🔸 ಕೇರಳ ರಾಜ್ಯದ ರಾಜಧಾನಿ=ತಿರುವನಂತಪುರಂ " .
🔹 ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿ =
ಪಿಣರಾಯಿ ವಿಜಯ್
🔸 ಪ್ರಸ್ತುತ ಕೇರಳ ರಾಜ್ಯದ ರಾಜ್ಯಪಾಲ =ಅರಿಫ್ ಮೊಹಮ್ಮದ್ ಖಾನ್
🔸ಕೇರಳ ರಾಜ್ಯದ ನೃತ್ಯಗಳು=
ಕಥಕ್ಕಳಿ ,
ಮೋಹಿನಿ ಆಟ್ಟಂ ,
ಕುದಿಯಟ್ಟಂ ,
ತೆಯ್ಯಮ್✍✔️
🔸ಕೇರಳ ರಾಜ್ಯದ ಬುಡಕಟ್ಟು =ಉರ್ಲಿ
🔹 ಕೇರಳ ರಾಜ್ಯದ ವಿಧಾನಸಭೆ=
140 ಸದಸ್ಯರು.
🔸ಕೇರಳ ರಾಜ್ಯವಾಗಿ ರಚನೆಯಾದ ವರ್ಷ = 1956 ನವೆಂಬರ್ 1 "
🔹ಕೇರಳ ರಾಜ್ಯದ ಹಬ್ಬಗಳು -
ಓಣಂ , ಸೂರಂ , ದಿತು .
🔸ಅನಂತ ಪದ್ಮನಾಭ ದೇವಾಲಯವು ತಿರುವನಂತಪುರ ದಲ್ಲಿದೆ .
🔹ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿದ ರಾಜ್ಯವಾಗಿದೆ . ( 93.91 % ) .
🔸 ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯವಾಗಿದೆ . ( 1000/1084 )✍✔️
🔹 ಕೇರಳ ರಾಜ್ಯವನ್ನು ದೇವರ ಭೂಮಿ ಎಂದು ಕರೆಯಲಾಗುತ್ತದೆ .✍
🔸ಕೇರಳ ರಾಜ್ಯದ ಕೊಚ್ಚಿಯಲ್ಲಿ ಪೆಟ್ರೋಲಿಯಂ ಶುದ್ದೀಕರಣ ಘಟಕ ಇದೆ .
🔹ಕೇರಳ ರಾಜ್ಯದ ಕೊಚ್ಚಿಯಲ್ಲಿ ಹಡಗು ನಿರ್ಮಾಣ ಕಾರ್ಖಾನೆ ಇದೆ .
🔸ಕೇರಳ ರಾಜ್ಯದಲ್ಲಿ ಬೇಕಲ್ ಕೋಟೆ ಇದೆ . ( ಶಿವಪ್ಪನಾಯಕನಿಗೆ ಸಂಬಂಧಿಸಿದೆ )
🔹ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿದ ರಾಜ್ಯವಾಗಿದೆ .
🔸 ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಸಾಂಬರ್ ಬೆಳೆ ಬೆಳೆಯುವ ರಾಜ್ಯವಾಗಿದೆ .
🔹 ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ರಬ್ಬರ್ ಬೆಳೆ ಬೆಳೆಯುವ ರಾಜ್ಯವಾಗಿದೆ .
🔸 ಕೇರಳ ರಾಜ್ಯವು ಭಾರತದಲ್ಲಿ ಅತಿ ಕಡಿಮೆ ಭ್ರಷ್ಟಾಚಾರ ಹೊಂದಿದ ರಾಜ್ಯವಾಗಿದೆ .
🔹ಕೇರಳ ರಾಜ್ಯದಲ್ಲಿ ಹೈಕೋರ್ಟ್ ಕೊಚ್ಚಿಯಲ್ಲಿದೆ .
🔸ಕೇರಳ ರಾಜ್ಯದಲ್ಲಿ ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ಇದೆ .
🔹ಕೇರಳ ರಾಜ್ಯದ ಪೆರಿಯಾರ್ ರಾಷ್ಟ್ರೀಯ ಉದ್ಯಾನ ವನವು ಆನೆಗಳಿಗೆ ಹೆಸರುವಾಸಿಯಾಗಿದೆ
🔸 ಕೇರಳ ರಾಜ್ಯದಲ್ಲಿ ಮುಲ್ಲಾ ಪೆರಿಯಾರ್ ಡ್ಯಾಂ ಇದೆ .
🔹ಮುಲ್ಲಾ ಪೆರಿಯಾರ್ ಅಣೆಕಟ್ಟು ವಿವಾದವು ಕೇರಳ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಇದೆ .
🔸 ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನವು ಚಿಟ್ಟೆಗಳಿಗೆ ಹೆಸರುವಾಸಿಯಾಗಿದೆ
🔹 ನಿಶಬ್ದ ಕಣಿವೆ ಇರುವುದು- ಕೇರಳ
🔸ಶಂಕರಾಚಾರ್ಯರು ಕೇರಳದ ಕಾಲಡಿ ಎಂಬ ಸ್ಥಳದಲ್ಲಿ ಜನಿಸಿದರು .
🔹ಕೇರಳ ರಾಜ್ಯದಲ್ಲಿ ವೆಂಬನಾಡು ಸರೋವರ ಇದೆ .
🔸ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರವು ತಿರುವನಂತಪುರಂದಲ್ಲಿದೆ ..
🔹ಕೇರಳ ರಾಜ್ಯದಲ್ಲಿ ರೈತರಿಗೆ ಸಂಬಂಧಿಸಿದ ಮೋಪ್ಲಾ ಅಥವಾ ಮಲಬಾರ್ ಕ್ರಾಂತಿ ಅಥವಾ ಮಾಪಿಲೈ ದಂಗೆ 1921 ರಲ್ಲಿ ನಡೆಯಿತು .
🔸ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರವನ್ನು ತುಂಬಾ ರಾಕೆಟ್ ಉಡಾವಣ ಕೇಂದ್ರ ಎಂದು ಕರೆಯುತ್ತಾರೆ .
🔹 ಕಲೆ ರಹಿತ ರೈಲು ಬೋಗಿಗಳ ತಯಾರಿಕಾ ಘಟಕ ತಿರುವನಂತಪುರದಲ್ಲಿದೆ .
🔸 ಕೇರಳ ರಾಜ್ಯದಲ್ಲಿ IIT , ಪಲಕ್ಕಾಡ್ನಲ್ಲಿ ಸ್ಥಾಪಿಸಲಾಗಿದೆ .
🔹 ದಕ್ಷಿಣ ಭಾರತದ ಅತಿ ಎತ್ತರದ ಶಿಖರ ಅನೈಮುಡಿ ಶಿಖರವು ಕೇರಳ ರಾಜ್ಯದಲ್ಲಿದೆ .
🔸ಭಾರತದಲ್ಲಿ ಪೋರ್ಚಗೀಸರ ಪ್ರಥಮ ಕೋಟೆ ಕೊಚ್ಚಿ .
🔹ಭಾರತದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆ ಬೆಳೆಯುವ ರಾಜ್ಯ – > ಕೇರಳ
ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ತೆಂಗಿನಕಾಯಿ ಬೆಳೆ ಬೆಳೆಯುವ ರಾಜ್ಯವಾಗಿದೆ .
🔸 ಕೊಚ್ಚಿ ಬಂದರು ಸಾಂಬಾರ್ ಪದಾರ್ಥಗಳನ್ನು ಹೆಚ್ಚು ರಫ್ತು ಮಾಡುತ್ತದೆ.
🔹ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವಾಸ್ಕೊ - ಡ ಗಾಮ ಕೇರಳದ ಕಲ್ಲಿಕೋಟೆಗೆ 1498 ಮೇ 17 ರಂದು ಆಗಮಿಸಿದ್ದರು .
🔸ಕೇರಳ ರಾಜ್ಯವು H.I.V. ಹೊಂದಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದ ಏಕೈಕ ರಾಜ್ಯ .
🔸 ಕೇರಳ ರಾಜ್ಯವು ಲೈಂಗಿಕ ದೌರ್ಜನ್ಯವೆಸಗುವವರ ಬಗ್ಗೆ ರಿಜಿಸ್ಟರಿಯನ್ನು ಹೊರತರುವ ಬಗ್ಗೆ ಘೋಷಿಸಿದೆ .
🔹ಕಾರ್ಡಮಮ್ ಬೆಟ್ಟಗಳು ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ .
🔸 ಕಾರ್ಡಮಮ್ ಬೆಟ್ಟಗಳು ಪಶ್ಚಿಮ ಘಟ್ಟದ ಭಾಗಗಳಾಗಿವೆ .
🔹ಕೇರಳ ರಾಜ್ಯವು ಮೊನಜೈಟ್ ಮತ್ತು ಲೈಮನೈಟ್ ಎಂಬ ಅದಿರುಗಳನ್ನು ಉತ್ಪಾದನೆ ಮಾಡುತ್ತದೆ .
🔸 ಮೊನಜೈಟ್ ಅದಿರು ಥೋರಿಯಂಗೆ ಸಂಬಂಧಿಸಿದೆ .
🔹 ಕೇರಳ ರಾಜ್ಯವು ಭಾರತದಲ್ಲಿ ಏಲಕ್ಕಿಯನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯವಾಗಿದೆ .
🔸ಕೇರಳ ರಾಜ್ಯದಲ್ಲಿ ಎರ್ನಾಕುಲಂ ರಾಷ್ಟ್ರೀಯ ಉದ್ಯಾನವನ ಇದೆ .
🔹 ಕೊಚ್ಚಿ ಬಂದರು- ಇದು ಪಾಲ್ಗಟ್ ಕಣಿವೆ ಮೂಲಕ ಒಳನಾಡಿನ ಸಂಪರ್ಕ ಹೊಂದಿರುವಬಂದರು ಆಗಿದೆ .
🔸 ಕೇರಳದಲ್ಲಿ ಕೊಚ್ಚಿ ಅಂತರರಾಷ್ಟ್ರೀಯ ನಿಲ್ದಾಣವಿದೆ .
ಕೇರಳದಲ್ಲಿ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ .
🔸ಶ್ರೀ ನಾರಾಯಣ ಗುರುಗಳು ಕೇರಳ ರಾಜ್ಯದವರು .
🔹 ರಾಷ್ಟ್ರೀಯ ಜೀವ ವೈವಿಧಯತೆ ಸಮ್ಮೇಳನ 2017 ರಲ್ಲಿ ಕೇರಳ ರಾಜ್ಯದ ತಿರುವನಂತಪುರಂನಲ್ಲಿ ನಡೆಯಿತು .
🔸 1924-25ರಲ್ಲಿ ಟಿ.ಕೆ. ಮಾಧವನ್ ಬೈಕೊ = ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು - ಕೇರಳ .
🔹ಕೇರಳ ರಾಜ್ಯದ ಹೂವು- ಕನಿಕೊನ್ನ ,
🔸 ಕೇರಳ ರಾಜ್ಯದ ಹಣ್ಣು -ಹಲಸು .
🔹ರಾಜ್ಯದೊಂದಿಗೆ ಗಡಿ ಹಂಚಿಕೊಂಡ ಕರ್ನಾಟಕದ ಜಿಲ್ಲೆಗಳು- ದಕ್ಷಿಣ ಕನ್ನಡ , ಉಡುಪಿ, ಚಾಮರಾಜ ನಗರ .
🔸ಕೇರಳ ರಾಜ್ಯದ ಕರಾವಳಿ ಉದ್ದ =580 KM
🔹ಅಥಿರಪಳ್ಳಿ ಜಲಪಾತ ಕೇರಳದಲ್ಲಿ ಕಂಡು ಬರುತ್ತದೆ .
🔸 ಅಥಿರಪಳ್ಳಿ ಜಲಪಾತ ' ಚಲಕುಡಿ " ನದಿಯಿಂದ ಸೃಷ್ಟಿಯಾಗಿದೆ .
🔹ಪಾಲ್ಗಟ್ ಕಣಿವೆಯು ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಸೇರಿಸುತ್ತದೆ .
🔸ಕೇರಳ ರಾಜ್ಯದಲ್ಲಿ ಮರಾರಿ ಬೀಚ್ ಇದೆ .
ಕೇರಳ ರಾಜ್ಯದಲ್ಲಿ ' ಅಲ್ವೇ " ಎಂಬುವುದು ಹೆಸರಾಂತ ಕೈಗಾರಿಕ ಕೇಂದ್ರವಾಗಿದೆ .
ಓಣಂ ಹಬ್ಬದ ವಿಶೇಷ ಲಕ್ಷಣ =ದೋಣಿ ಸ್ಪರ್ಧೆ
🔸ಕೇರಳದ ಜೀವನದಿ- " ಪೆರಿಯಾರ್ ನದಿ "
🔹ಭಾರತದ ಕ್ಷಿಪಣಿ ಮಹಿಳೆ-
" ಡಾ | ತೆಸ್ಸಿ ಥಾಮಸ್
🔸ಡಾ | ತೆಸ್ಸಿ ಥಾಮಸ್ ಕೇರಳ ರಾಜ್ಯದವರು . “
ಕಾಮೆಂಟ್ ಪೋಸ್ಟ್ ಮಾಡಿ