✍ಅರಕಲಗೂಡು ನರಸಿಂಹರಾವ್ ಕೃಷ್ಣರಾವ್.
☀️ಅ. ನ. ಕೃ.☀️
🧿 ಜನನ: 9- ಮೇ -1908
🧿 ಸ್ಥಳ :ಕೋಲಾರ
🧿 ಪೂರ್ಣ ಹೆಸರು: ಅರಕಲಗೂಡು ನರಸಿಂಹರಾವ್ ಕೃಷ್ಣರಾವ್
🧿 ತಂದೆ-ತಾಯಿ :ನರಸಿಂಹರಾಯ, ಅನ್ನಪೂರ್ಣಮ್ಮ.
📝 ಸಾಹಿತಿಕ ಜೀವನ📝
📚 ಪ್ರಮುಖ ಕಾದಂಬರಿಗಳು: ಸಾಹಿತ್ಯರತ್ನ, ನಟಸಾರ್ವಭೌಮ, ಜೀವನ ಯಾತ್ರೆ, ಉದಯರಾಗ, ನಗ್ನಸತ್ಯ, ಶನಿಸಂತಾನ, ಸಂಜೆಗತ್ತಲು, ಸಂಧ್ಯಾರಾಗ, ಅರಳು ಮರಳು, ಪಂಜರದ ಗಿಣಿ, ಕನ್ನಡಮ್ಮನ ಗುಡಿಯಲ್ಲಿ.
📚ಆತ್ಮಕಥೆ : ಬರಹಗಾರನ ಬದುಕು
📚 ಜೀವನ ಚರಿತ್ರೆ :ಗಾಂಧಿ, ವಿವೇಕಾನಂದ,ಬಸವೇಶ್ವರ, ಕಬೀರ.
📚ಅನುವಾದಗಳು ಗಾರ್ಗಿಯ ಕಥೆ ಭಾರತದ ಕಥೆ ನೀಲಲೋಚನೆ ರಸಿಕಾಗ್ರಣಿ.
📚 ಸಂಪಾದನೆ: ಪ್ರಣಯಗೀತೆಗಳು, ಕಾಮನಬಿಲ್ಲು,ಕನ್ನಡ ಕುಲ ರಸಿಕರು, ಅಮರ ಸಿದ್ಧ ಕಾವ್ಯ, ಮ್ಯಾಕ್ಸಿಂಗಾರ್ಕಿ.
📚 ಪ್ರಬಂಧಗಳು : ಅಗ್ನಿಕನ್ಯೆ, ಕಣ್ಣುಮುಚ್ಚಾಲೆ, ಕಿಡಿ,ಪಾಪ-ಪುಣ್ಯ, ಮಿಂಚು, ಶಿಲ್ಪಿ, ಸಮರ ಸುಂದರಿ.
🏆 ಪ್ರಶಸ್ತಿಗಳು🏆
🏅ಸಾಹಿತ್ಯ ಅಕಾಡೆಮಿ ಕರ್ನಾಟಕ ರಾಜ್ಯ ಪ್ರಶಸ್ತಿ.
🏅 ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್.
💎💎💎 ವಿಶೇಷ ಅಂಶಗಳು💎💎💎
💎 1960ರಲ್ಲಿ ಮಣಿಪಾಲದಲ್ಲಿ ಜರುಗಿದ 42ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
💎1980 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
💎ಮೈಸೂರು ಸಾಹಿತ್ಯ ಅಕಾಡೆಮಿಗೆ ಇವರು ಮೊದಲ ಅಧ್ಯಕ್ಷರಾಗಿದ್ದರು.
✍ಬಸವರಾಜ ಕಟ್ಟಿಮನಿ✍
❄️ ಜನನ : 5 ಅಕ್ಟೋಬರ್ 1919
❄️ ಸ್ಥಳ : ಬೆಳಗಾವಿ ಜಿಲ್ಲೆಯ ಗೋಕಾಕ
❄️ ತಂದೆ ತಾಯಿ : ಅಪ್ಪಯ್ಯಣ್ಣ,ಬಾಳವ್ವ
📝 ಸಾಹಿತಿಕ ಜೀವನ📝
📘 ಆತ್ಮಕಥೆ: ಕಾದಂಬರಿಕಾರನ ಬದುಕು
📗 ನಾಟಕ: ಪಟ್ಟಣದ ಹುಡುಗಿ
📘 ಕವಿತೆಗಳು: ಕಂಪೋಜಿಟರ್ ಮತ್ತು ಸ್ವತಂತ್ರವ್ವ
📗 ಜೀವನ ಚರಿತ್ರೆ : ಸೇನಾಪತಿ ಚೆನ್ನಪ್ಪ ಮಲಿ.
📘 ಪ್ರವಾಸ ಕಥನ: ನಾನು ಕಂಡ ರಷಿಯಾ.
📗 ಮಕ್ಕಳ ಸಾಹಿತ್ಯ : ಸಂಗೊಳ್ಳಿ ರಾಯಣ್ಣ, ಕುಮಾರ ರಾಮ
📘 ಕಥಾಸಂಕಲನಗಳು: ಕಾರವಾನ್, ಸುಂಟರಗಾಳಿ, ಆಗಸ್ಟ್ 9, ಸೆರೆಯಿಂದ ಹೊರಗೆ, ಹುಲಿಯಣ್ಣನ ಮಗಳು, ಗುಲಾಬಿ ಹೂವು, ಸೈನಿಕನ ಹೆಂಡತಿ.
📗 ಕಾದಂಬರಿಗಳು : ಮೋಹದ ಬಲೆಯಲ್ಲಿ, ಮಣ್ಣು ಮತ್ತು ಹೆಣ್ಣು, ಖಾನಾವಳಿಯಲ್ಲಿ ನೀಲಾ, ನೀನನ್ನ ಮುಟ್ಟಬೇಡ, ಜನಿವಾರ ಮತ್ತು ಶಿವದಾರ,ದ್ರೋಹಿ, ಪಾತರಗಿತ್ತಿ, ಸೈತಾನ,
ರಾಷ್ಟ್ರೀಯ ಪ್ರಜ್ಞೆ ಇದೆ, ಆಧುನಿಕ ಬಸವಣ್ಣ, ಗೆಳೆಯನ ಮಡದಿ, ಸಾಕ್ಷಾತ್ಕಾರ, ಕತ್ತರಿ ಪ್ರಯೋಗ, ಮಾಜಿ ಮಂತ್ರಿ.
📘 ಸಂಪಾದನೆ : ನವಿಲೂರು ಮನೆಯಿಂದ, ರಸಿಕರಂಗ ದರ್ಶನ, ನಾನು ಹೋಲಿಸಲಾಗಿದೆ ಹಾಗೂ ಬಂಗಾರದ ಜಿಂಕೆಯ ಹಿಂದೆ.
📌 ಇವರು ವಿಧಾನಪರಿಷತ್ತಿನ ನಾಮಕರಣ ಸದಸ್ಯರಾಗಿದ್ದರು.
📌 ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು.
📌 ಇವರಿಗೆ ಸೋವಿಯತ್ ದೇಶದ ನೆಹರು ಪ್ರಶಸ್ತಿ ತಂದುಕೊಟ್ಟ ಕೃತಿ ಜ್ವಾಲಾಮುಖಿಯ ಮೇಲೆ.
✍ಚೆನ್ನವೀರ ಕಣವಿ✍
❄️ ಜನನ : 28 ಜೂನ್ 1928
❄️ ಸ್ಥಳ: ಗದಗ ಜಿಲ್ಲೆಯ ಹೊಂಬಳ
❄️ ತಂದೆ-ತಾಯಿ: ಸಕ್ರಪ್ಪ,ಪಾರ್ವತವ್ವ
📝 ಸಾಹಿತಿಕ ಜೀವನ📝
📘 ಆತ್ಮಕಥೆ : ಭಾವಜೀವ
📗 ಕವನಸಂಕಲನಗಳು : ಕಾವ್ಯಾಕ್ಷಿ, ಆಕಾಶ್ ಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ದೀಪದಾರಿ, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಮಧುಚಂದ್ರ ಚಿರಂತನ ದಾಹ, ಶಿಶಿರದಲ್ಲಿ ಬಂದ ಸ್ನೇಹಿತ, ಕಾರ್ತಿಕದ ಮೂಡ, ಹಳಿಪುಚ್ಚ.
📘 ಅನುವಾದ: ಬಾಬಾ ಷರಿದ್.
📕 ಸಂಪಾದಿತ : ನವಿಲೂರು ಮನೆಯಿಂದ, ಜೀವನ ಸಿದ್ದಿ, ನವ್ಯ ಧ್ವನಿ, ನೈವಿದ್ಯ, ನಮ್ಮೆಲ್ಲರ ನೆಹರು, ಸಿದ್ಧಿವಿನಾಯಕ ಮೋದಕ, ಆಧುನಿಕ ಕನ್ನಡ ಕಾವ್ಯ ಮತ್ತು ಕವಿತೆಗಳು.
📗ಗದ್ಯಕೃತಿಗಳು: ಸಾಹಿತ್ಯ ಚಿಂತನ ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ.
🏆ಪ್ರಶಸ್ತಿಗಳು🏆
🏅 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1981 (ಜೀವಧ್ವನಿ ಕವನ ಸಂಕಲನ)
🏅 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1985 (ಜೀವನದ ಒಟ್ಟಾರೆ ಸಾಧನೆಗಾಗಿ)
🏅 ಪಂಪ ಪ್ರಶಸ್ತಿ-- 1999
🏵🏵🏵🏵🏵🏵🏵🏵🏵🏵🏵
🏵 1996 ರಲ್ಲಿ ಹಾಸನದಲ್ಲಿ ನಡೆದ 65 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ