ಕೆ ಎಸ್ ನಿಸಾರ್ ಅಹಮದ್

 

*ಕೆ.ಎಸ್. ನಿಸ್ಸಾರ್ ಅಹ್ಮದ್*










🔸 ಪೂರ್ಣ ಹೆಸರು= *ಕೊಕ್ಕರೆ ಹೊಸಹಳ್ಳಿ ಶೇಖ್ ಹೈದರ್ ನಿಸ್ಸಾರ್ ಅಹ್ಮದ್*


🔹 ಜನನ= *5-2-1936*


🔸 ಜನನ ಸ್ಥಳ= *ದೇವನಹಳ್ಳಿ ತಾಲೂಕು ಕೋಕ್ಕೆರಿ  ಹೊಸಹಳ್ಳಿ*, 


🔹 ತಂದೆ= *ಷೇಕ್ ಹೈದರ್*


🔸 ತಾಯಿ= *ಹಮೀದಾ ಬೇಗಂ*


🔹 ಬಿರುದು= *ನಿತ್ಯೋತ್ಸವ ಕವಿ*(SDA-2015)✍️


🔸 ಮರಣ=

*3 ಮೇ 2020* ( ವಯಸ್ಸು- 84)

ಬೆಂಗಳೂರು


🌀 *ಕವನ ಸಂಕಲನಗಳು* 


1)"ಮನಸು ಗಾಂಧಿ ಬಜಾರು" (1960)


2)"ನೆನೆದವರ ಮನದಲ್ಲಿ" (1964)


3)"ಸುಮಹೂರ್ತ" (1967)


4) "ಸಂಜೆ ಐದರ ಮಳೆ" (1970)


5)"ನಾನೆಂಬ ಪರಕೀಯ" (1972)


6) "ಆಯ್ದ ಕವಿತೆಗಳು" (1974)


7) *"ನಿತ್ಯೋತ್ಸವ"* (1976)


8)"ಸ್ವಯಂ ಸೇವೆಯ ಗಿಳಿಗಳು" (1977)


9)"ಅನಾಮಿಕ ಆಂಗ್ಲರು"(1982)


10)"ಬರಿರಂತರ" (1990)


11)"ಸಮಗ್ರ ಕವಿತೆಗಳು" (1991)


12)"ನವೋಲ್ಲಾಸ" (1994)


13)"ಆಕಾಶಕ್ಕೆ ಸರಹದ್ದುಗಳಿಲ್ಲ" (1998)


14)"ಅರವತ್ತೈದರ ಐಸಿರಿ"(2001)


15)"ಸಮಗ್ರ ಭಾವಗೀತೆಗಳು"(2001)


16)"ಪ್ರಾತಿನಿಧಿಕ ಕವನಗಳು"(2002)


📖 *ಗದ್ಯ ಸಾಹಿತ್ಯ*👇 


1) "ಅಚ್ಚುಮೆಚ್ಚು"


2) "ಇದು ಬರಿ ಬೆಡಗಲ್ಲೊ ಅಣ್ಣ"


3)ಷೇಕ್ಸ್ ಪಿಯರನ *ಒಥೆಲ್ಲೊದ* ಕನ್ನಡಾನುವಾದ


4) "ಅಮ್ಮ ಆಚಾರ ಮತ್ತು ನಾನು"' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)


 ✍️ *ನೆನಪಿಡಬೇಕಾದ ಪ್ರಮುಖ ಅಂಶಗಳು*👇


🔺1978 ರಲ್ಲಿ ನಿತ್ಯೋತ್ಸವ ಗೀತೆ ಧ್ವನಿಮುದ್ರಿಕೆ, 


🔺 ಕವನ= ಕುರಿಗಳು ಸಾರ್ ಕುರಿಗಳು( ರಾಜಕೀಯಕ್ಕೆ ಸಂಬಂಧಿಸಿದಂತೆ)


🔺 ಕವನ= ಭಾರತ ನಮ್ಮ ದೇಶ( ಮಹಮ್ಮದ್ ಇಕ್ಬಾಲರ ಸಾರೆ ಜಹಾಸೆ ಅಚ್ಚಾ ಗೀತೆ ಕನ್ನಡಕ್ಕೆ ಅನುವಾದ)


🔺 ಬೆಣ್ಣೆ ಕದ್ದ ನಮ್ಮ ಕೃಷ್ಣ, 


 🎖️ *ಪ್ರಶಸ್ತಿ-ಪುರಸ್ಕಾರಗಳು*🏅


💐 *"2006ರ ಮಾಸ್ತಿ ಪ್ರಶಸ್ತಿ"*.


💐 *"ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ"*


💐 *"ಗೊರೂರು ಪ್ರಶಸ್ತಿ

ಅನಕೃ ಪ್ರಶಸ್ತಿ*"


💐 "ಕೆಂಪೇಗೌಡ ಪ್ರಶಸ್ತಿ

ಪಂಪ ಪ್ರಶಸ್ತಿ"


💐1981ರ ರಾಜ್ಯೋತ್ಸವ ಪ್ರಶಸ್ತಿ


💐"2003ರ ನಾಡೋಜ ಪ್ರಶಸ್ತಿ"


💐"2006ರ ಅರಸು ಪ್ರಶಸ್ತಿ"


💐 ರೋಹಿತ್ ಲ್ಯಾಂಡ್ ಪ್ರಶಸ್ತಿ, 


💐 ಗೊರೂರು ಪ್ರಶಸ್ತಿ, 


💐"2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು."


💐 *2017 ರಲ್ಲಿ ಪಂಪ ಪ್ರಶಸ್ತಿ"*


💐 *"2017 ರ ದಸರಾ ಉತ್ಸವ ಉದ್ಘಾಟಕರು"*

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು