✍ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ✍
☀️ಯು ಆರ್ ಅನಂತಮೂರ್ತಿ☀️
💈 ಜನನ: 31- ಡಿಸೆಂಬರ್ - 1932
💈 ಸ್ಥಳ ಶಿಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ (ಮೇಳಿಗೆ )
💈 ತಂದೆ-ತಾಯಿ - ರಾಜಗೋಪಾಲಚಾರ್ಯ ಸತ್ಯಭಾಮ.
💈 ವೃತ್ತಿ: ಕೇರಳದ ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಮತ್ತು ಮೈಸೂರು ವಿಶ್ವವಿದ್ಯಾಲಯದ ರೀಡರ್, ಪ್ರಾಧ್ಯಾಪಕರಾಗಿದ್ದರು.
💈 ನಿಧನ : 22- ಅಗಸ್ಟ್- 2014
📝 ಸಾಹಿತಿಕ ಜೀವನ📝
📌 ಕಥಾಸಂಕಲನಗಳು : ಮೂರು ದಶಕದ ಕಥೆಗಳು, ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಆಕಾಶ ಮತ್ತು ಬೆಕ್ಕು, ಮೌನಿ, ನವಿಲುಗಳು, ಸೂರ್ಯನ ಕುದುರೆ, ಕ್ಲಿಪ್ ಜಾಯಿಂಟ್, ಕಾರ್ತಿಕ.
📌 ಕವನಸಂಕಲನಗಳು: ಮಿಥುನ, 15 ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು.
🔹 ವಿಮರ್ಶಾ ಕೃತಿಗಳು : ಬೆತ್ತಲೆ ಪೂಜೆ ಯಾಕೆ ಕೂಡದು, ನವ್ಯ ಲೋಕ, ಸನ್ನಿವೇಶ, ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ, ಸಂಸ್ಕೃತಿ ಮತ್ತು ಅಡಿಗ.
🔹 ನಾಟಕ : ಆವಾಹನ
🔸 ಕಾದಂಬರಿಗಳು: ಭಾರತೀಪುರ, ಅವಸ್ಥೆ, ಬರ, ಘಟಶ್ರಾದ್ಧ, ದಿವ್ಯ, ಸಂಸ್ಕಾರ.
🔸 ಭಾಷಾಂತರ: ಲಾವೋತ್ಸೆಮ ಕವನಗಳು, ದಾವದ್ ಜಿಂಗ್.
🏅🏅 ಪ್ರಶಸ್ತಿಗಳು 🏅🏅
🏵 ಜ್ಞಾನಪೀಠ ಪ್ರಶಸ್ತಿ ---1994 (ಸಮಗ್ರ ಸಾಹಿತ್ಯ) ಪೂರ್ವಾಪರ ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ.
🏵 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1983
🏵 ಮಾಸ್ತಿ ಪ್ರಶಸ್ತಿ -- 1994
🏵 ಪದ್ಮಭೂಷಣ ಪ್ರಶಸ್ತಿ -- 1998
🏵 ಮಹಮ್ಮದ್ ಬಶೀರ್ ಪ್ರಶಸ್ತಿ --- 2011
(ಕೇರಳದ ಪ್ರವಾಸ ಟ್ರಸ್ಟ್ನ 18ನೇ ಪ್ರಶಸ್ತಿಗೆ ಭಾಜನರಾಗಿದ್ದರು)
🏵 ಬಸವ ಪ್ರಶಸ್ತಿ --2012
×___ವಿಶೇಷ ಅಂಶಗಳು___×
🟣 1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
⚫️ 2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
🟢 ಕನ್ನಡದ ನವ್ಯ ಪರಂಪರೆಯ ಪ್ರಮುಖ ಲೇಖಕರಾಗಿದ್ದರು.
🟡 ಇವರ ಬರಹಗಳಾದ : ನಾನು ಹಿಂದೂ, ಮೀಸಲಾತಿ, ತುರ್ತುಪರಿಸ್ಥಿತಿ, ಬ್ರಾಹ್ಮಣ ಮೊದಲಾದ ವಿಷಯಗಳ ಮೇಲೆ ವೈಚಾರಿಕ ವಿವಾದಗಳು ಸೃಷ್ಟಿ ಆಗಿದ್ದವು.
🔵 ಇವರ ಕೃತಿಗಳಾದ: ಸಂಸ್ಕಾರ, ಘಟಶ್ರಾದ್ಧ, ಅವನೇ ಮತ್ತು ಅವಸ್ಥೆ ಇವು ಚಲನಚಿತ್ರಗಳಾಗಿವೆ
ಈ ಚಿತ್ರಗಳಿ0ದ ಅನಂತಮೂರ್ತಿಯವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.
✍ ಗಿರೀಶ್ ಕಾರ್ನಾಡ್✍
☀️ ಕಾರ್ನಾಡ್☀️
❄️ ಜನನ: 19-ಮೇ -1938
❄️ ಸ್ಥಳ: ಮಹಾರಾಷ್ಟ್ರದ ಮಥೆರಾನ್, ಬಾಂಬೆ
❄️ ತಂದೆ-ತಾಯಿ ರಘುನಾಥ ಕಾರ್ನಾಡ್,
ಕೃಷ್ಣಾಬಾಯಿ
❄️ ವೃತ್ತಿ: ನಾಟಕಕಾರ, ನಿರ್ದೇಶಕ, ನಟ
❄️ ನಿಧನ: 10 ಜೂನ್ 2019 (ವಯಸ್ಸು 81)
📝 ಸಾಹಿತಿಕ ಜೀವನ📝
📌 ನಾಟಕಗಳು: ತುಗಲಕ್, ಯಯಾತಿ, ಹಯವದನ, ಮಾನಿಷಾದ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ತಲೆದಂಡ, ನಾಗಮಂಡಲ.
📌 ನಿರ್ದೇಶಿಸಿದ ಚಲನಚಿತ್ರಗಳು: ಒಂದಾನೊಂದು ಕಾಲದಲ್ಲಿ, ಉತ್ಸವ, ಕಾನೂರು ಹೆಗ್ಗಡತಿ, ತಬ್ಬಲಿಯುನೀನಾದೆ ಮಗನೆ, ಕಾಡು, ಬಿ ವಿ ಕಾರಂತರೊಡನೆ ವಂಶವೃಕ್ಷ, ಹೂಗಳು, ಬೆಂಡಾ ಕಾಲು ಆನ್ ಟೋಸ್ಟ್, ರಕ್ಷಾಸ ತಂಗಡಿ.
📌 ಅನುವಾದಗಳು: ಚೆಲುವೆ.
📌 ಆತ್ಮಕಥೆ: ಆದಾದಾ ಆಯುಶ್ಯ, ಮನೋಹರ ಗ್ರಂಥ ಮಾಲಾ
🎥ನಟರಾಗಿ ಕಾರ್ನಾಡ್ 🎥
🔷ಧಾರವಾಹಿಗಳು : ಮಾಲ್ಗುಡಿ ಡೇಸ್ (1987),
ಇಂದ್ರಧನುಷ್ (1989), ಅಪ್ನಾ ಅಪ್ನಾ ಆಸ್ಮನ್.
🔶 ಚಲನಚಿತ್ರಗಳು : ಸಂಸ್ಕಾರ, ವಂಶವೃಕ್ಷ, ನೀ ತಂದ ಕಾಣಿಕೆ, ಟೈಗರ್ ಜಿಂದಾ ಹೆ, ಏಕೆ 47 etc....
🏅🎖 ಪ್ರಶಸ್ತಿಗಳು 🎖🏅
🏵 ಸಾಹಿತ್ಯಕ್ಕಾಗಿ ಪ್ರಶಸ್ತಿಗಳು🏵
✳️ ಜ್ಞಾನಪೀಠ ಪ್ರಶಸ್ತಿ-- 1998 ( ಸಮಗ್ರ ಸಾಹಿತ್ಯ)
✳️ ಪದ್ಮಶ್ರೀ ಪ್ರಶಸ್ತಿ --1974
✳️ ರಾಜ್ಯೋತ್ಸವ ಪ್ರಶಸ್ತಿ --1970
✳️ ಪದ್ಮಭೂಷಣ
✳️ ಕಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ
✳️ ನಂದಿಕಾರ್/ ಕಾಳಿದಾಸ ಸಮ್ಮಾನ್ ಪ್ರಶಸ್ತಿ
✳️ ಗಂಗಾ ಶರಣ್ ಸಿಂಗ್ ಪ್ರಶಸ್ತಿ
✳️ ತಸ್ವೀರ್ ಸಮ್ಮಾನ್ ಪ್ರಶಸ್ತಿ
💠 ಸಿನಿಮಾ ರಂಗದಲ್ಲಿನ ಸಾಧನೆಗಾಗಿ ಪ್ರಶಸ್ತಿಗಳು💠
🏆 ಅನೇಕ ಚಲನಚಿತ್ರಗಳಿಗಾಗಿ ಅತ್ಯುತ್ತಮ ಚಲನಚಿತ್ರ, ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
🏆 ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ, ಪೋಷಕ ನಟನೆಗಾಗಿ, ಚಿತ್ರಕಥೆಗಾಗಿ ಅನೇಕ ಬಾರಿ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
🎗🎗🎗 ವಿಶೇಷ ಅಂಶಗಳು🎗🎗🎗
🎯 ಕಾರ್ನಾಡ್ ಅವರು ಅನೇಕ ಕನ್ನಡ, ಹಿಂದಿ, ತೆಲುಗು ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ