ಜೈನ ಧರ್ಮ



 ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*  


 ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*


 ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ*( ಜೈನ್ ಧರ್ಮದ ನಿಜವಾದ ಸ್ಥಾಪಕ "ವರ್ಧಮಾನ ಮಹಾವೀರ")


 ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ*


 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,


 ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ* 


 ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*


 ಪಾಶ್ವನಾಥನ ತಂದೆ= ಅಶ್ವಸೇನ( ಕಾಶಿಯ ಕ್ಷೇತ್ರಿಯ ರಾಜ)


 ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*


 5ನೇಯ ತತ್ವ( ಬ್ರಹ್ಮಚಾರ್ಯ) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ*


 ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*


 ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ, 


 ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*


 ಮಹಾವೀರನ ಮೊದಲ ಹೆಸರು= *ವರ್ಧಮಾನ್*


  ಮಹಾವೀರ ಜನಿಸಿದ ವರ್ಷ= *ಕ್ರಿ.ಪೋ 599*


 ಮಹಾವೀರನ ತಂದೆ ಹೆಸರು= *ಸಿದ್ದಾರ್ಥ*

 ತಾಯಿಯ ಹೆಸರು= *ತ್ರಿಶಲಾದೇವಿ*

 ಮಹಾವೀರನ ಪತ್ನಿ ಹೆಸರು= *ಯಶೋಧ*

 ಮಗಳು= *ಅನೋಜ*


 ವರ್ಧಮಾನ ಮಹಾವೀರ ಜನಿಸಿದ್ದು= *ವೈಶಾಲಿಯ ಗಣರಾಜ್ಯದ ಕುಂದಲ ಗ್ರಾಮದಲ್ಲಿ*


 ಕುಂತಲ ಗ್ರಾಮದ ಈಗಿನ ಹೆಸರು= *ಬಸು ಕುಂದ*( ವಸು ಕುಂದ)


 ವರ್ಧಮಾನ ಮಹಾವೀರನ ಚಿನ್ಹೆ= *ಸಿಂಹ*


  ಮಹಾವೀರನು *30ನೇ ವಯಸ್ಸಿನಲ್ಲಿ ತನ್ನ ಸಂಸಾರವನ್ನು ತ್ಯೇಜಿಸಿದನು*


 ಮಹಾವೀರನಿಗೆ= *ರಿಜುಕುಲ ಉಪನದಿ ದಂಡೆಯ ಋಜುoಭಕ ಗ್ರಾಮದಲ್ಲಿ ತಪಸ್ಸನ್ನು ಆಚರಿಸಿದನು.*


 ಮಹಾವೀರನು ತನ್ನ 42ನೇ ವಯಸ್ಸಿನಲ್ಲಿ *"ಕೇವಲಿನ್"* ಜ್ಞಾನ ಪಡೆದು "ಜೀನ" ನೆಂದು ಹೆಸರಾದನು.


ಜಿನ್ ಎಂದರೆ= *ಇಂದ್ರಿಯಗಳನ್ನು ಗೆದ್ದವನು*


 "ಕೇವಲಿನ್" ಎಂದರೆ= *ಇಂದ್ರಿಯಗಳಿಗೆ ಮಣಿಯದೆ, ಚಿಂತನಶೀಲ ನಾಗಿ, ಪರಮಜ್ಞಾನವನ್ನು ಹೊಂದಿದವನು,*


 ಮಹಾವೀರನು ಮರಣಹೊಂದಿದ್ದು= *ಬಿಹಾರದ ಪಾವಪುರಿ ಕ್ರಿ.ಪೋ527*


 ಮಹಾವೀರನ ವಿಚಾರಗಳಿಂದ ಪ್ರಭಾವಿತರಾದ ಬ್ರಾಹ್ಮಣ ವಿದ್ವಾಂಸ= *ಇಂದ್ರಭೂತಿ*


 ಜೈನ್ ಧರ್ಮದ ಪವಿತ್ರ ಗ್ರಂಥಗಳಾದ *12 ಅಂಗಗಳು ಪ್ರಾಕೃತ ಭಾಷೆಯಲ್ಲಿ ರಚಿಸಲ್ಪಟ್ಟಿವೆ*


 ಮಹಾವೀರ ಬೋಧಿಸಿದ ತ್ರಿರತ್ನಗಳು= *ಸಮ್ಯಕ್ಕೆ ಜ್ಞಾನ.ಸಮ್ಯಕ್ಕೆ ದರ್ಶನ, ಸಮ್ಯಕ್ಕೆ ಚಾರಿತ್ರ್ಯ*


 " *ಅಹಿಂಸೆಯೇ ಪರಮಧರ್ಮ* ಎಂಬುದು= ಜೈನ್ ಧರ್ಮದ ತತ್ವ( ಇದನ್ನು ಹೇಳಿದವರು ವರ್ಧಮಾನ ಮಹಾವೀರ)


 ಮಹಾವೀರನ ಶಿಷ್ಯರಾದ ಮಗದ ರಾಜರು= *ಬಿಂಬಸಾರ ಮತ್ತು ಅವನ ಮಗ ಅಜಾತಶತ್ರು*


 ನಿರ್ವಹಣ ಹೊಂದಲು ಜೈನರು ಕೈಗೊಳ್ಳುವ ವಿಶೇಷ ವ್ರತಾಚರಣೆ= *ಸಲ್ಲೇಖನ ವ್ರತ*


 ಸಲ್ಲೇಖನ ಎಂದರೆ= *ಉಪವಾಸದಿಂದ ದೇಹವನ್ನು ತ್ಯಜಿಸುವುದು*


 "ಸಲ್ಲೇಖನ ವ್ರತ" ಆಚರಿಸಿ ಶ್ರವಣಬೆಳಗೊಳದಲ್ಲಿ ದೇಹತ್ಯಾಗ ಮಾಡಿದ ಮೌರ್ಯ ಸಾಮ್ರಾಜ್ಯದ ಅರಸ= *ಚಂದ್ರಗುಪ್ತ ಮೌರ್ಯ*


 ಜೈನ ಧರ್ಮದ ಎರಡು ಪಂಥಗಳು= *ಶ್ವೇತಾಂಬರ ಮತ್ತು ದಿಗಂಬರ*


 ಶ್ವೇತಾಂಬರ ಎಂದರೆ= *ಬಿಳಿಯ ವಸ್ತ್ರವನ್ನು ಧರಿಸುವರು*


 ದಿಗಂಬರ ಎಂದರೆ= *ಬಟ್ಟೆಯನ್ನು ತೊಡದೆ ದಿಗಂಬರಾಗಿರುವರು.*


 ಕರ್ನಾಟಕಕ್ಕೆ ಬಂದ ಜೈನ್ ಧರ್ಮ ಪ್ರಚಾರ ಮಾಡಿದ ಜೈನಮುನಿ= *ಭದ್ರಬಾಹು*( ಚಂದ್ರಗುಪ್ತ ಮೌರ್ಯನ ಗುರುಗಳು)


 ಜೈನ ಸನ್ಯಾಸಿಗಳು ವಾಸಿಸುವ ವಸತಿಗಳಿಗೆ= *ಬಸದಿಗಳು ಎಂದು ಕರೆಯುವರು*


 ಜೈನಬಸದಿಗಳು ಇರುವ ಕರ್ನಾಟಕದ ಪ್ರಮುಖ ಸ್ಥಳಗಳು= *ಮೂಡಬಿದ್ರೆ, ಶ್ರವಣಬೆಳಗೊಳ, ಬೆಳಗಾವಿ. ಕಂಬದಹಳ್ಳಿ*, 


 ಜನರು ಪೂಜಿಸುವ ಜನಪ್ರಿಯ ದೇವತೆ= *ಪದ್ಮಾವತಿ*

 

 ಜೈನ್ ಧರ್ಮದ ಚಿಹ್ನೆ= *ಸ್ವಸ್ತಿಕ*


 "ಜೈನರ ಕಾಶಿ" ಎಂದು ಪ್ರಸಿದ್ದಿಯಾದ ಕರ್ನಾಟಕದ ಸ್ಥಳ= *ಶ್ರವಣಬೆಳಗೊಳ*


 ಕರ್ನಾಟಕದಲ್ಲಿರುವ ಸಾವಿರ ಕಂಬಗಳ ಬಸದಿ= *ಮೂಡಬಿದ್ರೆ*


 ಜೈನಧರ್ಮಕ್ಕೆ ಸೇರಿದ್ದ ಹೆಸರಾಂತ ಕನ್ನಡದ ಕವಿಗಳು= *ಪಂಪ, ರನ್ನ, ಪೊನ್ನ, ಜನ್ನ ರತ್ನಾಕರವರ್ಣಿ*, ಮುಂತಾದವರು, 


 ಜೈನ ಧರ್ಮಕ್ಕೆ ರಾಜಶ್ರೀ ನೀಡಿದ ಪ್ರಮುಖ ಅರಸರು= *ಚಂದ್ರಗುಪ್ತ ಮೌರ್ಯ, ಬಿಂಬಸಾರ, ಅಜಾತಶತ್ರು. ಕಾರವೇಲ*, 


 ಮೊದಲ ಜೈನ ಸಮ್ಮೇಳನ ನಡೆದಿದ್ದು= *ಪಾಟೀಲ ಪುತ್ರದ ಕ್ರಿ.ಪೋ 300/310*

 ಅಧ್ಯಕ್ಷರು= *ಸ್ಥೂಲಭದ್ರ*


 ಎರಡನೇ ಜೈನ್ ಸಮ್ಮೇಳನ= *ಕ್ರಿ.ಪೋ 512ರಲ್ಲಿ ವಲ್ಲಭಿ ಎಂಬಲ್ಲಿ ನಡೆಯಿತು*


 👉ಕರ್ನಾಟಕದಲ್ಲಿ 5 ಬಾಹುಬಲಿ ಪ್ರತಿಮೆಗಳು👇

1) ಶ್ರವಣಬೆಳಗೊಳ= *58ಅಡಿ*

2) ಕಾರ್ಕಳ= *42ಅಡಿ*

3) ಧರ್ಮಸ್ಥಳ= *39ಅಡಿ* 

4) ವೇಣೂರು= *35ಅಡಿ*

5) ಗೊಮ್ಮಟಗಿರಿ= *20ಅಡಿ*

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು