☘ ರಾಷ್ಟ್ರೀಯ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆ - ಭದ್ರಾ ಜಲಾಶಯ ಯೋಜನೆ
☘ ಈ ಯೋಜನೆಯಿಂದ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಅನುಕೂಲ ಆಗಲಿದೆ.
☘ 21450 ಕೋಟಿ ಯೋಜನೆ ರಾಷ್ಟ್ರೀಯ ಮಾನ್ಯತೆಯಿಂದ ಕೇಂದ್ರದಿಂದ 16125 ಕೋಟಿ
ಈ ಯೋಜನೆಗೆ ಜಲಶಕ್ತಿ ಸಚಿವಾಲಯ ಅನುಮತಿ ನೀಡಿದೆ (ದೇಶದ ಮೊದಲ ಜಲ ಶಕ್ತಿ ಇಲಾಖೆಯ ಸಚಿವರು :- ಗಜೆಂದ್ರ ಸಿಂಗ್ ಶೇಖಾವತ್ )
☘ ಭದ್ರಾ ಜಲಾಶಯದಿಂದ ಬಯಲು ಸೀಮೆಗೆ ನೀರಾವರಿ ಕಲ್ಪಸುವುದು.
☘ ಹನಿ ನೀರಾವರಿ ಮೂಲಕ ನೀರು ಹರಿಸುವ ರಾಜ್ಯದ ಅತೀದೊಡ್ಡ ನೀರಾವರಿ ಯೋಜನೆ ಆಗಿದೆ.
🍀 ಇದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ನೀರಾವರಿ ತಜ್ಞೆ ಕೆ ಸಿ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಲಾಗಿತ್ತು.
☘ 2008 ರಂದು ಭದ್ರಾ ಮೇಲ್ದಂಡೆ ಚಾಲನೆ ನೀಡಲಾಯಿತು
ಕಾಮೆಂಟ್ ಪೋಸ್ಟ್ ಮಾಡಿ