ಎ ಆರ್ ಕೃಷ್ಣಶಾಸ್ತ್ರಿ

 


*ಎ ಆರ್ ಕೃಷ್ಣಶಾಸ್ತ್ರಿ*

ಪೂರ್ಣ ಹೆಸರು :- ಅಂಬಳೆ ರಾಮಕೃಷ್ಣ ಕೃಷ್ಣಶಾಸ್ತ್ರಿ

ಸ್ಥಳ :- ಮೈಸೂರು

ಸಾಹಿತ್ಯ :- ನವೋದಯ

ಪ್ರಸಿದ್ದಿ :- *ಕನ್ನಡ ನಿಘಂಟಿನ ಪ್ರಥಮ ಸಂಪಾದಕರು*

*ಕನ್ನಡ ಸೇನಾನಿ*

ಕನ್ನಡ ಕುಲಗುರು

*ಪ್ರಮುಖ ಕೃತಿಗಳು*

ವಚನ ಭಾರತಿ

ಕಥಾಮೃತ

ನಿಬಂಧ ಮಾಲ

ನಿರ್ಮಲ ಭಾರತಿ

*ಬಂಕಿಮ್ ಚಂದ್ರ ಚಟರ್ಜಿ (ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು)*

ಹರಿಶ್ಚಂದ್ರ ಕಾವ್ಯ (ಸ್ವತಂತ್ರ ಕೃತಿ)

*ವಿಶೇಷತೆ*

👉🏻 ಟಿ ಎಸ್ ವೆಂಕಣ್ಣಯ್ಯ ಹಾಗೂ ಎ ಆರ್ ಕೃಷ್ಣಶಾಸ್ತ್ರಿಗಳನ್ನು *ಕನ್ನಡದ ಅಶ್ವಿನಿ ದೇವತೆ* ಎಂದು ಕರೆಯಲಾಗುತ್ತದೆ.

👉🏻ಇವರ ಪ್ರಸಿದ್ದಿ ಶಿಷ್ಯರು :- ಕುವೆಂಪು

ಟಿ ಎನ್ ಶ್ರೀಕಾಂತಯ್ಯ

ಎಮ್ ಜಿ ಸೀತಾರಾಮಯ್ಯ

ಜಿ ಪಿ ರಾಜರತ್ನಂ

👉🏻ಪ್ರಬುದ್ದ ಕರ್ನಾಟಕ ಎನ್ನುವ ಮಾಸ ಪತ್ರಿಕೆಯನ್ನು ಸ್ಥಾಪನೆ ಮಾಡಿದರು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು