✍ ಎಸ್.ಎಲ್. ಭೈರಪ್ಪ✍
🔹 ಜನನ: 26-ಜುಲೈ -1934
🔸 ಸ್ಥಳ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ
🔹 ತಂದೆ-ತಾಯಿ: ಲಿಂಗಣ್ಣಯ್ಯ, ಗೌರಮ್ಮ
🔸 ವೃತ್ತಿ: ಬರಹಗಾರ, ಕಾದಂಬರಿಕಾರ, ಪ್ರಾಧ್ಯಾಪಕ
📝 ಸಾಹಿತಿಕ ಜೀವನ📝
🖌 ಆತ್ಮಕಥೆ : ಭಿತ್ತಿ
📌 ಕಾದಂಬರಿಗಳು : ಧರ್ಮಶ್ರೀ, ದೂರಸರಿದವರು, ಮತದಾನ, ಜಲಪಾತ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ಗರ್ಭಭಂಗ, ಗ್ರಹಣ, ಅನ್ವೇಷಣೆ, ಪರ್ವ, ನೆಲೆ, ವಂಶವೃಕ್ಷ, ನಿರಾಕರಣ, ತಂತು, ಸಾರ್ಥ, ಗಜಜನ್ಮ, ಬೆಳಕು ಮೂಡಿತು, ಯಾನ, ಆವರಣ, ಅಂಚು, ಮಂದ್ರ.
🖍 ಅನುವಾದ: ನಮ್ಮ ಪರಂಪರೆಯ ಕಥೆಗಳು
📍 ಸಾಹಿತ್ಯವಿಮರ್ಶೆ: ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ, ಕಥೆ ಮತ್ತು ಕಥಾವಸ್ತು.
✏️ ಇಂಗ್ಲೀಷ್ ಕಾದಂಬರಿ: truth and beauty
🎥 ಚಲನಚಿತ್ರಗಳು : ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ವಂಶ ವೃಕ್ಷ.
🏆 ಪ್ರಶಸ್ತಿಗಳು🏆
🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1966 (ವಂಶವೃಕ್ಷ)
🏅 ರಾಜ್ಯ ಸಾಹಿತ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1975 (ದಾಟು)
🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1987 (ಸಾಕ್ಷಿ)
🏅 ಮಾಸ್ತಿ ಪ್ರಶಸ್ತಿ
🎖 ಕಲ್ಕತ್ತೆಯ ಭಾರತೀಯ ಭಾಷಾ ಪ್ರಶಸ್ತಿ
🏅 ಸರಸ್ವತಿ ಸಮ್ಮಾನ್ ಪ್ರಶಸ್ತಿ--2010 (ಮಂದ್ರ)
🎖 ನಾಡೋಜ ಪ್ರಶಸ್ತಿ--2011
´´ ವಿಶೇಷ ಅಂಶಗಳು´´´
🎯 2002ರಲ್ಲಿ ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
🎯 ಇವರ ಬರವಣಿಗೆಯಲ್ಲಿ ಮಧ್ಯಮ ವರ್ಗದ ಓದುಗರನ್ನು ಆಕರ್ಷಿಸುವ ಗುಣವಿದ್ದು, ಮೇಲ್ಮಧ್ಯಮ ವರ್ಗದ ನಿರಾಶೆ, ನೋವು, ಕುಟುಂಬ ಕಲಹ, ಸಂಘರ್ಷ ವಿಘಟನೆಯ ಸುಖಾಂತ್ಯ ವೈವಿಧ್ಯ ವಸ್ತುಗಳಿರುತ್ತವೆ.
✍ಚಂದ್ರಶೇಖರ್ ಪಾಟೀಲ್✍
☀️ ಚಂಪಾ☀️
❄️ ಜನನ: 18 ಜೂನ್ 1936
❄️ ಸ್ಥಳ :ಧಾರವಾಡ ಜಿಲ್ಲೆಯ ಹತ್ತಿಮತ್ತೂರು
❄️ ಕಾವ್ಯನಾಮ: ಚಂಪಾ
❄️ ವೃತ್ತಿ: ಬರಹಗಾರ, ಸಾರ್ವಜನಿಕ ಬುದ್ಧಿಜೀವಿ, ಪ್ರಾಧ್ಯಾಪಕ
📝 ಸಾಹಿತಿಕ ಜೀವನ📝
🖍 ಕವನಸಂಕಲನಗಳು ಬಾನುಲಿ, ಮಧ್ಯಬಿಂದು ಶಾಲ್ಮಲಾ ನನ್ನ ಶಾಲ್ಮಲಾ, ಗುಂಡಮ್ಮನ ಹಾಡು, ಅರ್ಧ ಸತ್ಯದ ಹುಡುಗಿ, ಹೂವುಹಣ್ಣು ತಾರೆ,
ಓ ನನ್ನ ದೇಶ ಬಾಂಧವರೇ, ಗಾಂಧಿ ಸ್ಮರಣೆ, 19 ಕವನಗಳು.
🖌 ನಾಟಕಗಳು : ಅಪ್ಪ, ಗೋಕರ್ಣದ ಗೌಡಸಾನಿ, ಟಿಂಗರಬುಡ್ಡಣ್ಣ, ಕುಂಟಾ ಕುಂಟಾ ಕುರವತ್ತಿ, ಕೊಡೆಗಳು, ಜಗದಂಬೆ, ಬುರುಡಿ ಬಾಬಾನ ಲಕ್ಷಾಪಹರಣ, ನಳ ಕವಿಯ ಮಸ್ತಕಾಭಿಷೇಕ.
✒️ವಿಮರ್ಶೆ ಮತ್ತು ಪ್ರಬಂಧ: ತಿದ್ದುನನ್ನಾ ಹಡಿನಾ ಹಲ್ಲಾ, ಅನಾರೋಗ್ಯ ಭಾಗ್ಯ, ಚಂಪಡಕಿಯಾ, ನಾನು ಕಂಡಂತೇ ನಾನಗೆ ಕಂಡಷ್ಟು, ಅಕ್ಷರಲೋಕ ಆಕೃತಿಗಳು, ಚಂಪಾ ನೋಟಾ, ಚಂಪಾ ಅಂಕಣ, ನನ್ನ ಗುರು ಗೋಕಾಕ, ಕೃತಿ ಕೇಂದ್ರ, ನಿತ್ಯ ವರ್ತಮಾನ, ಕನ್ನಡ ಕನ್ನಡ ಬಾರ್ರಿ ನಮ್ಮ ಸಂಗಡ.
🖌 ಇತರೆ ಕೃತಿಗಳು: ಸಂಕ್ರಮಣ ಕಾವ್ಯ, ಇತರದೊಂದಿಗೆ, ಸಾಹಿತ್ಯ ಸೃಷ್ಟಿ ಸಾಹಿತ್ಯ ಸೃಷ್ಟಿ, ಬಂಡಾಯ ಮತ್ತು ಸಾಹಿತ್ಯ, ಪ್ರಗತಿಶೀಲ ದಲಿತ ಬಂಡಾಯ, ನೆಲ್ಸನ್ ಮಂಡೇಲಾ, ಗಾಂಧಿ ಗಾಂಧಿ ಗಾಂಧಿ, ಜೂನ್ 75, ಮಾರ್ಚ್ 77, 26 ದಿನ 25 ರಾತ್ರಿ, ಸಂಕ್ರಮಣ ಕಾವ್ಯ ಸಂಚಯ.
🏅 ಪ್ರಶಸ್ತಿಗಳು🏅
🏵 ಪಂಪ ಪ್ರಶಸ್ತಿ ---2009
🏵 ಆಳ್ವಾಸ್ ನುಡಿಸಿರಿ ಪ್ರಶಸ್ತಿ-- 2011
💮💮 ವಿಶೇಷ ಅಂಶಗಳು💮💮
🔆 2017ರ ಮೈಸೂರಿನಲ್ಲಿ ಜರುಗಿದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
🔆 ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
🔆ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
🔆 ಪ್ರಸ್ತುತ : ಸಂಕ್ರಮಣ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
✍ಪಿ ಲಂಕೇಶ್ ✍
🧿 ಜನನ : 8 ಮಾರ್ಚ್ 1935
🧿 ಸ್ಥಳ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ
🧿 ವೃತ್ತಿ: ಬರಹಗಾರ, ಸಂಪಾದಕ, ಚಲನಚಿತ್ರ ನಿರ್ಮಾಪಕ, ಕವಿ, ನಾಟಕಕಾರ, ಶಿಕ್ಷಕ
🧿ನಿಧನ : 25 ಜನವರಿ 2000
📝 ಸಾತಿಕ ಜೀವನ📝
📌 ಆತ್ಮಕಥೆ : ಹುಳಿಮಾವಿನ ಮರ
📌 ಕಥಾಸಂಕಲನಗಳು : ಕೆರೆಯ ನೀರು ಕೆರೆಗೆ ಚೆಲ್ಲಿ, ಕಲ್ಲು ಕರಗುವ ಸಮಯ, ಉಲ್ಲಂಘನೆ, ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ನಾನಲ್ಲ .
📌 ಕವನಗಳು: ಬಿಚ್ಚು ಹಾಗೂ ತಲೆಮಾರು
📌 ವಿಮರ್ಶೆಗಳು : ಪ್ರಸ್ತುತ, ಕಂಡದ್ದು ಕಂಡ ಹಾಗೆ
📌 ಸಂಪಾದನೆ : ಅಕ್ಷರ ಹೊಸ ಕಾವ್ಯ, ಲಂಕೇಶ್ ಪತ್ರಿಕೆ, ಟೀಕೆ-ಟಿಪ್ಪಣಿ.
📌 ಅನುವಾದಗಳು :ಪಾಪದ ಹೂಗಳು, ದೊರೆ ಈಡಿಪಸ್.
📌 ಕಾದಂಬರಿಗಳು : ಮುಸ್ಸಂಜೆಯ ಕಥಾ ಪ್ರಸಂಗ, ಬಿರುಕು, ಅಕ್ಕ.
📌 ನಾಟಕಗಳು: ಸಂಕ್ರಾಂತಿ, ಟಿ ಪ್ರಸನ್ನನ ಗೃಹಸ್ಥಾಶ್ರಮ, ಗಿಳಿಯು ಪಂಜರದೊಳಿಲ್ಲ, ಪೋಲೀಸರಿದ್ದಾರೆ ಎಚ್ಚರಿಕೆ, ಕ್ರಾಂತಿ ಬಂತು ಕ್ರಾಂತಿ, ಗುಣಮುಖ, ಸಿದ್ಧತೆ, ನನ್ನ ತಂಗಿಗೊಂದು ಗಂಡು ಕೊಡಿ, ತೆರೆಗಳು.
📌ಚಲನಚಿತ್ರಗಳು: ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರು, ಖಂಡವಿದೆಕೋ ಮಾಂಸವಿದೆಕೋ.
🏆 ಪ್ರಶಸ್ತಿಗಳು🏆
🏅ರಾಷ್ಟ್ರೀಯ ಪ್ರಶಸ್ತಿ --1976 (ಪಲ್ಲವಿಗೆ ಅತ್ಯುತ್ತಮ ನಿರ್ದೇಶನಕ್ಕಾಗಿ)
🏅ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1993
(ಕಲ್ಲು ಕರಗುವಾ ಸಮಯ ಮತ್ತು ಇತರೆ ಕಥೆಗಳಿಗಾಗಿ)
🎖ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ --1986
🏅ಬಿ.ಎಚ್.ಶ್ರೀಧರ ಪ್ರಶಸ್ತಿ
🎖ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ
🎖ಆರ್ಯಭಟ ಸಾಹಿತ್ಯ ಪ್ರಶಸ್ತಿ
❄️❄️ ವಿಶೇಷ ಅಂಶಗಳು❄️❄️
☀️ ನವ್ಯ ಸಾಹಿತ್ಯದ ಪ್ರಮುಖ ಕಥೆಗಾರರಾಗಿ, ಕಾದಂಬರಿಕಾರರಾಗಿ ಮತ್ತು ವಿಮರ್ಶಕರಾಗಿ ಚಲನಚಿತ್ರದ ನಿರ್ದೇಶಕರಾಗಿ, ಸಂಪಾದಕರಾಗಿ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ