ಆರ್ ನರಸಿಂಹಾಚಾರ್

  *ಆರ್ ನರಸಿಂಹಾಚಾರ್*


ಸ್ಥಳ :- ಮಂಡ್ಯ ಜಿಲ್ಲೆಯ ಕೊಪ್ಪಳಿ ಗ್ರಾಮದವರು.

ಪೂರ್ಣ ಹೆಸರು :- ರಾವ್ ಬಹದ್ದೂರ್ ನರಸಿಂಹಾಚಾರ್

*ಪ್ರಮುಖ ಕೃತಿಗಳು*

ನೀತಿ ಮಂಜಿರಿ (ಕುರುಳ್ ತಮಿಳು ಗ್ರಂಥ ಆಧಾರ)

ನಗೆಗಡಲು (ಹಾಸ್ಯಪ್ರಜ್ಞೆ)

ಶಾಸನ ಪದ್ಯಮಂಜರಿ

ದಿ ಹಿಸ್ಟರಿ ಆಫ್ ಕನ್ನಡ ಲಾಂಗ್ವಜ್

ದಿ ಹಿಸ್ಟರಿ ಆಫ್ ಕನ್ನಡ ಲಿಟರೇಚರ್

*ಕರ್ನಾಟಕ ಕವಿ ಚರಿತ್ರೆ* (ಇದು 1184 ಕನ್ನಡ ಕವಿಗಳ ಪರಿಚಯ ಒಳಗೊಂಡಿದೆ)

*ವಿಶೇಷತೆ*

👉🏻 *ಇವರು ಕನ್ನಡದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಎಮ್ ಎ ಪದವಿ ಪಡೆದರು.*



0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು