🔹ಮೊಘಲ್ ಸಾಮ್ರಾಜ್ಯದ ಸ್ಥಾಪಕ - *ಬಾಬರ್*
🔸ತುರ್ಕಿ ಭಾಷೆಯಲ್ಲಿ ತುಜಕ್ - ಇ - ಬಾಬರಿ ಅಥವಾ ಬಾಬರ್ನಾಮ ಎಂಬ ಆತ್ಮಕಥನವನ್ನು ಬರೆದವರು - *ಬಾಬರ್*
🔹 "ದಿನ್ಪನಾ" ಎಂಬ ಹೊಸನಗರವನ್ನು ನಿರ್ಮಿಸಿದವರು *ಹುಮಾಯೂನ್*
🔸ಸಿಂಧನಿಂದ ಸೋನಾರ್ಗಾಂವ್ವರೆಗಿನ "ಗ್ರಾಂಡ್ಟ್ರಂಕ್" ರಸ್ತೆಯನ್ನು ನಿರ್ಮಿಸಿದವನು -
*ಷೇರ್ ಷಾ ಸೂರಿ*
🔹 ' "ಜಗತ್ತು ಒಂದು ಸೇತುವೆ ಅದನ್ನು ದಾಟು" ' ಈ ವಾಕ್ಯವನ್ನು ಈ ಕಟ್ಟಡದ ಮೇಲೆ ಕೆತ್ತಲಾಗಿದೆ-
*ಬುಲಂದ್ ದರ್ವಾಜ್*
🔸ಕಂದಾಯದ ವಿವರ ಮತ್ತು ರೈತರ ಹಕ್ಕುಗಳನ್ನು ಸಂರಕ್ಷಿಸುವ ಪಟ್ಟಾ ಎಂಬ ವ್ಯವಸ್ಥೆಯನ್ನು ಷೇರ್ನ ನ ಆಡಳಿತದಲ್ಲಿ ರೂಪಿಸಿದವರು
*ರಾಜಾ ತೋಡರಮಲ್ಲ*
🔹 2 ನೇ ಪಾಣಿಪತ್ ಕದನ ನಡೆದ ವರ್ಷ- *ಕ್ರಿಶ 1556*
🔸 ಮಹಾಭಾರತವನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದ ಕವಿ
*ಅಬುಲ್ ಫೈಜಿ*
🔹ಅಕ್ಬರ್ ರನ ಆಸ್ಥಾನದಲ್ಲಿದ್ದ ಹಿಂದೂಸ್ಥಾನಿ ಸಂಗೀತದ ಪಿತಾಮಹ *ತಾನಸೇನ*
🔸 ಅಕ್ಷರನ ಆಸ್ಥಾನದಲ್ಲಿದ್ದ ಪ್ರಮುಖ ಮುಸ್ಲಿಂ ವರ್ಣ ಚಿತ್ರಕಾರ
*ಸೈಯದ್ ಅಲಿ* ಹಾಗೂ *ಅಬ್ದುಸ್ಸಮದ*
🔹 ದೆಹಲಿಯ ಕೆಂಪುಕೋಟೆ , ಜುಮ್ಮಾ ಮಶೀದಿ ಹಾಗೂ ಆಗ್ರಾದಲ್ಲಿ ತಾಜಮಹಲನ್ನು ಕಟ್ಟಿಸಿದವರು-
*ಷಹಜಹಾನ್*
🔸 ಷಹಜಹಾನನ ಕಾಲದ ಖ್ಯಾತ ಕಲಾಕೃತಿ -
*ಮಯೂರ ಸಿಂಹಾಸನ*
🔹 ರಾಜಾ ಮಾನಸಿಂಗ್ , ರಾಜಾ ತೊಡರಮಲ್ಲ . ಹಾಗೂ ಭಗವಾನ್ದಾಸ್ ಇವರು ಮೊಘಲರ ಕಾಲದ-
*ಹಿಂದೂ ಮನ್ಸಬ್ದಾರರು*
🔸 ಮನ್ಸಬ್ ಎಂದರೆ - *ಶ್ರೇಣಿ* ಅಥವಾ *ದರ್ಜೆ* ಎಂದರ್ಥ
🔹ಫತ್ವಾ - ಇ - ಆಲಂಗೀರ್ ಎಂಬ ನ್ಯಾಯ ಸಂಹಿತೆಯನ್ನು ಪರಿಚಯಿಸಿದ ಮೊಘಲ ದೊರೆ - *ಔರಂಗಜೇಬ್*
🔹ಮೊಘಲರ ಆಳ್ವಿಕೆಯಲ್ಲಿ ಪ್ರತಿವರ್ಷ ಸಾಗುವಳಿಗೆ ಒಳಪಡುತ್ತಿದ್ದ ಭೂಮಿಯನ್ನು ಹೀಗೆ ಕರೆಯುತ್ತಿದ್ದರು- *ಪೋಲಾಜ್*
🔸 ಮೊಘಲರು ವಾಸ್ತುಶಿಲ್ಪ ಕಲೆಗಳಲ್ಲಿ ಬಳಸಿಕೊಂಡ ಕಲಾಶೈಲಿ
*ಇಂಡೋ - ಇಸ್ಲಾಮಿಕ್*
🔹 ಶಿಲೆಯಲ್ಲಿನ ಭಾವಗೀತೆ , ಸೌಂದರ್ಯದ ನಿಧಿ , ವಾಸ್ತುಶಿಲ್ಪದ ರಾಣಿ ಎಂದು ಕರೆಯಲಾಗುವ ಮೊಘಲರ ವಾಸ್ತುಶಿಲ್ಪ- *ತಾಜ್ಮಹಲ್*
🔸 ತಾಜ್ಮಹಲ್ ವಾಸ್ತುಶಿಲ್ಪದ ಶಿಲ್ಪಿ - *ಉಸ್ತಾದ್ ಇಸಾ*
💠💠💠💠💠💠💠💠💠💠💠💠
*===================
ಕಾಮೆಂಟ್ ಪೋಸ್ಟ್ ಮಾಡಿ