*ಬಸವಪ್ಪ ಶಾಸ್ತ್ರಿ*
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ನಾಗಸಂದ್ರ ಗ್ರಾಮದವರು
ತಂದೆ :- ಮಹಾದೇವ
ತಾಯಿ :- ಬಸವಮ್ಮ
ಗುರು :- ಗರಳಪುರಿ
ಪ್ರಸಿದ್ದಿ :- ಅಭಿನವ ಕಾಳಿದಾಸ
*ಪ್ರಮುಖ ಕೃತಿಗಳು*
ಶಾಕುಂತಲ *( ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದಕ್ಕೆ ಅಭಿನವ ಕಾಳದಾಸ ಎಂಬ ಪ್ರಶಸ್ತಿ ಪಡೆದರು)*
ಶೋರಸೇನ ಚರಿತ್ರೆ *(ಷಕ್ಸ್ ಪಿಯರ್ ನ ಇಂಗ್ಲೀಷ್ ನಾಟಕವನ್ನು ಡಿ ಸುಬ್ಬರಾವ್ ರವರ ಸಹಾಯ ಪಡೆದು ಒಥಲೋ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದರು)*
ಮಿಕ್ರಮೋರ್ವಶಿಯ
ರತ್ನಾವಳಿ
ಉತ್ತರರಾಮಚರಿತ್ರೆ
ಮಾಲತಿ ಮಾದವ್
*ಸ್ವತಂತ್ರವಾಗಿ ರಚಿಸಿರುವ ಕೃತಿಗಳು* (ಕನ್ನಡ ಗ್ರಂಥಗಳು)
ಕೃಷ್ಣರಾಜಾಭ್ಯುವ (ಚಂಪೂ ಕಾವ್ಯ) (18 ವಯಸ್ಸಿನಲ್ಲಿ ರಚನೆ ಮಾಡಿದರು)
ಸಾವಿತ್ರಿ ಚರಿತ್ರೆ
ದಮಯಂತಿ ಸ್ವಯಂವರ (ಚಂಪೂ)
ನೀತಿಸಾರ ಸಂಗ್ರಹ (ಕಂದ)
*ಸಂಸ್ಕೃತ ಗ್ರಂಥಗಳು*
ಆರ್ಯಶತಕಮ್ ಶಿವಭಕ್ತ
ಸುಧಾ ತರಂಗಿಣಿ
ಶಿವಾಷ್ಟಕಮ್
*ವಿಶೇಷತೆ*
ಇವರಿಗೆ ಖ್ಯಾತಿ ತಂದು ಕೊಟ್ಟ ಕೃತಿ ;- *ಶಾಕುಂತಲ ನಾಟಕ*
ಕಾಮೆಂಟ್ ಪೋಸ್ಟ್ ಮಾಡಿ