ಶಿವರಾಮ ಕಾರಂತ, ವಿ ಕೃ ಗೋಕಾಕ್

 ✍ಶಿವರಾಮ ಕಾರಂತ


🔸 ಜನನ: 1902- ಅಕ್ಟೋಬರ್ - 10


🔸 ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ

 

🔸 ತಂದೆ-ತಾಯಿ : ಶೇಷ ಕೊರಂತ್, ಲಕ್ಷ್ಮಮ್ಮ


🔸 ವೃತ್ತಿ: ವಸಂತ ಮತ್ತು ವಿಚಾರವಾಣಿ ಎಂಬ ಮಾಸ ಪತ್ರಿಕೆಗಳನ್ನು ನಡೆಸಿದರು.


    🟢🟢🟢ಸಾಹಿತಿಕ ಜೀವನ🟢🟢🟢


▪️ ಕಾದಂಬರಿಗಳು: ವಿಚಿತ್ರ ಕೂಟ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಇನ್ನೊಂದೇ ದಾರಿ, ಆಳ-ನಿರಾಳ, ಸರಸಮ್ಮನ ಸಮಾಧಿ, ಮೈಮನಗಳ ಸುಳಿಯಲ್ಲಿ.


☀️ಚಲನಚಿತ್ರಗಳು : ಮಲೆಯ ಮಕ್ಕಳು, ಅಳಿದ ಮೇಲೆ, ಚೋಮನದುಡಿ


▪️ ಆತ್ಮಕಥೆ: ಹುಚ್ಚು ಮನಸಿನ ಹತ್ತು ಮುಖಗಳು


🧿ನಾಟಕಗಳು: ಗರ್ಭದ ಗುಡಿ, ಮುಕ್ತದ್ವಾರ, ನಿಮ್ಮ ಓಟು ಯಾರಿಗೆ?, ಗೆದ್ದವರ ಸತ್ಯ. 


🔸ನಿಘಂಟು: ಸಿರಿಗನ್ನಡ ಅರ್ಥಕೋಶ. 


🔹 ಚಿಂತನಾ ಗ್ರಂಥ: ಸ್ಮೃತಿ ಪಟಲದಿಂದ. 


▪️ ವಿಚಾರ ಸಾಹಿತ್ಯಗಳು : ಬಾಲಪ್ರಪಂಚ, ಗೃಹ ವಿಜ್ಞಾನ, ವಿಜ್ಞಾನ ಪ್ರಪಂಚ, ಪ್ರಾಣಿ ಪ್ರಪಂಚ, ಭಾರತೀಯ ಚಿತ್ರಕಲೆ, ಭಾರತೀಯ ಶಿಲ್ಪ, ಯಕ್ಷಗಾನ, ವಯಸ್ಕರ ಶಿಕ್ಷಣ. 


🔆 ಬಾಲ ಸಾಹಿತ್ಯಗಳು: ಒಂದೇ ರಾತ್ರಿ ಒಂದೇ ಹಗಲು, ಡೊಮಿಂಗೋ ಮರಿಯಪ್ಪನ ಸಾಹಸಗಳು, ಮಂಗನ ಮದುವೆ, ಸೂರ್ಯ-ಚಂದ್ರ ಹುಲಿರಾಯ, ಢ0ಢ0 ಡೋಲು, ಓಡುವ ಆಟ. 


▪️ ಜೀವನ ಚರಿತ್ರೆ: ಕೆಕೆ ಹೆಬ್ಬಾರ್, ರಾಮಕೃಷ್ಣ ಪರಮಹಂಸರು. 


 ⭕️ ಜಾನಪದ ಕೃತಿ : ಯಕ್ಷಗಾನ ಬಯಲಾಟ


💮 ಪ್ರವಾಸ ಗ್ರಂಥಗಳು: ಪೂರ್ವದಿಂದ ಅ0ತ್ಯ ಪೂರ್ವಕ್ಕೆ, ಅಪೂರ್ವ ಪಶ್ಚಿಮ, ಪಾತಾಲಕ್ಕೆ ಪ್ರಯಾಣ,ಅಬೂವಿನಿಂದ ಬರಾಮಕ್ಕೆ, ಯಕ್ಷರಂಗಕ್ಕಾಗಿ ಪ್ರಯಾಸ.


   🎖🎖 ಬಿರುದು ಮತ್ತು ಪ್ರಶಸ್ತಿಗಳು🎖🎖


🔺 ಬಿರುದು: ಕಡಲ ತೀರದ ಭಾರ್ಗವ. 


🔻 ಜ್ಞಾನಪೀಠ ಪ್ರಶಸ್ತಿ- 1977 (ಮೂಕಜ್ಜಿಯ ಕನಸುಗಳು)


🔺 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1958 (ಯಕ್ಷಗಾನ ಬಯಲಾಟ)


🔻 ಸ್ವೀಡಿಷ್ ಅಕಾಡೆಮಿಯ ಪಾರಿತೋಷಕ. 


🔺 ಪಂಪ ಪ್ರಶಸ್ತಿ -1992


🔻 ನಾಡೋಜ ಪ್ರಶಸ್ತಿ- 1997


🔺 ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ- 1984


🔺 ವಿಶ್ವಭಾರತಿ ವಿಶ್ವವಿದ್ಯಾಲಯದ ದೇಶಿಕ್ ಉತ್ತಮ ಪ್ರಶಸ್ತಿ -1997


🔻 ಮಧ್ಯಪ್ರದೇಶ ಸರ್ಕಾರದ ತುಳಸಿ ಸಮ್ಮಾನ್ ಪ್ರಶಸ್ತಿ-1990


>>>>> ವಿಶೇಷ ಅಂಶ <<<<<


🔘ರಾಮಚಂದ್ರ ಗುಹಾ ಅವರು ಶಿವರಾಮ ಕಾರಂತರನ್ನು "ಆಧುನಿಕ ಭಾರತದ ರವೀಂದ್ರನಾಥ ಟ್ಯಾಗೋರ್" ಎಂದು ಕರೆದರು.


ವಿನಾಯಕ ಕೃಷ್ಣ ಗೋಕಾಕ್

          ☀️ವಿ ಕೃ ಗೋಕಾಕ್☀️


💠 ಸ್ಥಳ : ಧಾರವಾಡ ಜಿಲ್ಲೆಯ ಸವಣೂರ.

 

💠 ಜನನ: 9-ಆಗಸ್ಟ್ -1909


💠 ತಂದೆ-ತಾಯಿ: ಕೃಷ್ಣರಾಯ, ಸುಂದರಾಬಾಯಿ


💠 ಕಾವ್ಯನಾಮ: "ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)


💠ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.


💠ನಿಧನ : 28 ಏಪ್ರಿಲ್ 1992 (ವಯಸ್ಸು 82)


          📝 ಸಾಹಿತಿಕ ಜೀವನ📝


📌 ಕವನಸಂಕಲನಗಳು: ಲೋಕೋಪಾಸಕ, ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), 

 ತ್ರಿವಿಕ್ರಮ ಆಕಾಶಗಂಗೆ (ಚಂಪೂ ಕೃತಿ), 

ಸಮುದ್ರ ಗೀತೆಗಳು, ಅಭ್ಯುದಯ, ವಿನಾಯಕರ ಸುನೀತಗಳು, ನವ್ಯ ಕವಿತೆಗಳು, ಉಗಮ, ಚಿಂತನ, ಬಾಳದೇಗುಲದಲ್ಲಿ, ದ್ವಾವಾಪೃಥಿವೀ, ಉರ್ಣನಭ, ಇಂದಲ್ಲ ನಾಳೆ (ಚಂಪು), ಭಾರತಸಿಂಧುರಶ್ಮಿ, ಹಿಗ್ಗು, 

ನವ್ಯ ಗೀತೆಗಳು (ಹೊಸ ಛಂದೋ ಮಾರ್ಗಗಳು)


🔹 ಕಾದಂಬರಿಗಳು : ಇಜ್ಜೋಡು, ಸಮರಸವೇ ಜೀವನ, ದಲಿತ ಸಮುದ್ರಯಾನ, ಚೆಲುವಿನ- ನಿಲುವು, ಜೀವನ ಪಾಠಗಳು. 


🔶 ಅನುವಾದ : ನೂತನ ಯುಗದ ಪ್ರವಾದಿ


▪️ ನಾಟಕಗಳು: ಜನನಾಯಕ,ಯುಗಾಂತರ, ವಿಮರ್ಶಕ ವೈದ್ಯ, ಮುನಿದ ಮಾರಿ, ಶ್ರೀಮಂತ. 


◾️ ವಿಮರ್ಶಾ ಗ್ರಂಥಗಳು : ಸಾಹಿತ್ಯದಲ್ಲಿ ಪ್ರಗತಿ, ನವ್ಯತೆ ಹಾಗು ಕಾವ್ಯಜೀವನ, ವಿಶ್ವಮಾನವ ದೃಷ್ಟಿ ಕವನಗಳಲ್ಲಿ ಸಂಕೀರ್ಣತೆ, ಕವಿ-ಕಾವ್ಯ, ಸೌಂದರ್ಯಮೀಮಾಂಸೆ, ಬೇಂದ್ರೆಯವರ ಕಾವ್ಯ ಗುಣ ಹಾಗೂ ಪ್ರಯೋಗಶೀಲತೆ, ಇಂದಿನ ಕನ್ನಡ ಕಾವ್ಯದ ಗೊತ್ತು - ಗುರಿಗಳು. 


◼️ ಪ್ರವಾಸ ಕಥನಗಳು: ಸಮುದ್ರದೀಚೆಯಿಂದ, ಸಮುದ್ರದಾಚೆಯಿಂದ. 


⬛️ ಸಂಪಾದನೆ : ವಿಮರ್ಶಾ ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ. 


🔳 ಇತರೆ ಕವಿತೆಗಳು: ಅರ್ಪಣಾ ದೃಷ್ಟಿ, ಇಂದಿನ ಕರ್ನಾಟಕ, ಸಪ್ತಸಿಂಧು ದರ್ಶನ, ಸಪ್ತ ರಶ್ಮಿ, ಋಗ್ವೇದದಲ್ಲಿ ಕ್ರಾಂತದೃಷ್ಟಿ. 


🔷 ಇಂಗ್ಲಿಷ್ ಕಾವ್ಯಗಳು: ನರಹರಿ, ಪ್ರಾಫೆಟ್ ಆಫ್ ನ್ಯೂ ಇಂಡಿಯಾ, ಇನ್ ಲೈಫ್ ಟೆಂಪಲ್ ಕವನಸಂಕಲನಗಳು, ದಿ ಸಾಂಗ್ ಆಫ್ ಲೈಫ್. 


      🎖🎖 ಪ್ರಶಸ್ತಿಗಳು 🎖🎖


🏵 ಜ್ಞಾನಪೀಠ ಪ್ರಶಸ್ತಿ --1990 

(ಭಾರತಸಿಂಧುರಶ್ಮಿ )


🏵 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1960 (ದ್ವಾವಾಪೃಥಿವಿ)


🏵 ಪದ್ಮಶ್ರೀ ಪ್ರಶಸ್ತಿ --1961



""""":::::::: ವಿಶೇಷ ಅಂಶ ::::::::"""""


❇️ 1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು