ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
🔸 ಕನ್ನಡದ ಎರಡನೇ ರಾಷ್ಟ್ರಕವಿ.
🔹ಜನನ= ಡಿಸೆಂಬರ್ 29, 1904
🔸ಜನನ= ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
🔹 ತಂದೆ = ವೆಂಕಟಪ್ಪ
🔸ತಾಯಿ= ಸೀತಮ್ಮ
🔸ಹೆಂಡತಿ: ಹೇಮಾವತಿ
🔹 ವೃತ್ತಿ: ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಅಧ್ಯಾಪಕ ಮತ್ತು ಕುಲಪತಿಗಳಾಗಿದ್ದರು.
🔹ಕಾವ್ಯನಾಮ= ಮೊದಲು ಕಿಶೋರ ಚಂದ್ರಮಣಿ,, ನಂತರ ಕುವೆಂಪು ಕಾವ್ಯ ಎಂದು ಕಾವ್ಯನಾಮ ಆಯ್ತು,
🔸ಮರಣ= ನವೆಂಬರ್ 11, 1994 (ಮೈಸೂರಿನಲ್ಲಿ)
🔸ಕನ್ನಡ ಕವಿತೆಗಳನ್ನು ಬರೆಯಲು ಪ್ರೋತ್ಸಾಹಿಸಿದವರು ಐರಿಶ್ ಕವಿ ಜೇಮ್ಸ್ ಕಸಿನ್ಸ್.
🔹 ಕೃತಿಗಳು
🔸ಮಹಾಕಾವ್ಯ
ಶ್ರೀ ರಾಮಾಯಣ ದರ್ಶನಂ ಇದಕ್ಕೆ1967 ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ,
🔹ಖಂಡಕಾವ್ಯಗಳು
೧ ಚಿತ್ರಾಂಗದಾ
💠 ಕವನ ಸಂಕಲನಗಳು👇
1) ಕೊಳಲು
2) ಪಾಂಚಜನ್ಯ
3) ನವಿಲು
4) ಕಲಾಸುಂದರಿ
5) ಕಥನ ಕವನಗಳು
6) ಕೋಗಿಲೆ ಮತ್ತು ಸೋವಿಯಟ್ ರಷ್ಯಾ
7) ಪ್ರೇಮ ಕಾಶ್ಮೀರ
8) ಅಗ್ನಿಹಂಸ
9) ಪಕ್ಷಿಕಾಶಿ
10) ಕಿಂಕಿಣಿ
11) ಷೋಡಶಿ
12) ಚಂದ್ರಮಂಚಕೆ ಬಾ ಚಕೋರಿ
13) ಇಕ್ಷುಗಂಗೋತ್ರಿ
14) ಅನಿಕೇತನ
15) ಜೇನಾಗುವ
16) ಅನುತ್ತರಾ
17) ಮಂತ್ರಾಕ್ಷತೆ
18) ಕದರಡಕೆ
19) ಪ್ರೇತಕ್ಯೂ
20) ಕುಟೀಚಕ
21) ಹೊನ್ನ ಹೊತ್ತಾರೆ
22) ಕೊನೆಯ ತೆನೆ ಮತ್ತುವಿಶ್ವಮಾನವ ಸಂದೇಶ
💠 ಕಥಾ ಸಂಕಲನ
1) ಸಂನ್ಯಾಸಿ ಮತ್ತು ಇತರ ಕಥೆಗಳು
2) ನನ್ನ ದೇವರು ಮತ್ತು ಇತರ ಕಥೆಗಳು
💠 ಕಾದಂಬರಿಗಳು
1) ಕಾನೂರು ಹೆಗ್ಗಡತಿ (1936)
2) ಮಲೆಗಳಲ್ಲಿ ಮದುಮಗಳು.(1967)
💠 ನಾಟಕಗಳು
1) ಯಮನ ಸೋಲು
2) ಜಲಗಾರ
3) ಬಿರುಗಾಳಿ
4) ವಾಲ್ಮೀಕಿಯ ಭಾಗ್ಯ
5) ಮಹಾರಾತ್ರಿ
6)) ಸ್ಶಶಾನ ಕುರುಕ್ಷೇತ್ರಂ
7) ರಕ್ತಾಕ್ಷಿ
8) ಶೂದ್ರ ತಪಸ್ವಿ
9) ಬೆರಳ್ಗೆ ಕೊರಳ್
10) ಬಲಿದಾನ
11) ಚಂದ್ರಹಾಸ
12) ಕಾನೀನ
💐 ಪ್ರಬಂಧ
1) ಮಲೆನಾಡಿನ ಚಿತ್ರಗಳು
🔸 ವಿಮರ್ಶೆ
1) ಕಾವ್ಯವಿಹಾರ
2) ತಪೋನಂದನ
3) ವಿಭೂತಿಪೂಜೆ
4) ದ್ರೌಪದಿಯ ಶ್ರೀಮುಡಿ
5) ರಸೋ ವೈ ಸಃ
🔸 ಆತ್ಮಕಥೆ
1) ನೆನಪಿನ ದೋಣಿಯಲ್ಲಿ(ಕುವೆಂಪು ಮದುವೆ ಪ್ರಸಂಗ)
🔸 ಶಿಶು ಸಾಹಿತ್ಯ
1) ಅಮಲನ ಕಥೆ (1924)
2) ಮೋಡಣ್ಣನ ತಮ್ಮ
3) ಹಾಳೂರು
4) ಬೊಮ್ಮನಹಳ್ಳಿಯ ಕಿಂದರಿಜೋಗಿ
5) ನನ್ನ ಗೋಪಾಲ
6) ನನ್ನ ಮನೆ
7) ಮೇಘಪುರ ಮರಿವಿಜ್ಞಾನಿ
8) ನರಿಗಳಿಗೇಕೆ ಕೋಡಿಲ್ಲ
ಇತರೆ
1) ಜನಪ್ರಿಯ ವಾಲ್ಮೀಕಿ ರಾಮಾಯಣ
ಆಯ್ದ ಸಂಕಲನಗಳು
1) ಕನ್ನಡ ಡಿಂಡಿಮ
2) ಕಬ್ಬಿಗನ ಕೈಬುಟ್ಟಿ
3) ಪ್ರಾರ್ಥನಾ ಗೀತಾಂಜಲಿ
4) ನುಡಿನಮನ
ಪ್ರಶಸ್ತಿಗಳು👇👇
1)1955= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ( ಶ್ರೀ ರಾಮಾಯಣ ದರ್ಶನಂ)
2)1964= ಪದ್ಮಭೂಷಣ
3)1967= ಜ್ಞಾನಪೀಠ ಪ್ರಶಸ್ತಿ( ಶ್ರೀ ರಾಮಾಯಣ ದರ್ಶನಂ)
4)1968= ಪಂಪ ಪ್ರಶಸ್ತಿ( ಶ್ರೀ ರಾಮಾಯಣ ದರ್ಶನಂ)
5)1992= ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪದ್ಮವಿಭೂಷಣ, ನಾಡೋಜ ಪ್ರಶಸ್ತಿ,,
🔴ಪ್ರಶಸ್ತಿಗಳು:
>2ನೇ ರಾಷ್ಟ್ರಕವಿ(1964)
>ಜ್ಞಾನಪೀಠ ಪ್ರಶಸ್ತಿ(1967)
>ಮೊಟ್ಟಮೊದಲ ಪಂಪ ಪ್ರಶಸ್ತಿ(1987)
>ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1955), >ಪದ್ಮಭೂಷಣ(1958), ಕರ್ನಾಟಕ ರತ್ನ(1992)
🔸 ರಸಋಷಿ- ಬಿರುದು
🌺ಪ್ರಮುಖ ಅಂಶಗಳು🌺
🟢ಧಾರವಾಡದಲ್ಲಿ 37 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. (1957)
🟢2004ರಲ್ಲಿ ಕುವೆಂಪು ಶತಮಾನೋತ್ಸವದ ನೆನಪಿಗಾಗಿ ಕುವೆಂಪು ಭಾಷಾಭಾರತಿ ಎಂಬ ಸಂಸ್ಥೆಯನ್ನು ಕರ್ನಾಟಕ ಸರಕಾರವು 2005ರಲ್ಲಿ ಸ್ಥಾಪಿಸಿತು.
🟢"ಕುವೆಂಪು ರಾಷ್ಟ್ರೀಯ ಪುರಸ್ಕಾರ" " ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ " ಕುವೆಂಪು ಅವರ ಬರಹಗಳನ್ನು ಜನಪ್ರಿಯಗೊಳಿಸಲು ಮತ್ತು ಅವರು ಪ್ರತಿಪಾದಿಸಿದ ತತ್ವಗಳನ್ನು ಪ್ರಚಾರ ಮಾಡಲು ರಚಿಸಲಾದ ಟ್ರಸ್ಟ್, ಅವರು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. (₹ 5 ಲಕ್ಷವನ್ನು ಪ್ರಶಸ್ತಿ ಹಣ)
2019ರ ವಿಜೇತರು ಪಂಜಾಬಿ ಬರಹಗಾರರಾದ ಅಜೀತ್ ಕೋರ್ ಮತ್ತು ಗುರ್ಭಚನ್ ಸಿಂಗ್ ಭುಲ್ಲರ್.
ಕಾಮೆಂಟ್ ಪೋಸ್ಟ್ ಮಾಡಿ