*ಕೆ.ಎಸ್. ನಿಸ್ಸಾರ್ ಅಹ್ಮದ್*
🔸 ಪೂರ್ಣ ಹೆಸರು= *ಕೊಕ್ಕರೆ ಹೊಸಹಳ್ಳಿ ಶೇಖ್ ಹೈದರ್ ನಿಸ್ಸಾರ್ ಅಹ್ಮದ್*
🔹 ಜನನ= *5-2-1936*
🔸 ಜನನ ಸ್ಥಳ= *ದೇವನಹಳ್ಳಿ ತಾಲೂಕು ಕೋಕ್ಕೆರಿ ಹೊಸಹಳ್ಳಿ*,
🔹 ತಂದೆ= *ಷೇಕ್ ಹೈದರ್*
🔸 ತಾಯಿ= *ಹಮೀದಾ ಬೇಗಂ*
🔹 ಬಿರುದು= *ನಿತ್ಯೋತ್ಸವ ಕವಿ*(SDA-2015)✍️
🔸 ಮರಣ=
*3 ಮೇ 2020* ( ವಯಸ್ಸು- 84)
ಬೆಂಗಳೂರು
🌀 *ಕವನ ಸಂಕಲನಗಳು*
1)"ಮನಸು ಗಾಂಧಿ ಬಜಾರು" (1960)
2)"ನೆನೆದವರ ಮನದಲ್ಲಿ" (1964)
3)"ಸುಮಹೂರ್ತ" (1967)
4) "ಸಂಜೆ ಐದರ ಮಳೆ" (1970)
5)"ನಾನೆಂಬ ಪರಕೀಯ" (1972)
6) "ಆಯ್ದ ಕವಿತೆಗಳು" (1974)
7) *"ನಿತ್ಯೋತ್ಸವ"* (1976)
8)"ಸ್ವಯಂ ಸೇವೆಯ ಗಿಳಿಗಳು" (1977)
9)"ಅನಾಮಿಕ ಆಂಗ್ಲರು"(1982)
10)"ಬರಿರಂತರ" (1990)
11)"ಸಮಗ್ರ ಕವಿತೆಗಳು" (1991)
12)"ನವೋಲ್ಲಾಸ" (1994)
13)"ಆಕಾಶಕ್ಕೆ ಸರಹದ್ದುಗಳಿಲ್ಲ" (1998)
14)"ಅರವತ್ತೈದರ ಐಸಿರಿ"(2001)
15)"ಸಮಗ್ರ ಭಾವಗೀತೆಗಳು"(2001)
16)"ಪ್ರಾತಿನಿಧಿಕ ಕವನಗಳು"(2002)
📖 *ಗದ್ಯ ಸಾಹಿತ್ಯ*👇
1) "ಅಚ್ಚುಮೆಚ್ಚು"
2) "ಇದು ಬರಿ ಬೆಡಗಲ್ಲೊ ಅಣ್ಣ"
3)ಷೇಕ್ಸ್ ಪಿಯರನ *ಒಥೆಲ್ಲೊದ* ಕನ್ನಡಾನುವಾದ
4) "ಅಮ್ಮ ಆಚಾರ ಮತ್ತು ನಾನು"' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)
✍️ *ನೆನಪಿಡಬೇಕಾದ ಪ್ರಮುಖ ಅಂಶಗಳು*👇
🔺1978 ರಲ್ಲಿ ನಿತ್ಯೋತ್ಸವ ಗೀತೆ ಧ್ವನಿಮುದ್ರಿಕೆ,
🔺 ಕವನ= ಕುರಿಗಳು ಸಾರ್ ಕುರಿಗಳು( ರಾಜಕೀಯಕ್ಕೆ ಸಂಬಂಧಿಸಿದಂತೆ)
🔺 ಕವನ= ಭಾರತ ನಮ್ಮ ದೇಶ( ಮಹಮ್ಮದ್ ಇಕ್ಬಾಲರ ಸಾರೆ ಜಹಾಸೆ ಅಚ್ಚಾ ಗೀತೆ ಕನ್ನಡಕ್ಕೆ ಅನುವಾದ)
🔺 ಬೆಣ್ಣೆ ಕದ್ದ ನಮ್ಮ ಕೃಷ್ಣ,
🎖️ *ಪ್ರಶಸ್ತಿ-ಪುರಸ್ಕಾರಗಳು*🏅
💐 *"2006ರ ಮಾಸ್ತಿ ಪ್ರಶಸ್ತಿ"*.
💐 *"ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ"*
💐 *"ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ*"
💐 "ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ"
💐1981ರ ರಾಜ್ಯೋತ್ಸವ ಪ್ರಶಸ್ತಿ
💐"2003ರ ನಾಡೋಜ ಪ್ರಶಸ್ತಿ"
💐"2006ರ ಅರಸು ಪ್ರಶಸ್ತಿ"
💐 ರೋಹಿತ್ ಲ್ಯಾಂಡ್ ಪ್ರಶಸ್ತಿ,
💐 ಗೊರೂರು ಪ್ರಶಸ್ತಿ,
💐"2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು."
💐 *2017 ರಲ್ಲಿ ಪಂಪ ಪ್ರಶಸ್ತಿ"*
💐 *"2017 ರ ದಸರಾ ಉತ್ಸವ ಉದ್ಘಾಟಕರು"*
ಕಾಮೆಂಟ್ ಪೋಸ್ಟ್ ಮಾಡಿ