🔹 ಜನನ: 26-ಜುಲೈ -1934
🔸 ಸ್ಥಳ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ
🔹 ತಂದೆ-ತಾಯಿ: ಲಿಂಗಣ್ಣಯ್ಯ, ಗೌರಮ್ಮ
🔸 ವೃತ್ತಿ: ಬರಹಗಾರ, ಕಾದಂಬರಿಕಾರ, ಪ್ರಾಧ್ಯಾಪಕ
📝 ಸಾಹಿತಿಕ ಜೀವನ📝
🖌 ಆತ್ಮಕಥೆ : ಭಿತ್ತಿ
📌 ಕಾದಂಬರಿಗಳು : ಧರ್ಮಶ್ರೀ, ದೂರಸರಿದವರು, ಮತದಾನ, ಜಲಪಾತ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ಗರ್ಭಭಂಗ, ಗ್ರಹಣ, ಅನ್ವೇಷಣೆ, ಪರ್ವ, ನೆಲೆ, ವಂಶವೃಕ್ಷ, ನಿರಾಕರಣ, ತಂತು, ಸಾರ್ಥ, ಗಜಜನ್ಮ, ಬೆಳಕು ಮೂಡಿತು, ಯಾನ, ಆವರಣ, ಅಂಚು, ಮಂದ್ರ.
🖍 ಅನುವಾದ: ನಮ್ಮ ಪರಂಪರೆಯ ಕಥೆಗಳು
📍 ಸಾಹಿತ್ಯವಿಮರ್ಶೆ: ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ, ಕಥೆ ಮತ್ತು ಕಥಾವಸ್ತು.
✏️ ಇಂಗ್ಲೀಷ್ ಕಾದಂಬರಿ: truth and beauty
🎥 ಚಲನಚಿತ್ರಗಳು : ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ವಂಶ ವೃಕ್ಷ.
🏆 ಪ್ರಶಸ್ತಿಗಳು🏆
🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1966 (ವಂಶವೃಕ್ಷ)
🏅 ರಾಜ್ಯ ಸಾಹಿತ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1975 (ದಾಟು)
🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1987 (ಸಾಕ್ಷಿ)
🏅 ಮಾಸ್ತಿ ಪ್ರಶಸ್ತಿ
🎖 ಕಲ್ಕತ್ತೆಯ ಭಾರತೀಯ ಭಾಷಾ ಪ್ರಶಸ್ತಿ
🏅 ಸರಸ್ವತಿ ಸಮ್ಮಾನ್ ಪ್ರಶಸ್ತಿ--2010 (ಮಂದ್ರ)
🎖 ನಾಡೋಜ ಪ್ರಶಸ್ತಿ--2011
ಕಾಮೆಂಟ್ ಪೋಸ್ಟ್ ಮಾಡಿ