ಚಂದ್ರಶೇಖರ್ ಕಂಬಾರ
ಫುಲ್ ಬ್ರೈಟ್ ವಿದ್ವಾಂಸ
🌀 ಜನನ : 2-ಫೆಬ್ರವರಿ - 1937
🌀 ಸ್ಥಳ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘೋಡಗೇರಿ
🌀 ಹೆಂಡತಿ: ಸತ್ಯಭಾಮ
🌀 ಉದ್ಯೋಗ: ಕವಿ, ನಾಟಕಕಾರ, ಪ್ರೊಫೆಸರ್
📝 ಸಾಹಿತಿಕ ಜೀವನ📝
🖌 ಮಹಾಕಾವ್ಯ : ಚಕೋರಿ
📌 ಕವನಸಂಕಲನಗಳು: ಸಾವಿರದ ನೆರಳು, ಮುಗುಳು, ಹೇಳುತ್ತೇನೆ ಕೇಳ, ಬೆಳ್ಳಿಮೀನು, ಅಕ್ಕುಕ್ಕು, ತಕರಾರಿನವರು.
📍 ಕಾದಂಬರಿಗಳು : ಕರಿಮಾಯಿ, ಸಿಂಗಾರವ್ವ, ಅರಮನೆ, ಜಿ.ಕೆ ಮಾಸ್ತರ ಪ್ರಣಯ ಪ್ರಸಂಗ, ಅಣ್ಣ-ತಂಗಿ.
🔹 ನಾಟಕಗಳು : ಚಾಳೇಶ ಮತ್ತು ನಾರ್ಸಿಸಸ್, ಬೆಂಬತ್ತಿದ ಕಣ್ಣು, ಪುಷ್ಪರಾಣಿ, ಹುಲಿಯ ನೆರಳು, ಬೆಪ್ಪುತಕ್ಕಡಿ, ಬೋಳೇಶಂಕರ, ತುಕ್ರನ ಕನಸು, ಸಿರಿಸಂಪಿಗೆ, ಜೋಕುಮಾರಸ್ವಾಮಿ,ಅಂಗಿ
ಮ್ಯಾಲಂಗಿ, ಕಿಟ್ಟಿಯ ಕಥೆ, ಜೈಸಿದನಾಯಕ, ಆಲಿ ಬಾಬ, ಕಾಡು ಕುದುರೆ, ನಾಯಿ ಕಥೆ, ಖರೋಖರ, ಹರಕೆಯ ಕುರಿ, ಮತಾಂತರ.
ಜಾನಪದ ಸಂಗ್ರಹಗಳು : ಬಣ್ಣಿಸಿ ಹಾಡಾ0ವಾ, ನನ್ನ ಬಳಗ, ಉತ್ತರ ಕರ್ನಾಟಕದ ಜನಪದ, ಮಾತಾಡು ಲಿಂಗವೇ ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನಮ್ಮ ಜಾನಪದ,
ರಂಗಭೂಮಿ ಬಯಲಾಟಗಳು, ಸಂಗ್ಯಾಬಾಳ್ಯ, ಲಕ್ಷಾಪತಿ ರಾಜನ ಕಥೆ,
🎖🎖 ಪ್ರಶಸ್ತಿಗಳು 🎖🎖
🔆 ಜ್ಞಾನಪೀಠ ಪ್ರಶಸ್ತಿ--- 2010 ಸಮಗ್ರ ಸಾಹಿತ್ಯ
🔅 ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ-- (ಜೋಕುಮಾರಸ್ವಾಮಿ)
🔆 ರಾಜ್ಯೋತ್ಸವ ಪ್ರಶಸ್ತಿ --- 1988
🔅 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ---1991 (ಸಿರಿಸಂಪಿಗೆ ನಾಟಕ)
🔆 ವರ್ಧಮಾನ ಪ್ರಶಸ್ತಿ-- (ಜಯಿಸಿದ್ದ ನಾಯಕ ನಾಟಕ)
🔅 ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ -- (ಸಾವಿರ ನೆರಳು ಕವನ)
🔆 ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ -- 1983
🔅 ಪಂಪ ಪ್ರಶಸ್ತಿ
🔆 ಕಬೀರ್ ಸಮ್ಮಾನ್ ಪ್ರಶಸ್ತಿ --2002
🔅 ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
🔆 ದರಾಬೇಂದ್ರೆ ಪ್ರಶಸ್ತಿ -- 2012
🎥 ಚಲನಚಿತ್ರಕ್ಕಾಗಿ ಪ್ರಶಸ್ತಿಗಳು
🏆 ಅತ್ಯುತ್ತಮ ಚಲನಚಿತ್ರವನ್ನು ರಾಷ್ಟ್ರಪ್ರಶಸ್ತಿ --2003 (ಸಿಂಗಾರವ್ವ ಚಲನಚಿತ್ರ )
🏆 ಅತ್ಯುತ್ತಮ ಚಲನಚಿತ್ರ ರಾಜ್ಯಪ್ರಶಸ್ತಿ --1981 (ಸಂಗೀತ ಚಿತ್ರ)
🔻ವಿಶೇಷ ಅಂಶಗಳು🔺
🔷 ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು.
🔹 ಮೈಸೂರಿನ ಕರ್ನಾಟಕ ನಾಟಕ ರಂಗಾಯಣದ ಸದಸ್ಯರಾಗಿದ್ದರು.
♦️ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ (2018)
🔹 2019ರಲ್ಲಿ ಧಾರವಾಡದಲ್ಲಿ ಜರುಗಿದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
🔷 ಇವರು ಪ್ರಸಿದ್ಧ ಕವಿ, ನಾಟಕಕಾರ, ಜನಪದ ತಜ್ಞರಾಗಿ, ಕಲಾವಿದರಾಗಿ, ಚಲನಚಿತ್ರ ನಿರ್ದೇಶಕರಾಗಿ, ಗಾಯಕರಾಗಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಯಾಗಿದ್ದರು.
✍ದೇ. ಜವರೇಗೌಡ✍
☀️ದೇಜಗೌ ☀️
💈 ಜನನ: 6 ಜುಲೈ 1915
💈 ಸ್ಥಳ : ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮ
💈 ತಂದೆ-ತಾಯಿ : ದೇವೇಗೌಡರು, ಚೆನ್ನಮ್ಮ
💈 ಕಾವ್ಯನಾಮ: ದೇಜಗೌ
💈 ವೃತ್ತಿ: ಲೇಖಕ, ಪ್ರಾಧ್ಯಾಪಕ, ಉಪಕುಲಪತಿ
💈 ನಿಧನ : 30 ಮೇ 2016
📝 ಸಾಹಿತಿಕ ಜೀವನ📝
📌 ಆತ್ಮಕಥೆಗಳು : ಹೋರಾಟದ ಬದುಕು, ನೆನಪಿನ ಬುತ್ತಿ, ನನ್ನ ಉಪವಾಸದ ಕಥೆ, ಕುಲಪತಿ ದಿನಚರಿ.
📍 ಜಾನಪದ ಕೃತಿಗಳು: ಜಾನಪದ ಅಧ್ಯಯನ, ಜಾನಪದ ವಾಹಿನಿ, ಜಾನಪದ ಸೌಂದರ್ಯ, ಜಾನಪದ ಗೀತಾಂಜಲಿ.
🧊 ಸಂಪಾದಿಸಿದ ಕೃತಿಗಳು :ಕಬ್ಬಿಗರ ಕಾವ್ಯ, ಚಿಕುಪಾಧ್ಯಯನ, ರುಕ್ಮಾ0ಗದ ಚರಿತ್ರೆ, ಜೈಮಿನಿಭಾರತ ಸಂಗ್ರಹ, ಧರ್ಮಾಮೃತ ಸಂಗ್ರಹ, ನಳಚರಿತ್ರೆ, ಕುಲಪತಿಯ ಭಾಷಣಗಳು ಮತ್ತು ಪತ್ರಗಳು.
💎 ಪ್ರವಾಸ ಕಥನಗಳು :ವಿದೇಶದಲ್ಲಿ ನಾಲ್ಕು ವಾರ, ಪ್ರವಾಸಿಯ ದಿನಾಚರಿ, ಆಫ್ರಿಕಾ ಯಾತ್ರೆ, ಯೇಸು ವಿಭೀಷಣ ನಾಡಿನಲ್ಲಿ, ಅಚ್ಚಹಸುರಿನ ನಾಡಿನಲ್ಲಿ.
🔮 ಭಾಷಾಂತರ ಕೃತಿಗಳು : ಪುನರುತ್ಥಾನ ಟಾಲ್ಸ್ಟಾಯ್ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ,
ಯುದ್ಧ ಮತ್ತು ಶಾಂತಿ, ನೆನಪು ಕಹಿಯಲ್ಲ, ಅನ್ನಕರೆನಿನಾ, ಹಮ್ಮು-ಬಿಮ್ಮು,
🧿 ಜೀವನಚರಿತ್ರೆಗಳು: ರಾಷ್ಟ್ರಕವಿ ಕುವೆಂಪು, ಮೋತಿಲಾಲ್ ನೆಹರು, ತೀನಂಶ್ರೀ, ಲೋಕನಾಯಕ, ಲೋಕದ ಬೆಳಕು etc....
⚙ ವೈಚಾರಿಕ ಕೃತಿಗಳು : ರಾಷ್ಟ್ರೀಯ ಮೂಲಭೂತ ಸಮಸ್ಯೆ, ಕನ್ನಡಕ್ಕಾಗಿ ಕೈಯೆತ್ತು, ಕನ್ನಡಕ್ಕೆ ನಮನ, ಕನ್ನಡಿಗರೇ ಎಚ್ಚರಗೊಳ್ಳಿ.
🕳 ಐತಿಹಾಸಿಕ ಕಾದಂಬರಿ: ಕಡುಗಲಿ ಕುಮಾರ ರಾಮ.
🌀 ಇಂಗ್ಲಿಷ್ ಕಾದಂಬರಿಗಳು : ಪೋಯಮ್ಸ್ ಅಫ್ ಕುವೆಂಪು, ಕಲ್ಚರ್ ಎಜುಕೇಶನ್ ಅಂಡ್ ಸೋಸೈಟಿ.
🏆 ಪ್ರಶಸ್ತಿಗಳು🏆
🎖 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1984
🏅 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ---1985
🎖 ಪಂಪ ಪ್ರಶಸ್ತಿ---1998
🏅 ನಾಡೋಜ ಗೌರವ
🎖 ಬಸವ ಪ್ರಶಸ್ತಿ --2010
🏅 ಕರ್ನಾಟಕ ರತ್ನ ಪ್ರಶಸ್ತಿ-- 2011
(2008ರಲ್ಲಿ ಘೋಷಣೆ 2011ರಲ್ಲಿ ಪ್ರಧಾನಮಾಡಲಾಯಿತು. )
^°^° ವಿಶೇಷ ಅಂಶಗಳು °^°^
🟤 ಬೆಂಗಳೂರಿನಲ್ಲಿ 1970ರಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
⚫️ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮೂರನೇ ಜನಪದ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು --1976
🟣 ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಸ್ಥಾಪಿಸಿದರು.
🔵 ದೇ ಜವರೇಗೌಡ ಅವರು ಕುವೆಂಪುರವರ ಶಿಕ್ಷರಾಗಿದ್ದರು.
🟢 ಕುವೆಂಪು ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದರು.
🟡 ಕುವೆಂಪು ಸಾಹಿತ್ಯ ಅಧ್ಯಯನಕ್ಕೆ ದೇಜಗೌ ಮಹತ್ತರ ಕೊಡುಗೆ ನೀಡಿದ್ದಾರೆ ಶ್ರೀರಾಮಾಯಣದರ್ಶನಂ ವಚನ ಚಂದ್ರಿಕೆ, ದಾಂಪತ್ಯ ದರ್ಶನ, ಕುವೆಂಪುನವರ ಕೊನೆ ದಿನಗಳು, ಕುವೆಂಪು ಶೈಲಿ, ಕುವೆಂಪು ಸಾಹಿತ್ಯ ಹೀಗೆ ಅವರ ಸಾಧನೆ ಕೃತಿಗಳನ್ನು ಬರೆದಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ