✍ಪೂರ್ಣಚಂದ್ರ ತೇಜಸ್ವಿ✍
💠ಜನನ : 8 ಸೆಪ್ಟೆಂಬರ್ 1938
💠 ಸ್ಥಳ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
💠 ತಂದೆ-ತಾಯಿ: ಕುವೆಂಪು, ಹೇಮಾವತಿ
💠ವೃತ್ತಿ : ಬರಹಗಾರ, ಕಾದಂಬರಿಕಾರ, ರೈತ, ಛಾಯಾಗ್ರಾಹಕ , ಪಕ್ಷಿವಿಜ್ಞಾನಿ
💠ನಿಧನ : 5 ಏಪ್ರಿಲ್ 2007 (ವಯಸ್ಸು 68)
📝ಸಾಹಿತಿಕ ಜೀವನ📝
📌 ಕೃತಿಗಳು: ವ್ಯಕ್ತಿ ವಿಶಿಷ್ಟ ಸಿದ್ಧಾಂತ, ಪರಿಸರದ ಕಥೆ, ವಿಜ್ಞಾನದ ಕೃತಿಗಳು, ಫ್ಲೈಯಿಂಗ್ ಸಾಸರ್,
ಸಹಜ ಕೃಷಿ, ಮಿಸ್ಸಿಂಗ್ ಲಿಂಕ್, ನಡೆಯುವ ಕಡ್ಡಿ ಹಾರುವ ಎಲೆ
📌 ಅಣ್ಣನ ನೆನಪುಗಳು ಕೃತಿ ( ಕುವೆಂಪು ಅವರ ಕುರಿತಾಗಿದೆ)
📌 ಹಕ್ಕಿಗಳನ್ನು ಕುರಿತಾಗಿ ಕೃತಿಗಳು: ಬರ್ಡ್ಸ್ ಆಫ್ ಸೌತ್ ಇಂಡಿಯಾ, ಮಿಂಚುಳ್ಳಿ, ಕನ್ನಡ ನಾಡಿನ ಹಕ್ಕಿಗಳು ಹಾಗೂ ಹೆಜ್ಜೆ ಮೂಡದ ಹಾದಿ, ಹಕ್ಕಿಪುಕ್ಕ, ವಿಸ್ಮಯ
📌 ಅನುವಾದಕೃತಿಗಳು ಲೋಹಿಯಾ ನಾಡಿನ ಕಥೆಗಳು, ರುದ್ರಪ್ರಯಾಗ, ಭಯಂಕರ, ನರಭಕ್ಷಕ
📌 ಕವನ ಸಂಕಲನಗಳು: ಬೃಹನ್ನಳೆ ಸೋಮುವಿನ ಸ್ವಗತಲಹರಿ.
📌 ನಾಟಕ: ಯಮಳ ಪ್ರಶ್ನೆ
📌 ಕಾದಂಬರಿಗಳು : ಚಿದಂಬರ ರಹಸ್ಯ, ಕಾರ್ವೋಲು, ಕಿರಗೂರಿನ ಗಯ್ಯಾಳಿಗಳು, ಕೃಷ್ಣೇಗೌಡನ ಆನೆ, ಜುಗಾರಿ ಕ್ರಾಸ್
📌 ಸಣ್ಣ ಕಥೆ : ಲಿಂಗ ಬಂದ
📌 ನೀಳ್ಗಥೆಗಳು : ಸ್ವರೂಪ ಮತ್ತು ನಿಗೂಢ ಮನುಷ್ಯರು.
📌 ಪ್ರವಾಸ ಕಥನಗಳು ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್.
📌 ವ್ಯಕ್ತಿ ವಿಶಿಷ್ಟ ಸಿದ್ಧಾಂತ: ಇವರ ಚಿಂತನ-ಮಂಥನ ಒಂದು ವೈಚಾರಿಕ ಕೃತಿ.
📌 ಕಥಾ ಸಂಗ್ರಹಗಳು: ಅಬಚೂರಿನ ಪೋಸ್ಟಾಫೀಸು(ಅತ್ಯುತ್ತಮ ಪ್ರಾಂತೀಯ ಚಿತ್ರ) ತಬರನ ಕಥೆ, ಕುಬಿ ಮತ್ತು ಇಯಾಲ (ಇವು ಚಲನಚಿತ್ರಗಳಾಗಿವೆ)
🏆 ಪ್ರಶಸ್ತಿಗಳು🏆
🏅 ರಾಜ್ಯ ಸಾಹಿತ್ಯ ಅಕಾಡೆಮಿ-- 1987
🏅 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1988
🏅 ರಾಜ್ಯೋತ್ಸವ ಪ್ರಶಸ್ತಿ -- 1988
🏅 ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ -- 1989
🏅 ರಾಜ್ಯ ಪರಿಸರ ಪ್ರಶಸ್ತಿ --1993
🏅 ಪಂಪ ಪ್ರಶಸ್ತಿ -- 2011
......ವಿಶೇಷ ಅಂಶ....
🟤 ಇವರು ನವೋದಯ, ನವ್ಯ, ನವ್ಯೋತ್ತರ ಈ ಮೂರು ಘಟಕಗಳಲ್ಲೂ ಕೃತಿ ರಚಿಸಿದ್ದಾರೆ, ಆದ್ದರಿಂದ ಇವರನ್ನು ಪಂಥಾತೀತರು ಎಂದು ಕರೆಯುತ್ತಾರೆ.
✍ಎಂ ಗೋಪಾಲಕೃಷ್ಣ ಅಡಿಗ✍
✡ ಜನನ : 1918.
🔯 ಸ್ಥಳ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮೊಗೇರಿ
✡ ವೃತ್ತಿ : ಉದ್ಯೋಗಕವಿ , ಬರಹಗಾರ , ಪ್ರಾಧ್ಯಾಪಕ
✡ನಿಧನ : 1992 (ವಯಸ್ಸು 73–74)
📝 ಸಾಹಿತಿಕ ಜೀವನ📝
📍 ಆತ್ಮಕಥೆ : ನೆನಪಿನ ಗಣಿಯಿಂದ.
📍 ಕವನಸಂಕಲನಗಳು: ಭಾವತರಂಗ (ಅವರ ಮೊದಲ ಕವನ ಸಂಕಲನ)
ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ,ಇದನ್ನು ಬಯಸಿರಲಿಲ್ಲ.
📍 ವೈಚಾರಿಕ ಲೇಖನ ಕೃತಿಗಳು : ಮಣ್ಣಿನ ವಾಸನೆ, ಕನ್ನಡದ ಅಭಿಮಾನ, ವಿಚಾರ ಪಥ ನಮ್ಮ ಶಿಕ್ಷಣದ ಕ್ಷೇತ್ರ.
📍 ಕಾದಂಬರಿಗಳು : ಆಕಾಶದೀಪ, ಅನಾಥ.
📍 ಅನುವಾದಕೃತಿಗಳು : ಹುಲ್ಲಿನ ದಳಗಳು, ಸುವರ್ಣ ಪುತ್ಥಳಿ, ಭೂಗರ್ಭಯಾತ್ರೆ, ರೈತರ ಹುಡುಗಿ, ಇತಿಹಾಸ ಚಕ್ರ, ದೆವ್ವದ ಕಥೆಗಳು, ಕೆಂಪು ಅಕ್ಷರ, ಮುಕ್ತಾಫಲ, ಜನತೆಯ ಶತ್ರು.
📍 ಪ್ರಬಂಧ : ಕೆಸರಿನಿಂದ ಶಿಬಿರಕ್ಕೆ.
📍 ಇತರ ಕೃತಿಗಳು : ಆಯ್ದ ಪ್ರಬಂಧಗಳು, ಕಾವ್ಯಜಗತ್ತು.
🏆 ಪ್ರಶಸ್ತಿಗಳು🏆
🎖 ರಾಜ್ಯ ಸಾಹಿತ್ಯ ಅಕಾಡೆಮಿ -- 1973
🎖 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1974
🎖 ಕುಮಾರನ್ ಆಶಾನ್ ಪ್ರಶಸ್ತಿ -- 1979
🎖 ಕಬೀರ್ ಸಮ್ಮಾನ್ ಪ್ರಶಸ್ತಿ -- 1985
🎖 ಪಂಪ ಪ್ರಶಸ್ತಿ -- 1993
🔵🔵🔵 ವಿಶೇಷ ಅಂಶ🔵🔵🔵
🔴 1979 ರಲ್ಲಿ 51 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
🔴 ಇವರು ನವ್ಯ ಸಾಹಿತ್ಯದ ಪ್ರಮುಖ ಕವಿ ಹಾಗೂ ವಿಮರ್ಶಕರಾಗಿದ್ದರು
✍ಸಾರಾ ಅಬೂಬಕರ್✍
🌼 ಜನನ : 30 ಜೂನ್ 1936
🌼 ಸ್ಥಳ : ಕೇರಳದ ಕಾಸರಗೋಡು ತಾಲ್ಲೂಕಿನ ಚಂದ್ರಗಿರಿ ನದಿ ತೀರದ ಚಾಮನಾಡು.
🌼 ಪೂರ್ಣ ಹೆಸರು: ಮುಮ್ತಾಜ್ ಬೇಗಂ ಸಾರಾ
📝 ಸಾಹಿತಿಕ ಜೀವನ📝
📒 ಕಥಾಸಂಕಲನಗಳು: ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡಾ.
📕 ಪ್ರಬಂಧ ಸಂಗ್ರಹಗಳು : ನನ್ನ ಸಾಹಿತ್ಯಸೃಷ್ಟಿ, ಧರ್ಮ ಮತ್ತು ಮಹಿಳೆ.
📗 ಕಾದಂಬರಿಗಳು: ( ಚಂದ್ರಗಿರಿ ತೀರದಲ್ಲಿ ಮೊದಲ ಕಾದಂಬರಿಯಾಗಿದೆ), ಸಹನಾ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ಪ್ರವಾಹ ಸುಳಿ, ತಳವೊಡೆದ ದೋಣಿಯಲಿ, ಕದನ ವಿರಾಮ.
📘 ಪ್ರವಾಸ ಸಾಹಿತ್ಯ : ಐಶಾರಾಮದ ಆಳದಲ್ಲಿ, ಸುಳಿ.
📙 ಕಾವ್ಯ ಸಂಕಲನಗಳು: ಲೇಖನಗುಚ್ಛ, ಅನಾವರಣ
📓 ಅನುವಾದಗಳು: ಮಲೆಯೊಳಗಿನ ಬಲಿ, ಮನೋಮಿ, ನಾನಿನ್ನು ನಿದ್ರಿಸುವ, (ಕನ್ನಡಕ್ಕೆ ಅನುವಾದಿಸಿದ್ದಾರೆ)
🏆 ಪ್ರಶಸ್ತಿಗಳು🏆
🏅 ವರ್ಧಮಾನ ಪ್ರಶಸ್ತಿ-- 1987
🏅ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1991
🏅ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
🏅 ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ -- 2002
🏅 ನಾಡೋಜ ಪ್ರಶಸ್ತಿ -- 2006
(ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರಶಸ್ತಿ )
🏅 ನೃಪತುಂಗ ಪ್ರಶಸ್ತಿ -- 2012
( ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ನೀಡುವ ಪ್ರಶಸ್ತಿಯಾಗಿದೆ)
ಕಾಮೆಂಟ್ ಪೋಸ್ಟ್ ಮಾಡಿ