಿಕ ಯೋಜನೆಯಲ್ಲಿ 1989 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ *ಮಕ್ಕಳ ಒಡಂಬಡಿಕೆ  ಘೋಷಣೆ ಆಯಿತು*.. ಮುಂದೆ 8ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ *ಸಹಿ ಹಾಕಲಾಯಿತು*. 

======================


⚜️ *ಎಂಟನೇ ಪಂಚವಾರ್ಷಿಕ ಯೋಜನೆ*( 1992-97)


🔸 ಕಾರ್ಯಗತಗೊಂಡ ಅವಧಿ = *1-4-1992 ರಿಂದ 31-3-1997 ರ* ವರಗೆ.


🔹ಒಟ್ಟು ಹೂಡಿಕೆ= *4,34,100 ಕೋಟಿ*


🔸 ಅಧ್ಯಕ್ಷರು= *ನರಸಿಂಹ ರಾವ್, ವಾಜಪೇಯಿ, ದೇವೇಗೌಡರು*


🔹 ಉಪಾಧ್ಯಕ್ಷರು= *ಪ್ರಣಬ್  ಮುಖರ್ಜಿ*


🔸 ಆದ್ಯತೆ= *ಕೈಗಾರಿಕೆಗಳನ್ನು ಆಧುನಿಕರಣ ಮಾಡುವುದು*


🔹1993ರಲ್ಲಿ *ಪಂಚಾಯತ್ ರಾಜ್ ಕಾಯ್ದೆ, ನಗರ ಪಾಲಿಕೆ ಸ್ಥಾಪನೆ,*


🔸 *1993 ರಲ್ಲಿ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ*(PMRY) ಸ್ಥಾಪನೆ, 


🔹1995ರಲ್ಲಿ *WTO ಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆ*


🔸1995ರಲ್ಲಿ *ಪೋಲಿಯೋ ಲಸಿಕೆ ಕಾರ್ಯಕ್ರಮ ಮತ್ತು HDI ಮೊದಲ ಬಾರಿಗೆ ಸಿದ್ಧಪಡಿಸಲಾಯಿತು.*

=====================


🌻 *9ನೇ ಪಂಚವಾರ್ಷಿಕ ಯೋಜನೆ*=(1997-2002)


🔹 ಕಾರ್ಯಗತಗೊಂಡ ಅವಧಿ= *1-4-1997 ರಿಂದ31-3-2002 ರ* ವರಗೆ. 


🔸 ಅಧ್ಯಕ್ಷರು= *ಐ.ಕೆ ಗುಜ್ರಾಲ್ ಮತ್ತು ವಾಜಪೇಯಿ*


🔹 ಉಪಾಧ್ಯಕ್ಷರು= *ಮಧು ದಂಡವತೆ. ಜಸ್ವಂತ್ ಸಿಂಗ್, ಕೆ.ಸಿ ಪಂತ್*


🔸 ಈ ಯೋಜನೆಯ ಕಾರ್ಯತಂತ್ರ= *ಪ್ರಗತಿಯೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ*


🔹1997ರಲ್ಲಿ *ಸ್ವರ್ಣ ಜಯಂತಿ ಶಹರಿ ರಾಜಗಾರ ಯೋಜನೆ ಮುಂದೆ 2012-2013ರಲ್ಲಿ *ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*. ಮತ್ತೆ ಈ ಯೋಜನೆಯು 2016-17 ರಲ್ಲಿ *ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*, 


1999 ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ ಇದನ್ನು 2010-11 ರಲ್ಲಿ *NRLM* ಎಂದು ಮರು ನಾಮಕರಣ ಮಾಡಲಾಯಿತು, ಇದನ್ನು ಕರ್ನಾಟಕ ಸರ್ಕಾರ "ಸಂಜೀವಿನಿ" ಎಂಬ ಹೆಸರಿನಲ್ಲಿ *ಅಜೀವಿಕಾ* ಯೋಜನೆ ಜಾರಿಗೆ ತಂದಿದೆ,  


🔹2000 ಡಿಸೆಂಬರ್ 25 ರಂದು *ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ*(PMGSY) ಮತ್ತು *ಅಂತ್ಯೋದಯ ಅನ್ನ ಯೋಜನೆ*(AAY) ಜಾರಿಗೆ ಬಂದಿವೆ. 


🔸2001 ರಲ್ಲಿ *ಸರ್ವಶಿಕ್ಷಣ ಅಭಿಯಾನ* ಜಾರಿಗೆ, 


🔹2001 ರಲ್ಲಿ, *ವಾಲ್ಮೀಕಿ ಅಂಬೇಡ್ಕರ್ ಅವಾಸ ಯೋಜನೆ*, 


🔸2001 ರಲ್ಲಿ, *ಸುವರ್ಣ ಚತುಷ್ಕೊನ ಪಥ ಯೋಜನೆ*. 

=====================


♦️ *10ನೇ ಪಂಚವಾರ್ಷಿಕ ಯೋಜನೆ*=(2002-2007)


🔸ಕಾರ್ಯಗತಗೊಂಡ ಅವಧಿ= *1-4-2002 ರಿಂದ 31-3-2007 ರ* ವರಗೆ. 


🔹 ಒಟ್ಟು ಹೂಡಿಕೆ= *15,25,639 ಕೋಟಿ*


🔸 ಅಧ್ಯಕ್ಷರು= *ಮನಮೋಹನ್ ಸಿಂಗ್*


🔹 ಉಪಾಧ್ಯಕ್ಷರು= *ಕೆ.ಸಿ ಪಂತ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ*


🔸 ಈ ಯೋಜನೆಯಲ್ಲಿ *2002 ರಲ್ಲಿ 86ನೇ ತಿದ್ದುಪಡಿ ಮಾಡಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ,*✍️


🔹2004ರಲ್ಲಿ *ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ, ಮತ್ತು ಕೂಲಿಗಾಗಿ ಕಾಳು ಯೋಜನೆ ಜಾರಿಗೆ*, 


🔸2005 ರಲ್ಲಿ *ಬೆಂಗಳೂರು ಒನ್,NHRM, SEZ, VAT, USHA, ASHA, ಕಾರ್ಯಕ್ರಮಗಳು* ಜಾರಿಗೆ ಆದವು.

=====================

♣️ *11ನೇ ಪಂಚವಾರ್ಷಿಕ ಯೋಜನೆ*=(2007-12) 


🔸ಕಾರ್ಯಗತಗೊಂಡ ಅವಧಿ= *1-4-2007 ರಿಂದ 31-3-2012 ರವರೆಗೆ*


🔹 ಹೊಟ್ಟು ಹೂಡಿಕೆ= *36,44,718 ಕೋಟಿ*


🔸 ಅಧ್ಯಕ್ಷರು= *ಮನಮೋಹನ್ ಸಿಂಗ್*


🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*


🔸 ಉದ್ದೇಶ= *ತೋರಿತ ಮತ್ತು ಸಮನ್ವಯ ಪ್ರಗತಿ*


🔸2008 ರಲ್ಲಿ *ನರೇಗಾ* ಯೋಜನೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಯಿತು ಮತ್ತು, ಮತ್ತೆ ನರೇಗಾ ಯೋಜನೆಯು 2009 ಅಕ್ಟೋಬರ್ 2ರಂದು *MGNREGP* ಎಂದು ಮರುನಾಮಕರಣ ವಾಯಿತು, 


🔸ಈ ಹನ್ನೊಂದನೇ ಪಂಚವಾರ್ಷಿಕ ಯೋಜನೆಯನ್ನು ಮನಮೋಹನ ಸಿಂಗ ಅವರು *ಭಾರತೀಯ ಶಿಕ್ಷಣ ಯೋಜನೆ* ಎಂದು ಕರೆದಿದ್ದಾರೆ, 

=====================


🌺 *12ನೇ ಪಂಚವಾರ್ಷಿಕ ಯೋಜನೆ*(2012-2017)


🔸 ಕಾರ್ಯಗತಗೊಂಡ ಅವಧಿ= *1-4-2012 ರಿಂದ 31-3-2017 ರ ವರಗೆ*


 🔹ಒಟ್ಟು ಹೂಡಿಕೆ= *76,69,807 ಕೋಟಿ*


🔸 ಅಧ್ಯಕ್ಷರು= *ಮನಮೋಹನಸಿಂಗ್*


🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*


🔸 ಯೋಜನೆಯನ್ನು *ಆರೋಗ್ಯ ಯೋಜನೆ* ಎಂದು ಕರೆಯಲಾಗುತ್ತದೆ.


🔹2015 ಜನವರಿ 1ರಂದು ಪಂಚವಾರ್ಷಿಕ ಯೋಜನೆಯ ತೆಗೆದು *ನೀತಿ ಆಯೋಗ ಜಾರಿಗೆ ಬಂದಿತು*

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು