ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್

 ✍ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ✍

       ☀️ಯು ಆರ್ ಅನಂತಮೂರ್ತಿ☀️


💈 ಜನನ: 31- ಡಿಸೆಂಬರ್ - 1932


💈 ಸ್ಥಳ ಶಿಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ (ಮೇಳಿಗೆ )


💈 ತಂದೆ-ತಾಯಿ - ರಾಜಗೋಪಾಲಚಾರ್ಯ ಸತ್ಯಭಾಮ. 


💈 ವೃತ್ತಿ: ಕೇರಳದ ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಮತ್ತು ಮೈಸೂರು ವಿಶ್ವವಿದ್ಯಾಲಯದ ರೀಡರ್, ಪ್ರಾಧ್ಯಾಪಕರಾಗಿದ್ದರು. 


💈 ನಿಧನ : 22- ಅಗಸ್ಟ್- 2014


      📝 ಸಾಹಿತಿಕ ಜೀವನ📝


📌 ಕಥಾಸಂಕಲನಗಳು : ಮೂರು ದಶಕದ ಕಥೆಗಳು, ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಆಕಾಶ ಮತ್ತು ಬೆಕ್ಕು, ಮೌನಿ, ನವಿಲುಗಳು, ಸೂರ್ಯನ ಕುದುರೆ, ಕ್ಲಿಪ್ ಜಾಯಿಂಟ್, ಕಾರ್ತಿಕ. 


📌 ಕವನಸಂಕಲನಗಳು: ಮಿಥುನ, 15 ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು. 


🔹 ವಿಮರ್ಶಾ ಕೃತಿಗಳು : ಬೆತ್ತಲೆ ಪೂಜೆ ಯಾಕೆ ಕೂಡದು, ನವ್ಯ ಲೋಕ, ಸನ್ನಿವೇಶ, ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ, ಸಂಸ್ಕೃತಿ ಮತ್ತು ಅಡಿಗ.


🔹 ನಾಟಕ : ಆವಾಹನ


🔸 ಕಾದಂಬರಿಗಳು: ಭಾರತೀಪುರ, ಅವಸ್ಥೆ, ಬರ, ಘಟಶ್ರಾದ್ಧ, ದಿವ್ಯ, ಸಂಸ್ಕಾರ. 


🔸 ಭಾಷಾಂತರ: ಲಾವೋತ್ಸೆಮ ಕವನಗಳು, ದಾವದ್ ಜಿಂಗ್.  


      🏅🏅 ಪ್ರಶಸ್ತಿಗಳು 🏅🏅


🏵 ಜ್ಞಾನಪೀಠ ಪ್ರಶಸ್ತಿ ---1994 (ಸಮಗ್ರ ಸಾಹಿತ್ಯ) ಪೂರ್ವಾಪರ ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ.


🏵 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1983


🏵 ಮಾಸ್ತಿ ಪ್ರಶಸ್ತಿ -- 1994


🏵 ಪದ್ಮಭೂಷಣ ಪ್ರಶಸ್ತಿ -- 1998


🏵 ಮಹಮ್ಮದ್ ಬಶೀರ್ ಪ್ರಶಸ್ತಿ --- 2011

    (ಕೇರಳದ ಪ್ರವಾಸ ಟ್ರಸ್ಟ್ನ 18ನೇ ಪ್ರಶಸ್ತಿಗೆ ಭಾಜನರಾಗಿದ್ದರು)


🏵 ಬಸವ ಪ್ರಶಸ್ತಿ --2012



×___ವಿಶೇಷ ಅಂಶಗಳು___×


🟣 1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.


⚫️ 2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


🟢 ಕನ್ನಡದ ನವ್ಯ ಪರಂಪರೆಯ ಪ್ರಮುಖ ಲೇಖಕರಾಗಿದ್ದರು.


🟡 ಇವರ ಬರಹಗಳಾದ : ನಾನು ಹಿಂದೂ, ಮೀಸಲಾತಿ, ತುರ್ತುಪರಿಸ್ಥಿತಿ, ಬ್ರಾಹ್ಮಣ ಮೊದಲಾದ ವಿಷಯಗಳ ಮೇಲೆ ವೈಚಾರಿಕ ವಿವಾದಗಳು ಸೃಷ್ಟಿ ಆಗಿದ್ದವು.


🔵 ಇವರ ಕೃತಿಗಳಾದ: ಸಂಸ್ಕಾರ, ಘಟಶ್ರಾದ್ಧ, ಅವನೇ ಮತ್ತು ಅವಸ್ಥೆ ಇವು ಚಲನಚಿತ್ರಗಳಾಗಿವೆ 

 ಈ ಚಿತ್ರಗಳಿ0ದ ಅನಂತಮೂರ್ತಿಯವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.





ಗಿರೀಶ್ ಕಾರ್ನಾಡ್

             ☀️ ಕಾರ್ನಾಡ್☀️


❄️ ಜನನ: 19-ಮೇ -1938


❄️ ಸ್ಥಳ: ಮಹಾರಾಷ್ಟ್ರದ ಮಥೆರಾನ್, ಬಾಂಬೆ


❄️ ತಂದೆ-ತಾಯಿ ರಘುನಾಥ ಕಾರ್ನಾಡ್, 

 ಕೃಷ್ಣಾಬಾಯಿ


❄️ ವೃತ್ತಿ: ನಾಟಕಕಾರ, ನಿರ್ದೇಶಕ, ನಟ


❄️ ನಿಧನ: 10 ಜೂನ್ 2019 (ವಯಸ್ಸು 81)


         📝 ಸಾಹಿತಿಕ ಜೀವನ📝


📌 ನಾಟಕಗಳು: ತುಗಲಕ್, ಯಯಾತಿ, ಹಯವದನ, ಮಾನಿಷಾದ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ತಲೆದಂಡ, ನಾಗಮಂಡಲ.


📌 ನಿರ್ದೇಶಿಸಿದ ಚಲನಚಿತ್ರಗಳು: ಒಂದಾನೊಂದು ಕಾಲದಲ್ಲಿ, ಉತ್ಸವ, ಕಾನೂರು ಹೆಗ್ಗಡತಿ, ತಬ್ಬಲಿಯುನೀನಾದೆ ಮಗನೆ, ಕಾಡು, ಬಿ ವಿ ಕಾರಂತರೊಡನೆ ವಂಶವೃಕ್ಷ, ಹೂಗಳು, ಬೆಂಡಾ ಕಾಲು ಆನ್ ಟೋಸ್ಟ್, ರಕ್ಷಾಸ ತಂಗಡಿ.


📌 ಅನುವಾದಗಳು: ಚೆಲುವೆ.


📌 ಆತ್ಮಕಥೆ: ಆದಾದಾ ಆಯುಶ್ಯ, ಮನೋಹರ ಗ್ರಂಥ ಮಾಲಾ

 

             🎥ನಟರಾಗಿ ಕಾರ್ನಾಡ್ 🎥


🔷ಧಾರವಾಹಿಗಳು : ಮಾಲ್ಗುಡಿ ಡೇಸ್ (1987), 

ಇಂದ್ರಧನುಷ್ (1989), ಅಪ್ನಾ ಅಪ್ನಾ ಆಸ್ಮನ್.


🔶 ಚಲನಚಿತ್ರಗಳು : ಸಂಸ್ಕಾರ, ವಂಶವೃಕ್ಷ, ನೀ ತಂದ ಕಾಣಿಕೆ, ಟೈಗರ್ ಜಿಂದಾ ಹೆ, ಏಕೆ 47 etc....


      🏅🎖 ಪ್ರಶಸ್ತಿಗಳು 🎖🏅


🏵 ಸಾಹಿತ್ಯಕ್ಕಾಗಿ ಪ್ರಶಸ್ತಿಗಳು🏵


✳️ ಜ್ಞಾನಪೀಠ ಪ್ರಶಸ್ತಿ-- 1998 ( ಸಮಗ್ರ ಸಾಹಿತ್ಯ)


✳️ ಪದ್ಮಶ್ರೀ ಪ್ರಶಸ್ತಿ --1974


✳️ ರಾಜ್ಯೋತ್ಸವ ಪ್ರಶಸ್ತಿ --1970


✳️ ಪದ್ಮಭೂಷಣ


✳️ ಕಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ


✳️ ನಂದಿಕಾರ್/ ಕಾಳಿದಾಸ ಸಮ್ಮಾನ್ ಪ್ರಶಸ್ತಿ


✳️ ಗಂಗಾ ಶರಣ್ ಸಿಂಗ್ ಪ್ರಶಸ್ತಿ


✳️ ತಸ್ವೀರ್ ಸಮ್ಮಾನ್ ಪ್ರಶಸ್ತಿ


💠 ಸಿನಿಮಾ ರಂಗದಲ್ಲಿನ ಸಾಧನೆಗಾಗಿ ಪ್ರಶಸ್ತಿಗಳು💠


🏆 ಅನೇಕ ಚಲನಚಿತ್ರಗಳಿಗಾಗಿ ಅತ್ಯುತ್ತಮ ಚಲನಚಿತ್ರ, ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.


🏆 ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ, ಪೋಷಕ ನಟನೆಗಾಗಿ, ಚಿತ್ರಕಥೆಗಾಗಿ ಅನೇಕ ಬಾರಿ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.


🎗🎗🎗 ವಿಶೇಷ ಅಂಶಗಳು🎗🎗🎗


🎯 ಕಾರ್ನಾಡ್ ಅವರು ಅನೇಕ ಕನ್ನಡ, ಹಿಂದಿ, ತೆಲುಗು ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು