🔸 *"ಒಂದನೇ ಪಂಚ ವಾರ್ಷಿಕ ಯೋಜನೆ"*=1951-56)
🔺 ಕಾರ್ಯಗತ ಗೊಂಡ ಅವಧಿ= *1-4-1951 ರಿಂದ 31-3-1956*
🔹 ಅಧ್ಯಕ್ಷರು= *ಜವಾಹರಲಾಲ್ ನೆಹರು*
🔸 ಉಪಾಧ್ಯಕ್ಷರು= *ಗುಲ್ಜಾರಿಲಾಲ್ ನಂದಾ*
🔺ಒಟ್ಟು ಹೂಡಿಕೆ= *1,960 ಕೋಟಿ*
🔹 ಆದ್ಯತೆ= *ಕೃಷಿ ಮತ್ತು ನೀರಾವರಿ*
🔸 ಮಾದರಿ= *ಹ್ಯಾರಡ್ ಮತ್ತು ಡೊಮಾರ್*
🔸 ಈ ಯೋಜನೆಯಲ್ಲಿ ಸ್ಥಾಪನೆಯಾದ ಪ್ರಮುಖ ಸಂಸ್ಥೆಗಳು👇
1) ದೇಶದ ಮೊದಲ ಐಐಟಿ ಸ್ಥಾಪನೆ= *1951*( ಪಶ್ಚಿಮ ಬಂಗಾಳದ ಕನಕಪುರದಲ್ಲಿ. ಸ್ಥಾಪನೆ ಮಾಡಿದರು= *ಮೌಲಾನಾ ಅಬುಲ್ ಕಲಾಂ ಆಜಾದ್*
2) ಸಮುದಾಯ ಅಭಿವೃದ್ಧಿ ಕಾರ್ಯಕ್ರಮ= *1952*
3) ಕುಟುಂಬ ಯೋಜನೆ= *1952*( ಕುಟುಂಬ ಕಲ್ಯಾಣ ಯೋಜನೆ ಎಂದು ಮರುನಾಮಕರಣ=1977)
4) ರಾಷ್ಟ್ರೀಯ ವಿಸ್ತೀರ್ಣ ಸೇವೆ(NES)= *1953*
5) ಪ್ರಮುಖ ಕೈಗಾರಿಕೆಗಳು= *HMT, BEL.*
6) UGC ಸ್ಥಾಪನೆ= *1956*
=====================
🌸 *ಎರಡನೇ ಪಂಚವಾರ್ಷಿಕ ಯೋಜನೆ*=1956-61
🔸 ಕಾರ್ಯಗತ ಗೊಂಡ ಅವಧಿ= *1-4-1956* ರಿಂದ *31-3-1961* ರ ವರಗೆ
🔹ಒಟ್ಟು ಹೊಡಿಕೆ= *4,600 ಕೋಟಿ*
🔸 ಅಧ್ಯಕ್ಷರು= *ಜವಾಹರಲಾಲ್ ನೆಹರು*
🔸 ಉಪಾಧ್ಯಕ್ಷರು *ಟಿ ಟಿ ಕೃಷ್ಣಮಾಚಾರಿ*
🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*
🔸 ಮಾದರಿ= *ಮಹಾನಲೋಬಿಸ್ ಮಾದರಿ*
🔹1956 ರಲ್ಲಿ *ಕೈಗಾರಿಕಾ ನೀತಿ ಘೋಷಣೆ*( ಇದನ್ನು ಭಾರತದ *ಆರ್ಥಿಕ ಸಂವಿಧಾನ* ಎಂದು ಕರೆಯುತ್ತಾರೆ,
=====================
🌹 *ಮೂರನೇ ಪಂಚವಾರ್ಷಿಕ ಯೋಜನೆ*=(1961-66)
🔸ಕಾರ್ಯಗತ ಗೊಂಡ ಅವಧಿ = *1-4-1961 ರಿಂದ 31-3-1966* ರ ವರಗೆ.
🔹 ಅಧ್ಯಕ್ಷರು= *ಜವಾಹರಲಾಲ್ * ನೆಹರು *ಮತ್ತು ಲಾಲ್ ಬೋದ್ ಶಾಸ್ತ್ರಿ*
🔸 ಉಪಾಧ್ಯಕ್ಷರು= *ಸಿ.ಎಂ ತ್ರಿವೇದಿ* ಮತ್ತು *ಅಶೋಕ್ ಮೆಹ್ತಾ*
🔹ಒಟ್ಟು ಹೊಡಿಕೆ= *8,600 ಕೋಟಿ*
🔸 ಆದ್ಯತೆ= *ಕೃಷಿ* "ಅಕ್ಕಿ"
🔹 ಯೋಜನೆಗೆ= *ಗಾಡ್ಗೀಳ್ ಮತ್ತು ದೂರದೃಷ್ಟಿ ಯೋಜನೆ* ಎನ್ನುವರು.
🔹1965 ರಲ್ಲಿ *ಭಾರತ ಆಹಾರ ನಿಗಮ ಸ್ಥಾಪನೆ*.
🔸1966 ರಲ್ಲಿ *ನೋಟು ಅಪಮೌಲ್ಯೀಕರಣ*
=====================
🌼 *ನಾಲ್ಕನೇ ಪಂಚವಾರ್ಷಿಕ ಯೋಜನೆ*(1969-74)
🔸ಕಾರ್ಯಗತ ಗೊಂಡ ಅವಧಿ= *1-4-1969 ರಿಂದ 31-3-1974* ರವರೆಗೆ.
🔹 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*
🔸 ಉಪಾಧ್ಯಕ್ಷರು= *ಡಿ.ಆರ್ ಗಾಡ್ಗೀಳ್, ಸಿ ಸುಬ್ರಮಣ್ಯ, ದುರ್ಗಾ ಪ್ರಸಾದ್ ದಾರ*
🔹ಒಟ್ಟು ಹೊಡಿಕೆ= *15,902 ಕೋಟಿ*
🔸 ಆದ್ಯತೆ= *ಸ್ಥಿರತೆ ಯೊಂದಿಗೆ ಬೆಳವಣಿಗೆ, ಮತ್ತು ಸ್ವ ಪ್ರಗತಿಗೆ ಉತ್ತೇಜನ*
🔹 ಮಾದರಿ= *ಬಿ.ಆರ್ ಗಾಡ್ಗೀಳ್ *
🔸1969 ಜುಲೈ 19, *ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ*
🔹 ಈ ಯೋಜನೆಯಲ್ಲಿ *ಪೋಕ್ರಾನ್ ನಲ್ಲಿ ಅಣು ಪರೀಕ್ಷೆ 1974 ಮೇ 18 ರಂದು ಮಾಡಲಾಯಿತು,( ಇದಕ್ಕೆ *ಸ್ಮೈಲಿಂಗ್ ಬುದ್ಧ* ಎಂದು ಹೆಸರು ಕೊಡಲಾಯಿತು)
=====================
🌟 *5ನೇ ಪಂಚವಾರ್ಷಿಕ ಯೋಜನೆ*(1974-79)
🔹ಕಾರ್ಯಗತ ಗೊಂಡ ಅವಧಿ= *1-4-1974 ರಿಂದ 31-3-1979* ರವರೆಗೆ,
🔸 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*
🔹 ಉಪಾಧ್ಯಕ್ಷರು= *ಪಿ.ಎನ್ ಹಕ್ಸನ್*
🔸 ಒಟ್ಟು ಹೂಡಿಕೆ= *39.303 ಕೋಟಿ*
🔹ಆದ್ಯತೆ= *ಉದ್ಯೋಗ, ಬಡತನ ನಿರ್ಮೂಲನೆ, ಮತ್ತು ಸಾಮಾಜಿಕ ನ್ಯಾಯ*
🔸1975 ಅಕ್ಟೋಬರ್ 2 ರಂದು *ಪ್ರಾದೇಶಿಕ ಗ್ರಾಮೀಣ ಬ್ಯಾಂಕ್* ಸ್ಥಾಪನೆಗೆ *ಆರ್.ಜಿ ಸರಣಯ್ಯ ಸಮಿತಿ ಶಿಫಾರಸ್ಸು* ಮಾಡಿತ್ತು.
🔹 ಈ ಯೋಜನೆಯಲ್ಲಿ *ಉಳುವವನೇ ಭೂಮಿಯ ಒಡೆಯ* ನಿರ್ಧಾರ ತೆಗೆದುಕೊಳ್ಳಲಾಯಿತು.✍️
🔸 ಜೀತ ಪದ್ಧತಿ ರದ್ದು= *1976*
🔹 ಯೋಜನೆಯಲ್ಲಿ *ಕೂಲಿಗಾಗಿ ಕಾಳು ಯೋಜನೆ=1977 ಜಾರಿಯಾಯಿತು*
=====================
🌷 *ಆರನೇ ಪಂಚವಾರ್ಷಿಕ ಯೋಜನೆ*( 1980-85)
🔸 ಕಾರ್ಯಗತ ಗೊಂಡ ಅವಧಿ= *1-4-1980 ರಿಂದ 31-3-1985* ರವರಿಗೆ.
🔹 ಅಧ್ಯಕ್ಷರು= *ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ*
🔸 ಉಪಾಧ್ಯಕ್ಷರು= *ನಾರಾಯಣ ದತ್ತ ತಿವಾರಿ, ಎಸ್ ಬಿ ಚೌಹಾಣ್ ಪ್ರಕಾಶ್ ಚಂದ್ರ ಸೇಥಿ, ಮತ್ತು ಪಿ.ವಿ ನರಸಿಂಹ ರಾವ್*
🔸ಒಟ್ಟು ಹೂಡಿಕೆ= *1,09,500 ಕೋಟಿ*
🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*
🔸 ಯೋಜನೆಯಲ್ಲಿ *NREP-1980 ರಲ್ಲಿ ಜಾರಿ*
🔹 *ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ- 1980*
🔸 ಈ ಯೋಜನೆಯಲ್ಲಿ 1982 ರಲ್ಲಿ *ನಬಾರ್ಡ್ ಬ್ಯಾಂಕ್ ಸ್ಥಾಪನೆ*( ಬಿ ಶಿವರಾಂ ಶಿಫಾರಸಿನ ಮೇರೆಗೆ)
🔹 *EXIM ಬ್ಯಾಂಕ್ ಸ್ಥಾಪನೆ= 1982*
🌸 *7ನೇ ಪಂಚವಾರ್ಷಿಕ ಯೋಜನೆ*=(1985-90)
🔸 ಕಾರ್ಯಗತಗೊಂಡ ಅವಧಿ= *1-4-1985 ರಿಂದ 31-3-1990* ರ ವರಗೆ
🔹 ಒಟ್ಟು ಹೂಡಿಕೆ= *1,80,000 ಕೋಟಿ*
🔸 ಅಧ್ಯಕ್ಷರು= *ರಾಜೀವ ಗಾಂಧಿ*
🔹 ಉಪಾಧ್ಯಕ್ಷರು= *ಮನ್ಮೋಹನ್ ಸಿಂಗ್, ಶಿವಶಂಕರ್,ಮಾಧವ ಸಿಂಗ್ ಸೋಲಂಕಿ*
🔸 ಆದ್ಯತೆ= *ಆಹಾರ ಉದ್ಯೋಗ ಮತ್ತು ಉತ್ಪಾದಕತೆ*
🔹 ಯೋಜನೆಯಲ್ಲಿ *ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ*(MHRD) 1985 ರಲ್ಲಿ ಸ್ಥಾಪನೆ.
🔸 *ಇಂದಿರಾ ಆವಾಸ್ ಯೋಜನೆ*(IAY) 1985-86)
( ಯೋಜನೆಯು ಮುಂದೆ 2015 ಜೂನ್ 25ರಂದು *ಪ್ರಧಾನಮಂತ್ರಿ ಅವಾಸ್ ಯೋಜನೆ* ಎಂದು ಮರುನಾಮಕರಣ ವಾಯಿತು,
ಈ ಯೋಜನೆ ಉದ್ದೇಶ= *ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿಗಳನ್ನು ನಿರ್ಮಿಸುವ ಉದ್ದೇಶ*
🔹 ಪಂಚವಾರ್ಷಿಕ ಯೋಜನೆಯಲ್ಲಿ *1988 ರಲ್ಲಿ SEBI ಸ್ಥಾಪನೆಯಾಯಿತು.*
🔸1988ರಲ್ಲಿ *NRY*( ನೆಹರು ರೋಜ್ಗಾರ್ ಯೋಜನೆ) ಮತ್ತು *JRY*( ಜವಾಹರ್ ರೋಜಗಾರ್) ಯೋಜನೆಗಳು ಜಾರಿ ಬಂದವು .
🔹ಈ 7 ನೇ ಪಂಚವಾರ್ಷಿಕ ಯೋಜನೆಯಲ್ಲಿ 1989 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ *ಮಕ್ಕಳ ಒಡಂಬಡಿಕೆ ಘೋಷಣೆ ಆಯಿತು*.. ಮುಂದೆ 8ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ *ಸಹಿ ಹಾಕಲಾಯಿತು*.
======================
⚜️ *ಎಂಟನೇ ಪಂಚವಾರ್ಷಿಕ ಯೋಜನೆ*( 1992-97)
🔸 ಕಾರ್ಯಗತಗೊಂಡ ಅವಧಿ = *1-4-1992 ರಿಂದ 31-3-1997 ರ* ವರಗೆ.
🔹ಒಟ್ಟು ಹೂಡಿಕೆ= *4,34,100 ಕೋಟಿ*
🔸 ಅಧ್ಯಕ್ಷರು= *ನರಸಿಂಹ ರಾವ್, ವಾಜಪೇಯಿ, ದೇವೇಗೌಡರು*
🔹 ಉಪಾಧ್ಯಕ್ಷರು= *ಪ್ರಣಬ್ ಮುಖರ್ಜಿ*
🔸 ಆದ್ಯತೆ= *ಕೈಗಾರಿಕೆಗಳನ್ನು ಆಧುನಿಕರಣ ಮಾಡುವುದು*
🔹1993ರಲ್ಲಿ *ಪಂಚಾಯತ್ ರಾಜ್ ಕಾಯ್ದೆ, ನಗರ ಪಾಲಿಕೆ ಸ್ಥಾಪನೆ,*
🔸 *1993 ರಲ್ಲಿ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ*(PMRY) ಸ್ಥಾಪನೆ,
🔹1995ರಲ್ಲಿ *WTO ಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆ*
🔸1995ರಲ್ಲಿ *ಪೋಲಿಯೋ ಲಸಿಕೆ ಕಾರ್ಯಕ್ರಮ ಮತ್ತು HDI ಮೊದಲ ಬಾರಿಗೆ ಸಿದ್ಧಪಡಿಸಲಾಯಿತು.*
=====================
🌻 *9ನೇ ಪಂಚವಾರ್ಷಿಕ ಯೋಜನೆ*=(1997-2002)
🔹 ಕಾರ್ಯಗತಗೊಂಡ ಅವಧಿ= *1-4-1997 ರಿಂದ31-3-2002 ರ* ವರಗೆ.
🔸 ಅಧ್ಯಕ್ಷರು= *ಐ.ಕೆ ಗುಜ್ರಾಲ್ ಮತ್ತು ವಾಜಪೇಯಿ*
🔹 ಉಪಾಧ್ಯಕ್ಷರು= *ಮಧು ದಂಡವತೆ. ಜಸ್ವಂತ್ ಸಿಂಗ್, ಕೆ.ಸಿ ಪಂತ್*
🔸 ಈ ಯೋಜನೆಯ ಕಾರ್ಯತಂತ್ರ= *ಪ್ರಗತಿಯೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ*
🔹1997ರಲ್ಲಿ *ಸ್ವರ್ಣ ಜಯಂತಿ ಶಹರಿ ರಾಜಗಾರ ಯೋಜನೆ ಮುಂದೆ 2012-2013ರಲ್ಲಿ *ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*. ಮತ್ತೆ ಈ ಯೋಜನೆಯು 2016-17 ರಲ್ಲಿ *ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*,
1999 ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ ಇದನ್ನು 2010-11 ರಲ್ಲಿ *NRLM* ಎಂದು ಮರು ನಾಮಕರಣ ಮಾಡಲಾಯಿತು, ಇದನ್ನು ಕರ್ನಾಟಕ ಸರ್ಕಾರ "ಸಂಜೀವಿನಿ" ಎಂಬ ಹೆಸರಿನಲ್ಲಿ *ಅಜೀವಿಕಾ* ಯೋಜನೆ ಜಾರಿಗೆ ತಂದಿದೆ,
🔹2000 ಡಿಸೆಂಬರ್ 25 ರಂದು *ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ*(PMGSY) ಮತ್ತು *ಅಂತ್ಯೋದಯ ಅನ್ನ ಯೋಜನೆ*(AAY) ಜಾರಿಗೆ ಬಂದಿವೆ.
🔸2001 ರಲ್ಲಿ *ಸರ್ವಶಿಕ್ಷಣ ಅಭಿಯಾನ* ಜಾರಿಗೆ,
🔹2001 ರಲ್ಲಿ, *ವಾಲ್ಮೀಕಿ ಅಂಬೇಡ್ಕರ್ ಅವಾಸ ಯೋಜನೆ*,
🔸2001 ರಲ್ಲಿ, *ಸುವರ್ಣ ಚತುಷ್ಕೊನ ಪಥ ಯೋಜನೆ*.
=====================
♦️ *10ನೇ ಪಂಚವಾರ್ಷಿಕ ಯೋಜನೆ*=(2002-2007)
🔸ಕಾರ್ಯಗತಗೊಂಡ ಅವಧಿ= *1-4-2002 ರಿಂದ 31-3-2007 ರ* ವರಗೆ.
🔹 ಒಟ್ಟು ಹೂಡಿಕೆ= *15,25,639 ಕೋಟಿ*
🔸 ಅಧ್ಯಕ್ಷರು= *ಮನಮೋಹನ್ ಸಿಂಗ್*
🔹 ಉಪಾಧ್ಯಕ್ಷರು= *ಕೆ.ಸಿ ಪಂತ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ*
🔸 ಈ ಯೋಜನೆಯಲ್ಲಿ *2002 ರಲ್ಲಿ 86ನೇ ತಿದ್ದುಪಡಿ ಮಾಡಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ,*✍️
🔹2004ರಲ್ಲಿ *ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ, ಮತ್ತು ಕೂಲಿಗಾಗಿ ಕಾಳು ಯೋಜನೆ ಜಾರಿಗೆ*,
🔸2005 ರಲ್ಲಿ *ಬೆಂಗಳೂರು ಒನ್,NHRM, SEZ, VAT, USHA, ASHA, ಕಾರ್ಯಕ್ರಮಗಳು* ಜಾರಿಗೆ ಆದವು.
=====================
♣️ *11ನೇ ಪಂಚವಾರ್ಷಿಕ ಯೋಜನೆ*=(2007-12)
🔸ಕಾರ್ಯಗತಗೊಂಡ ಅವಧಿ= *1-4-2007 ರಿಂದ 31-3-2012 ರವರೆಗೆ*
🔹 ಹೊಟ್ಟು ಹೂಡಿಕೆ= *36,44,718 ಕೋಟಿ*
🔸 ಅಧ್ಯಕ್ಷರು= *ಮನಮೋಹನ್ ಸಿಂಗ್*
🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*
🔸 ಉದ್ದೇಶ= *ತೋರಿತ ಮತ್ತು ಸಮನ್ವಯ ಪ್ರಗತಿ*
🔸2008 ರಲ್ಲಿ *ನರೇಗಾ* ಯೋಜನೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಯಿತು ಮತ್ತು, ಮತ್ತೆ ನರೇಗಾ ಯೋಜನೆಯು 2009 ಅಕ್ಟೋಬರ್ 2ರಂದು *MGNREGP* ಎಂದು ಮರುನಾಮಕರಣ ವಾಯಿತು,
🔸ಈ ಹನ್ನೊಂದನೇ ಪಂಚವಾರ್ಷಿಕ ಯೋಜನೆಯನ್ನು ಮನಮೋಹನ ಸಿಂಗ ಅವರು *ಭಾರತೀಯ ಶಿಕ್ಷಣ ಯೋಜನೆ* ಎಂದು ಕರೆದಿದ್ದಾರೆ,
=====================
🌺 *12ನೇ ಪಂಚವಾರ್ಷಿಕ ಯೋಜನೆ*(2012-2017)
🔸 ಕಾರ್ಯಗತಗೊಂಡ ಅವಧಿ= *1-4-2012 ರಿಂದ 31-3-2017 ರ ವರಗೆ*
🔹ಒಟ್ಟು ಹೂಡಿಕೆ= *76,69,807 ಕೋಟಿ*
🔸 ಅಧ್ಯಕ್ಷರು= *ಮನಮೋಹನಸಿಂಗ್*
🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*
🔸 ಯೋಜನೆಯನ್ನು *ಆರೋಗ್ಯ ಯೋಜನೆ* ಎಂದು ಕರೆಯಲಾಗುತ್ತದೆ.
🔹2015 ಜನವರಿ 1ರಂದು ಪಂಚವಾರ್ಷಿಕ ಯೋಜನೆಯ ತೆಗೆದು *ನೀತಿ ಆಯೋಗ ಜಾರಿಗೆ ಬಂದಿತು*
ಕಾಮೆಂಟ್ ಪೋಸ್ಟ್ ಮಾಡಿ